life style
ನಾಗರಿಕ ಪ್ರಜ್ಞೆಯ ಅಧೋಗತಿ?
ತನ್ನ ನಿಲ್ದಾಣ ಮತ್ತು ಪ್ಲಾಟಾರ್ಮಗಳ ಮೇಲೆ ಬಿದ್ದಿರುವ ಗುಟಕಾ ಕಲೆಗಳನ್ನು ತೊಳೆದು ಹಾಕಲು ‘ಾರತೀಯ ರೇಲ್ವೆ ವರ್ಷ ಕ್ಕೆ 12000 ಕೋಟಿ ರೂ. ಖರ್ಚು ಮಾಡುತ್ತಿದೆಯಂತೆ. ಇತ್ತೀಚೆಗೆ ನಡೆಸಿದೆ 15 ದಿನಗಳ ಸ್ವಚ್ಚತಾ ಅಭಿಯಾನದಲ್ಲಿ 20000 ಕಿ. ಮಿ ರೈಲು ಹಳಿ ಸ್ವಚ್ಚಗೊಳಿಸಿ 4000 ಟನ್ ತ್ಯಾಜ್ಯ ಮತ್ತು 710 ಟನ್ ಪ್ಲ್ಯಾಸ್ಟಿಕ್ ಸಂಗ್ರಹಿಸಿದೆಯಂತೆ. ನಮ್ಮ ಜನರಲ್ಲಿ ನಾಗರಿ ಕ ಪ್ರಜ್ಞೆ ಜಾಗೃತವಾಗಿ ಇದ್ದಿದ್ದರೆ ಈ 12000 ಕೋಟಿಯನ್ನು ಮತ್ತು


