ಲೈಫ್ ಸ್ಟೈಲ್
ಕ್ಯಾನ್ಸರ್ ಭಯ ಬೇಡ, ಸುಲಭ ಶಾಶ್ವತ ಪರಿಹಾರೋಪಾಯ ಅನುಸರಿಸೋಣ
ಡಾ. ಹರಿಕೃಷ್ಣ ಅವರು ಕ್ಯಾನ್ಸರ್ ಎಂದರೇನು, ಹರಡುವಿಕೆಯ ಹಂತಗಳು ಯಾವುವು ಎಂಬ ಬಗ್ಗೆ ಹೀಗೆ ವಿವರಿಸುತ್ತಾರೆ, ಸಾಮಾನ್ಯ, ಆರೋಗ್ಯಕರ ಜೀವಕೋಶಗಳಿಂದ ರೂಪಾಂತರಗಳು ಅಥವಾ ವ್ಯತ್ಯಾಸಗಳಿಂದ ಕ್ಯಾನ್ಸರ್ ಜೀವಕೋಶಗಳು ಉಂಟಾಗುತ್ತವೆ. ನಮ್ಮ ದೇಹವು ವಿವಿಧ ರೀತಿಯ ಜೀವಕೋಶಗಳನ್ನು ಹೊಂದಿದೆ, ಇದು ಸಾಮಾನ್ಯ ಕಾರ್ಯವನ್ನು ನಿರ್ವಹಿಸಲು ದಿನದಲ್ಲಿ ಹಲವಾರು ಬಾರಿ ಬೆಳೆಯುತ್ತದೆ. ಸಾಂದರ್ಭಿಕವಾಗಿ ಈ ಕೋಶ ವಿಭಜನೆಯ ಮೇಲೆ ಪರಿಣಾಮ ಬೀರುತ್ತ ಅಸಹಜ ಕೋಶವನ್ನು ಸೃಷ್ಟಿಸುತ್ತದೆ – ಈ ಕೋಶಗಳನ್ನು ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.
ಬೀಟಾ ಜನರೇಶನ್ ಏನು, ಎತ್ತ ?
ನಾವು ಇಷ್ಟು ವರ್ಷ ಬದಲಾದ ಕಾಲಕ್ಕೆ ತಕ್ಕಂತೆ ಮೊಬೈಲ್ ನೆಟ್ವರ್ಕ್ಗಳಲ್ಲಿ 2ಜಿ, 3ಜಿ, 4ಜಿ ಮತ್ತು 5ಜಿಗಳನ್ನು ನೋಡಿದ್ದೇವೆ ಮತ್ತು ಅವುಗಳ ಉಪಯೋಗ ಪಡೆದಿದ್ದೇವೆ. ಆದರೆ, ಮನುಷ್ಯರಲ್ಲಿಯೂ ಕಾಲಕ್ಕೆ ತಕ್ಕಂತೆ ಹೊಸ ಜನರೇಶನ್ಗಳು ಆರಂಭವಾಗಿವೆ. 2025ರ ಜನವರಿ 1ರಿಂದ 2039ರವರೆಗೂ ಹುಟ್ಟುವ
ಮನುಷ್ಯರೆಲ್ಲ ಕಳೆದು ಹೋಗಿ ಧರ್ಮ-ಜಾತಿಗಳು ಜೀವ ಪಡೆದಿವೆ
ನಿಸ್ವಾರ್ಥದಿಂದ ಮುಂಜಾನೆ ಎಲ್ಲರನ್ನೂ ಎಬ್ಬಿಸಿ ಅನ್ನ ಅರಸುವ ಕಾಗೆ, ಸತ್ತಾಗ ಇಡುವ ಪಿಂಡ ತಿನ್ನಲು ಬಂದಾಗ ಅದರ ತಲೆಯಲ್ಲಿ ಸುಳಿಯುವುದಿಲ್ಲ ಸತ್ತವ ಯಾವ ಜಾತಿಯವನಿರಬಹುದು ಎಂಬ ಪ್ರಶ್ನೆ. ಮಂದಿರ, ಮಸೀದಿ, ಚರ್ಚ್ನ ತುತ್ತ ತುದಿಯಲ್ಲಿ ಕೂರುವ ಪಾರಿವಾಳಕ್ಕೆ ಯಾವ ವ್ಯತ್ಯಾಸವೂ ಕಂಡು
ಅಂಚೆ ಇಲಾಖೆಯ 21,413 ಹುದ್ದೆಗಳಿಗೆ ಅರ್ಜಿ ಆಹ್ವಾನ!
ಭಾರತೀಯ ಅಂಚೆ ಖಾಲಿ ಇರುವ 21,413 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, 10ನೇ ತರಗತಿ ಉತ್ತೀರ್ಣರಾದವರಿಂದ ಅರ್ಜಿ ಆಹ್ವಾನಿಸಿದೆ. ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ವಿವಿಧ ರಾಜ್ಯಗಳಲ್ಲಿ ಭರ್ತಿ ಪ್ರಕ್ರಿಯೆ ಆರಂಭವಾಗಲಿದ್ದು,
ಭಕ್ತಿಯ ಭವಸಾಗರದಲ್ಲಿ ನೊಂದಳು ಗಂಗೆ…!
ಈ ಲೇಖನ ಕೇವಲ ಪ್ರಯಾಗ್ರಾಜ್ ಒಂದನ್ನೇ ಗುರಿ ಮಾಡಿಕೊಂಡಿಲ್ಲ. ಪ್ರಪಂಚದಲ್ಲಿ ಬೇರೆ ಬೇರೆ ದೇಶಗಳು ತಮ್ಮ ನದಿ ಮತ್ತು ಸಮುದ್ರಗಳನ್ನು ಪ್ರೀತಿಯಿಂದ ಕಾಪಾಡಿಕೊಳ್ಳುತ್ತಿವೆ. ಕಾರಣ ಅವರಿಗೆ ನೀರಿನಿಂದ ಏನು ಉಪಯೋಗ ಎನ್ನುವುದು ಅರ್ಥವಾಗಿದೆ. ನಮ್ಮ ದೇಶದ ಜನರಿಗೆ ನೀರು ಪಾಪ ಕಳೆಯುವ
ಏರ್ಟೆಲ್- ಬಜಾಜ್ ಫೈನಾನ್ಸ್ ಡಿಜಿಟಲ್ ವೇದಿಕೆಗೆ ಒಪ್ಪಂದ
ಬೆಂಗಳೂರು: ಭಾರತದ ಅತಿದೊಡ್ಡ ದೂರವಾಣಿ ಸೇವೆಗಳಲ್ಲಿ ಒಂದಾದ, ಭಾರತಿ ಏರ್ಟೆಲ್ ಮತ್ತು ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕೇತರ ಹಣಕಾಸಿನ ಸಂಸ್ಥೆಯಾದ(NBFC) ಬಜಾಜ್ ಫೈನಾನ್ಸ್, ಇಂದು ಕೊನೆಯ ಹಂತದ ವಿತರಣೆಯನ್ನು ಮಾರ್ಪಡಿಸಲು ಮತ್ತು ಹಣಕಾಸಿನ ಸೇವೆಗಳಿಗಾಗಿ ಭಾರತದ ಅತಿದೊಡ್ಡ ಡಿಜಿಟಲ್ ವೇದಿಕೆಯೊಂದನ್ನು
ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ಬಜಾಜ್ ನಲ್ಲಿ ನಾವು ಅಡುಗೆಯು ಒಂದು ಕಲೆ ಎಂದು ಅರ್ಥ ಮಾಡಿಕೊಂಡಿದ್ದೇವೆ. ಅದರಲ್ಲಿಯೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಪ್ರತಿ ತಿನಿಸುಗಳ ರುಚಿ ಮತ್ತು ರಚನೆಗಳ ಪರಿಪೂರ್ಣ ಸಂಯೋಜನೆಯಾಗಿರುತ್ತದೆ. ಆದ್ದರಿಂದಲೇ ನಾವು ನಿಮಗೆ ನಿಮ್ಮ ಅಡುಗೆ ಅಗತ್ಯಗಳಿಗೆಂದೇ ವಿನ್ಯಾಸಗೊಳಿಸಲಾದ ಉತ್ಪನ್ನಗಳನ್ನು ತರಲು ಸತತ
ನಾಗರಿಕ ಪ್ರಜ್ಞೆಯ ಅಧೋಗತಿ?
ತನ್ನ ನಿಲ್ದಾಣ ಮತ್ತು ಪ್ಲಾಟಾರ್ಮಗಳ ಮೇಲೆ ಬಿದ್ದಿರುವ ಗುಟಕಾ ಕಲೆಗಳನ್ನು ತೊಳೆದು ಹಾಕಲು ‘ಾರತೀಯ ರೇಲ್ವೆ ವರ್ಷ ಕ್ಕೆ 12000 ಕೋಟಿ ರೂ. ಖರ್ಚು ಮಾಡುತ್ತಿದೆಯಂತೆ. ಇತ್ತೀಚೆಗೆ ನಡೆಸಿದೆ 15 ದಿನಗಳ ಸ್ವಚ್ಚತಾ ಅಭಿಯಾನದಲ್ಲಿ 20000 ಕಿ. ಮಿ ರೈಲು ಹಳಿ