Menu

ರಾಜ್ಯದಲ್ಲಿ ಬೇಸಿಗೆ ಹಾಗೂ ನೀರಿನ ಬವಣೆ

ರಾಜ್ಯದ ಕೆಲವೆಡೆ ಕೆರೆ, ಕುಂಟೆಗಳಲ್ಲಿ ನೀರು ಲಭ್ಯವಿದ್ದು, ಈ ಬೇಸಿಗೆಯ ಸಂಕಷ್ಟ ಕಾಲದಲ್ಲಿ ಜನತೆಗೆ ಸಮರ್ಪಕವಾಗಿ ವಿತರಿಸುವ ಬಗ್ಗೆ ಅಧಿಕಾರವರ್ಗ ಮುತುವರ್ಜಿ ವಹಿಸಬೇಕಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ದಿಶೆಯಲ್ಲಿ ಪರ್ಯಟನೆ ನಡೆಸಿದಲ್ಲಿ ಈ ಕಡು ಬೇಸಿಗೆಯಲ್ಲಿ ಜನತೆಗೆ ಉಂಟಾಗಿರುವ ಬವಣೆ ಮತ್ತು ಸಂಕಷ್ಟ ಏನೆಂಬುದು ಅರಿವಾದೀತು. ರಾಜ್ಯದ ಎಲ್ಲ ಕಡೆ ಉರಿ ಬಿಸಿಲು ! ಕೆಂಡದ ಬಿಸಿ ಗಾಳಿ. ಹವಾ ನಿಯಂತ್ರಣ ನಗರಿಯಾದ ಬೆಂಗಳೂರಿನಲ್ಲಿ ಈಗ ಮಿತಿ ಮೀರಿದ

ಬೇಸಿಗೆ: ಕರೆಂಟು-ನೀರು ಪೂರೈಕೆಗೆ ತೊಡಕಾಗದಿರಲಿ

ಬೇಸಿಗೆಯು, ಈ ಸಾರಿ ರಾಜ್ಯದಲ್ಲಿ ತುಸು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ. ಆದ್ದರಿಂದ ಕಂದಾಯ , ಗ್ರಾಮೀಣಾಭಿವೃದ್ಧಿ ಮತ್ತು ಇಂಧನ ಖಾತೆ ಸಚಿವಾಲಯವು ಹಿರಿಯ ಅಧಿಕಾರಿಗಳ ಜಂಟಿ ಸಭೆಯೊಂದನ್ನು ಕರೆದು ಮುಂದಿನ ಮೂರು ತಿಂಗಳ ಕ್ರಿಯಾ ಯೋಜನೆ ರೂಪಿಸುವ ಅಗತ್ಯವಿದೆ. ರಾಜ್ಯದಲ್ಲಿ

ಬೇಸಿಗೆಯಲ್ಲಿ  ಜನರಿಗೆ ಕುಡಿಯುವ ನೀರು ಪೂರೈಕೆಗೆ ಆದ್ಯತೆ: ಡಿಸಿಎಂ 

ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುವುದು ನಮ್ಮ ಮೊದಲ ಆದ್ಯತೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಹೇಳಿದ್ದಾರೆ. ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಪ್ರತಿನಿಧಿಗಳ ನಿಯೋಗವು ಜಲ