Menu

ಸತ್ತ ಬಳಿಕವೂ ಬದುಕುಳಿಯಬೇಕಾದರೆ ಅಂಗಾಂಗ ದಾನ ಮಾಡೋಣ- ಇಂದು ವಿಶ್ವ ಅಂಗಾಂಗ ದಾನ ದಿನ

” After I die ,if i am burried I will rot .If I am burnt I will become ash .But , if my body is doated I will give life and happiness to many ” -Amit Abraham ಪ್ರತಿ ವರ್ಷ ಆಗಸ್ಟ್ 13 ರಂದು ‘ ವಿಶ್ವ ಅಂಗಾಂಗ ದಾನ ದಿನ ‘ವನ್ನು ಜನರಲ್ಲಿ ಅರಿವು

ಕಾಲ ಮೇಲೆ ಹರಿದಾಡುವ ಹಾವು Varicose Veins  ಕಂಡಿದ್ದೀರಾ ನೀವು ?

ಮನೆಯ ಮೇಲ್ಗಡೆ ನೀರಿನ ಟ್ಯಾಂಕನ್ನು ಇಡುತ್ತೇವೆ. ಅದು ಎತ್ತರದಲ್ಲಿರುವುದರಿಂದ, ಪೈಪಗಳ ಮೂಲಕ ಕೊಳಾಯಿಗೆ ನೀರು ಹರಿಯುತ್ತದೆ. ಪುನ: ನೀರನ್ನು ಪೈಪ್ ಗಳ ಮೂಲಕ ಟ್ಯಾಂಕಿಗೆ ತುಂಬಬೇಕೆಂದರೆ, ಅದು ಸುಲಭವಾಗಿ ಮೇಲಕ್ಕೆ ಹತ್ತುವುದಿಲ್ಲ. ಅದಕ್ಕೆ ಪಂಪನ್ನು ಬಳಸಬೇಕಾಗುತ್ತದೆ. ನಮ್ಮ ಶರೀರದಲ್ಲಿ ರಕ್ತ ಪ್ರವಾಹವೂ

ಬ್ರಿಮ್ಸ್‌ ಮೆಡಿಸಿನ್ ಮಾಫಿಯಾ: ರೇಬಿಸ್‌ ಇಂಜೆಕ್ಷನ್‌ ಇದ್ರೂ ಹೊರಗಿನಿಂದ ತರಿಸೋ ವೈದ್ಯರು

ಆರ್ಥಿಕವಾಗಿ ದುರ್ಬಲರ ಪಾಲಿಗೆ ಧೈರ್ಯ ತುಂಬಬೇಕಾದ ಬೀದರ್‌ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಮೆಡಿಸಿನ್ ಮಾಫಿಯಾ ನಡೆಯುತ್ತಿರುವುದನ್ನು ಜಿಲ್ಲಾಧಿಕಾರಿ ಪತ್ತೆ ಹಚ್ಚಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ರಿಮ್ಸ್ ಗೆ ಏಕಾಏಕಿ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ, ರೇಬಿಸ್ ಇಮ್ಯುನೋಗ್ಲೋಬಿನ್ ಇಂಜೆಕ್ಷನ್ ಕೊಡುವಲ್ಲಿ ಬ್ರಿಮ್ಸ್ ವೈದ್ಯರ

3489 ಆಹಾರ ಮಾದರಿ ಪರಿಶೀಲನೆ: 17 ಅಸುರಕ್ಷಿತ,18 ಕಳಪೆ

ಕಳೆದ ಜುಲೈನಲ್ಲಿ ರಾಜ್ಯಾದ್ಯಂತ 3489 ಆಹಾರ ಮಾದರಿಗಳನ್ನು ಸಂಗ್ರಹಿಸಿ ಒಳಪಡಿಸಿದ ಪರಿಶೀಲನೆಯಲ್ಲಿ 17 ಮಾದರಿಗಳು ಅಸುರಕ್ಷಿತ,18 ಮಾದರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ವರದಿ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರದ ಸುರಕ್ಷತೆ,

ಚಾಮರಾಜನಗರದಲ್ಲಿ ಕಾಡು ಹಣ್ಣು ತಿಂದ ಮಹಾರಾಷ್ಟ್ರದ ಮಕ್ಕಳು ಅಸ್ವಸ್ಥ

ಕಬ್ಬು ಕಟಾವು ಮಾಡಿ ಜೀವನ ಸಾಗಿಸಲು ಮಹಾರಾಷ್ಟ್ರದಿಂದ ಕುಟುಂಬ ಸಮೇತ ಬಂದು ಚಾಮರಾಜನಗರದಲ್ಲಿ ವಾಸವಿದ್ದ ಕಾರ್ಮಿಕರ ಮಕ್ಕಳು ಕಾಡು ಹಣ್ಣು ತಿಂದು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಕಬ್ಬು ಕಟಾವು ಮಾಡುವುದಕ್ಕಾಗಿ ಮಹಾರಾಷ್ಟ್ರದಿಂದ ಬರೋಬ್ಬರಿ 13 ಕುಟುಂಬಗಳು ಯಳಂದೂರು ತಾಲೂಕಿನ ಯರಿಯೂರಿಗೆ ಬಂದು

ಸ್ಮೋಕಿಂಗ್‌ ಝೋನ್‌ ಇಲ್ಲದ ಬಾರ್, ಹೋಟೆಲ್, ರೆಸ್ಟೋರೆಂಟ್‌ಗಳ ಲೈಸೆನ್ಸ್‌ ರದ್ದು?

ತಂಬಾಕು ನಿಯಂತ್ರಣ ಕಾಯ್ದೆ ಅಡಿ ಅರೋಗ್ಯ ಇಲಾಖೆ ಬಿಬಿಎಂಪಿ ವ್ಯಾಪ್ತಿಯ 412 ಬಾರ್, ಹೋಟೆಲ್, ರೆಸ್ಟೋರೆಂಟ್ ಗಳಿಗೆ ನೋಟಿಸ್‌ ನೀಡಿ, ಧೂಮಪಾನ ವಲಯ ಸ್ಥಾಪಿಸುವಂತೆ ಹೇಳಿದೆ. ನಗರದ ಬಹುತೇಕ ಬಾರ್, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸ್ಮೋಕಿಂಗ್ ಜೋನ್ ಇಲ್ಲ, ತಂಬಾಕು ನಿಯಂತ್ರಣ

ನಾಗರಪಂಚಮಿಯಂದು ಸರಳ ಆರೋಗ್ಯಕರ ಅರಶಿಣ ಎಲೆ ಕಡುಬು

ನಾಗರ ಪಂಚಮಿಯಂದು ವಿಶೇಷವಾಗಿ ಕೆಲವು ಕಡೆಗಳಲ್ಲಿ ಅರಶಿಣ ಎಲೆಯ ಕಡುಬನ್ನು ಮಾಡುವುದು ರೂಢಿಯಲ್ಲಿದೆ. ಇದು ಬಹಳ ಸರಳ, ಆರೋಗ್ಯಕರ ಮತ್ತು ಮಾಡಲು ಸುಲಭವಾಗಿರುವ ತಿಂಡಿ. ಇದು ಬಾಯಿ ರುಚಿಗಿಂತ ಸೋಂಕು ನಿವಾರಕ ಶಕ್ತಿ ಹೊಂದಿರುವ ಅರಶಿಣ ಎಲೆ ಹೊಂದಿರುವ ಔಷಧೀಯ ಗುಣವನ್ನು

ತಾಲೂಕು ಆಸ್ಪತ್ರೆಗಳಲ್ಲಿ 24/7 ಕಾರ್ಯನಿರ್ವಹಣೆ ಜಾರಿಗೆ  ಸರ್ಕಾರದ ಚಿಂತನೆ: ಸಚಿವ ದಿನೇಶ್ ಗುಂಡುರಾವ್

ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳು ನಿರಂತರ 24/7 ಕಾರ್ಯನಿರ್ವಹಿಸುವಂತೆ ಮಾಡಲು ಸರ್ಕಾರದ ಚಿಂತನೆ ನಡೆಸಿದೆ. ಜೊತೆಗೆ ಗುಣಮಟ್ಟದ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸರ್ಕಾರದ ಆದ್ಯತೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದಾರೆ. ಗದಗ ತಾಲೂಕು

ಸಿರವಾರ ಮನೆಯಲ್ಲಿ ಊಟ ತಿಂದು ಮಲಗಿದವರಿಗೆ ಹೊಟ್ಟೆನೋವು: ಮೂವರ ಸಾವು

ರಾಯಚೂರು ಸಿರವಾರ ತಾಲೂಕಿನ ಕೆ.ತಿಮ್ಮಾಪುರದಲ್ಲಿ ಊಟ ಸೇವಿಸಿದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಊಟ ಸೇವಿಸಿದ ಬಳಿಕ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ರಮೇಶ್(35), ಪುತ್ರಿ ನಾಗಮ್ಮ(8), ದೀಪಾ(6) ಅಸು ನೀಗಿದ್ದು, ರಮೇಶ್‌

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಆಸ್ಪತ್ರೆಗೆ ದಾಖಲು

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.  ಬೆಳಗ್ಗೆ ವಾಕ್‌ ಮಾಡುವಾಗ ಸ್ವಲ್ಪ ತಲೆಸುತ್ತು ಬಂದಿದೆ. ಅವರನ್ನು ಚೆನ್ನೈ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರನ್ನು ಪರೀಕ್ಷಿಸಿ, ಅಗತ್ಯ ಟೆಸ್ಟ್‌ಗಳನ್ನು ಮಾಡಿದ್ದಾರೆ ಎಂದು ಅವರ