Menu

ಚಂದ್ರನ ಮೇಲೆ ರಷ್ಯಾ ಅಣುಸ್ಥಾವರ! ಅಮೆರಿಕ, ಬ್ರಿಟನ್, ಫ್ರಾನ್ಸ್ ಅಸಮ್ಮತಿ?

ರಷ್ಯಾ ಈಗ ಹೇಳಿರುವ ಪ್ರಕಾರ ಚಂದ್ರನ ಮೇಲಿನ ಅಣುಸ್ಥಾವರ ಸ್ಥಾಪನೆಯ ಮೂಲ ಉದ್ದೇಶವಂತೂ ವೈಜ್ಞಾನಿಕ ಮುಂದಿನ ಆವಿಷ್ಕಾರಗಳಿಗೆ ಪೂರಕವೇ ವಿನಹ, ಈ ಯೋಜನೆಯಿಂದ ಯಾರಿಗೂ ಅಪಾಯವಿಲ್ಲ. ಆದರೆ ಈ ಮಾತುಗಳನ್ನು ಅಮೆರಿಕ, ಬ್ರಿಟನ್, ಫ್ರಾನ್ಸ್ ಮೊದಲಾದ ಅಗ್ರದೇಶಗಳು ಒಪ್ಪಿಕೊಳ್ಳುವುದು ಅನುಮಾನ. ಮುಂದಿನ ದಶಕದ ಕೊನೆಯೊಳಗೆ ಉಪಗ್ರಹವಾದ ಚಂದ್ರನ ಮೇಲೆ ಅಣು ಸ್ಥಾವರವನ್ನು ನೆಲೆಗೊಳಿಸುವುದಾಗಿ ರಷ್ಯಾ ಘೋಷಿಸಿದೆ. ಕಳೆದ ಶತಮಾನದ ಅರವತ್ತರ ದಶಕದ ಆರಂಭದಲ್ಲಿ ನಭಲೋಕದ ಅತಿ ಸುಂದರ ಉಪಗ್ರಹವಾಗಿರುವ ಚಂದ್ರನಲ್ಲಿ

ದೇಶದ ವಿಮಾನಯಾನ ವ್ಯವಸ್ಥೆಯ ಹುಳುಕನ್ನು ಬಯಲಿಗೆಳೆದ ಇಂಡಿಗೊ ಬಿಕ್ಕಟ್ಟು

ಒಂದು ವಾರದ ಅವಯಲ್ಲಿ ದೇಶದ ವಿಮಾನಯಾನ ಕ್ಷೇತ್ರ ಅಯೋಮಯವಾದದ್ದನ್ನು ಕಂಡಿದ್ದೇವೆ. ಸರಕಾರದ ಒಂದು ನಿಯಮವನ್ನೇ ಮುಂದು ಮಾಡಿಕೊಂಡು ಇಡೀ ವ್ಯವಸ್ಥೆ ಅಮಾಯಕ ಪ್ರಯಾಣಿಕರ ಜೊತೆ ಚೆಲ್ಲಾಟ ಆಡಿದ ಈ ಘಟನೆ ಎತ್ತಿರುವ ಪ್ರಶ್ನೆಗಳು ಹಲವು. ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ

ಆರ್‌ಎಸ್‌ಎಸ್‌ಗೆ ರಾಜಕೀಯ ಅಸ್ತಿತ್ವವಿಲ್ಲ ನಿಜ, ರಾಜಕೀಯ ನಂಟಿಲ್ಲವೇ?

ಈ ದೇಶದಲ್ಲಿ ಧಾರ್ಮಿಕ ಮಠಗಳೂ ಕೂಡಾ ರಾಜಕೀಯೇತರ ಸಂಘಟನೆಗಳಾಗಿಯೇ ಚಲಾವಣೆಯಾಗಿರುವುದು ಕಟುವಾಸ್ತವ. ಹಾಗೆಂದ ಮಾತ್ರಕ್ಕೆ ಆರ್‌ಎಸ್‌ಎಸ್ ಅಂತಹ ರಾಜಕೀಯೇತರ ಸಂಘಟನೆ ಈ ದೇಶದ ಪ್ರಸಕ್ತ ರಾಜಕೀಯ ಆಗುಹೋಗುಗಳು ಮತ್ತು ರಾಜಕಾರಣದ ನೆಲೆಗಟ್ಟಿನಿಂದ ಸಂಪೂರ್ಣವಾಗಿ ದೂರ ಉಳಿದಿದೆಯೇ? ಆರ್‌ಎಸ್‌ಎಸ್‌ಗೆ ಯಾರೂ ರಾಜಕೀಯವಾಗಿ ಶತ್ರುಗಳಿಲ್ಲ

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಡಿಗೆ ದಿಲ್ಲಿ ಹೈಕೋರ್ಟ್ ಚಾಟಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಅವರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಿಸುವ ವಿಚಾರದಲ್ಲಿ ಕಾನೂನು ಪ್ರಕ್ರಿಯೆಗೆ ಸಂಬಂಧಿಸಿದ ವಿಧಿ ವಿಧಾನಗಳನ್ನು (ಪ್ರೊಸೀಜರ್) ಗಾಳಿಗೆ ತೂರಿದೆ ಎಂಬುದನ್ನು ದೆಹಲಿ ಹೈಕೋರ್ಟ್ ಪರೋಕ್ಷವಾಗಿ ಎತ್ತಿ ತೋರಿದೆ.

ಪ್ರಬಲ ಕೋಮುಗಳಿಗೆ ಕುತ್ತು ತರಲಿದೆಯಾ ಜಾತಿ ಸಮೀಕ್ಷೆ

ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭಗೊಂಡಿದೆ. ಇದನ್ನು ಸಾಮಾಜಿಕ ಮತ್ತು ಶೈಕ್ಷಣಿಗೆ ಸಮೀಕ್ಷೆ ಎಂದು ಕರೆದಿದ್ದರೂ ಮೂಲತಃ ಇದು ಜಾತಿ ಸಮೀಕ್ಷೆ ಎಂಬುದರಲ್ಲಿ ಸಂದೇಹವಿಲ್ಲ. ಇದುವರೆಗೆ ಲಿಂಗಾಯತರು ಮತ್ತು ಒಕ್ಕಲಿಗರು ಅಧಿಕಾರದಲ್ಲಿ ಪ್ರಾಬಲ್ಯ ಸಾಧಿಸಿಕೊಂಡು ಬಂದಿರುವುದಂತೂ ನಿಜ. ೧೯೩೧ ರ ಗಣತಿಯಲ್ಲಿ ಈ

ಜಾತಿಗಣತಿ ಮೇಲೆ ಹೈಕೋರ್ಟ್ ತೂಗುಕತ್ತಿ !

ಒಟ್ಟಿನಲ್ಲಿ ರಾಜ್ಯದಲ್ಲಿ ಈಗ ಜಾತಿಗಣತಿ ಸಮೀಕ್ಷೆ ಮುಂದುವರಿಯಲಿದೆಯೇ ಇಲ್ಲವೇ ಇದು ಈ ಹಂತದಲ್ಲಿಯೇ ಸ್ಥಗಿತಗೊಳ್ಳಲಿದೆಯೇ ಎಂಬುದು ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಅವಲಂಬಿತವಾಗಿದೆ. ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆಯ ಜಿಜ್ಞಾಸೆ ಮುಂದುವರಿದಿದೆ. ಸಮೀಕ್ಷೆಯ ಕೆಲವೊಂದು ಅಂಶಗಳು ಬಹುತೇಕ ಜಾತಿ, ಸಮುದಾಯದಲ್ಲಿ ಗೊಂದಲ ಮತ್ತು

ಅಧಿಕಾರಿಗಳು, ಗುತ್ತಿಗೆದಾರರ ಭ್ರಷ್ಟ ಹಾಗೂ ದುರಹಂಕಾರ ಪ್ರವೃತ್ತಿ: ಬೆಂಗಳೂರಿನ ರಸ್ತೆಗಳ ದುಸ್ಥಿತಿ

ಪಾಲಿಕೆ ಅಥವಾ ಇಲಾಖೆ ಅನುಮೋದಿಸುವ ಟೆಂಡರ್ ಮತ್ತು ಗುತ್ತಿಗೆ ಕರಾರಿನ ಅನುಸಾರ ರಸ್ತೆ ಕಾಮಗಾರಿ ನಿಖರವಾಗಿ ಪೂರ್ಣಗೊಂಡರೆ ರಸ್ತೆಯಾದ ಮೂರೇ ತಿಂಗಳೊಳಗೆ ಅದೇ ರಸ್ತೆಯಲ್ಲಿ ಯಾಕೆ ಗುಂಡಿ – ಕಂದಕ  ಏಕೆ ನಿರ್ಮಾಣವಾಗುತ್ತದೆ ಭ್ರಷ್ಟ ಕಂಟ್ರಾಕ್ಟರುಗಳನ್ನು ಬಗ್ಗುಬಡಿಯದೇ  ರಸ್ತೆ ಗುಂಡಿ ಸಮಸ್ಯೆ

ಬಿಜೆಪಿಯಲ್ಲಿ ಚರ್ಚೆಗೆ ಬಾರದ ಮೋದಿ ನಿವೃತ್ತಿ !ಅಡ್ವಾಣಿ, ಡಾ. ಜೋಶಿ, ಬಿಎಸ್‌ವೈಗೆ ಮಾತ್ರ ಶಿಸ್ತು ನಿಯಮ ಅನ್ವಯ?

ನೆಹರೂ ನಂತರ ಈ ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸುವ ಸಮರ್ಥ ನಾಯಕ ಯಾರು ಎಂಬ ಮುಕ್ತ ಮತ್ತು ನಿರ್ಭೀತ ಚರ್ಚೆ ಅವರು ಬದುಕಿದ್ದಾಗಲೇ ಕಾಂಗ್ರೆಸ್ ಪಕ್ಷದಲ್ಲಿ ನಡೆದಿತ್ತು. ಆದರೆ ಇಂತಹ ಪಾರದರ್ಶಕ ಚರ್ಚೆ ಈಗ ಬಿಜೆಪಿ ಪಾಳೆಯದಲ್ಲಿ ಯಾಕಿಲ್ಲ ?

ನೇಪಾಳದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಶಪಥ ಮಾಡಿದ ಸುಶೀಲಾ ಕರ್ಕಿ

ನೇಪಾಳವನ್ನು ಪೀಡಿಸಿರುವ ಮಹಾಭ್ರಷ್ಟಾಚಾರವನ್ನು ನೂತನ ಪ್ರಧಾನಿ ಕರ್ಕಿ ಅವರು ಬಹುಶೀಘ್ರವಾಗಿ ನಿರ್ಮೂಲನೆ ಮಾಡುವುದಾಗಿ ಶಪಥ ತೊಟ್ಟಿದ್ದಾರೆ.  ಅವರ  ಪ್ರಜಾ ನ್ಯಾಯ ಕಾಪಾಡುವ ಮತ್ತು ದೇಶದ ಕ್ಷೇಮವನ್ನು ಕಾಪಾಡುವ ಶಪಥ ಈಡೇರಲಿ ಎಂಬುದೇ ಭಾರತದ ಆಶಯ.  ಭಾರತದ ನೆರೆಯ ದೇಶದಲ್ಲೀಗ ಪ್ರಜಾತಂತ್ರದ ಮರುಸ್ಥಾಪನೆ.

ಜಿಬಿಎ- ಬೆಳವಣಿಗೆಯ ಮಹಾಮೆಟ್ಟಿಲು, ಸಮತೋಲನ ಮತ್ತು ಪರಿಸರ ಸಾಮರಸ್ಯ ಕಾಪಾಡುವ ದೂರದೃಷ್ಟಿ ಅಗತ್ಯ

ಗ್ರೇಟರ್ ಬೆಂಗಳೂರಿನ ರಚನೆಯಿಂದ ದೇವನಹಳ್ಳಿಯ ದ್ರಾಕ್ಷಿ,ಸಪೋಟಾ, ರಾಮನಗರದ ರೇಷ್ಮೆ, ಚನ್ನಪಟ್ಟಣದ ಕರಕುಶಲಗೊಂಬೆ, ಮಾಗಡಿ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರದ ಹೂವು ಮತ್ತು ತರಕಾರಿಗಳಿಗೆ ಮತ್ತಷ್ಟು ಬೇಡಿಕೆ ಉಂಟಾಗುವುದು. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಈ ಪ್ರಮುಖ ತೀರ್ಮಾನವು ಬೆಂಗಳೂರಿನ ಮತ್ತಷ್ಟು ಪ್ರಗತಿ ಹಾಗೂ ಕೀರ್ತಿಗೆ