ಅಂಕಣ
ಕಾವೇರಿ ಕಣಿವೆಗೂ ತುಂಗಭದ್ರಾ ವೇದಿಕೆ ಮಾದರಿ
ತುಂಗಭದ್ರಾ ನದಿ ತೀರದಲ್ಲಿ ಮೊನ್ನೆಯಾದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಹಾಸಂಗಮ ಈಗ ಕಾವೇರಿ ಕಣಿವೆಯಲ್ಲಿಯೂ ಆಗಬೇಕಿದೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚ್ಚೇರಿ ಮುಖ್ಯಮಂತ್ರಿಗಳು ಒಂದೇ ಕಡೆ ಸಮಾವೇಶಗೊಂಡು ಕಾವೇರಿ ನದಿ ನೀರಿನ ಸಮಸೆಯ್ಯ ಇತ್ಯರ್ಥಕ್ಕೆ ವಾಸ್ತವಿಕ ಮತ್ತು ಅರ್ಥಪೂರ್ಣ ಮಾರ್ಗೋಪಾಯವನ್ನು ಕಂಡುಕೊಳ್ಳಬೇಕಿದೆ. ದಕ್ಷಿಣ ರಾಜ್ಯಗಳ ಮೂವರು ಮುಖ್ಯಮಂತ್ರಿಗಳು ಒಂದೇ ವೇದಿಕೆಯ ಮೇಲೆ ಅಂತಾರಾಜ್ಯ ಜಲ ವಿವಾದಗಳ ಪರಿಹಾರಕ್ಕೆ ದನಿಗೂಡಿಸಿ ಮಾತನಾಡಿರುವುದು ಐತಿಹಾಸಿಕ. ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು
ಅಡ್ಡ ಮತದಾನ-ಪಕ್ಷ ವಿಭಜನೆ-ಸೇರ್ಪಡೆ ವಾಮಮಾರ್ಗ
ಪ್ರಜಾಪ್ರಭುತ್ವದಲ್ಲಿ ಒಂದು ರಾಜಕೀಯ ಪಕ್ಷದ ಚಿನ್ಹೆಯಲ್ಲಿ ಗೆದ್ದ ಮೇಲೆ ಐದು ವರ್ಷ ಆ ಪಕ್ಷದಲ್ಲಿರುವುದು ಧರ್ಮ. ಒಂದು ವೇಳೆ ಪಕ್ಷದ ನೀತಿ ನಿಯಮ ಒಪ್ಪಿಗೆ ಆಗದಿದ್ದಲ್ಲಿ ಚುನಾಯಿತ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಜನರ ಮುಂದೆ ಮತ್ತೆ ಹೋಗಬೇಕು. ಜನಮನ್ನಣೆ ಪಡೆದು ಬರಬೇಕು.
ಚಿನ್ನದ ಆಮದು ಇಳಿಮುಖ: ಅರ್ಥಿಕ ಚೇತರಿಕೆ ಏರುಮುಖ
ಪ್ರಧಾನಿ ಮೋದಿ ಚಿನ್ನದ ಆಭರಣ ಖರೀದಿಯನ್ನು ಒಂದು ವರ್ಷ ಮುಂದೂಡಲು ಮನವಿ ಮಾಡಿದ್ದು ಫಲಕಾರಿಯಾಗಿದೆ. ಶೇ.೭೦ ರಷ್ಟು ಚಿನ್ನದ ಆಮದು ಕಡಿಮೆಯಾಗಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರಲು ಸಾಧ್ಯವಾಗಿದೆ. ಪ್ರತಿ ತಿಂಗಳು ೭೫-೧೦೦ ಟನ್ ಚಿನ್ನ ಆಮದಾಗುತ್ತಿತ್ತು. ಈಗ
ಬರ ನಿರ್ವಹಣೆಯಲ್ಲಿ ಅಕ್ರಮ: ಲೋಕಾಯುಕ್ತ ನಿಗಾ ಅಗತ್ಯ
ಎಸ್ಎಂ ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ಬರ ಪರಿಹಾರ ಕಾಮಗಾರಿಗಳ ನಿರ್ವಹಣೆಯಲ್ಲಿ ಕಂಡು ವ್ಯಾಪಕ ಅಕ್ರಮಗಳು ಕಂಡು ಬಂದಾಗ ಅಂದಿನ ಸರ್ಕಾರ ಅಂದಿನ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನೆರವು ಪಡೆದಿದ್ದರು. ಲೋಕಾಯುಕ್ತ , ಉಪಲೋಕಾಯುಕ್ತರ ಖುದ್ದು ಭೇಟಿಯಿಂದ ಬರ
ದೇವೇಗೌಡರಿಗೆ ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ತಪ್ಪಿದ್ದೇಕೆ?
ದೇವೇಗೌಡರ ವಯೋಮಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನೀಡಲಿಲ್ಲ ಎಂದು ಈಗ ಹೇಳುವ ಹಾಗಿಲ್ಲ. ಈ ಮಾತುಗಳನ್ನು ದಿಲ್ಲಿ ವರಿಷ್ಠರು ಮೊದಲೇ ಯಾಕೆ ಸ್ಪಷ್ಟಪಡಿಸಲಿಲ್ಲ ಎಂಬ ಪ್ರಶ್ನೆ ತಲೆಯೆತ್ತುವುದು ಸಹಜ. ಇದರಿಂದ ಬಿಜೆಪಿಗೆ ಹಳೇ ಮೈಸೂರಿನಲ್ಲಿ ರಾಜಕೀಯವಾಗಿ ಸಂಭವಿಸುವ ಹಾನಿಯಂತೂ
ಬಿಜೆಪಿ ತೊರೆದು ಅಣ್ಣಾಮಲೈ ಹೊಸ ವರಸೆ
ಕಳೆದ ಹತ್ತು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿ ಗೇಮ್ಚೇಂಜರ್ ಆಗಬೇಕೆಂದು ಬಿಗಿಪಟ್ಟು ಹಿಡಿದರೂ ಇದು ಫಲ ನೀಡಿಲ್ಲ. ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ತಮಿಳುನಾಡಿನಲ್ಲಿ ಬಿಜೆಪಿಯ ಪಾರಮ್ಯ ಮೆರೆಯಬೇಕೆಂಬ ಆಶಯದಿಂದ ರಾಜಕೀಯ ಪ್ರವೇಶಿಸಿದರೂ, ಇದಾವುದೂ ಕಾರ್ಯಾನುಗತ ಆಗದ ಪರಿಣಾಮವಾಗಿಯೇ ಅಣ್ಣಾಮಲೈ ಈಗ ಹೊಸ
ನೂತನ ಕೆಪಿಸಿಸಿ ಸಾರಥಿಗೆ ನಾನಾ ಸವಾಲು
ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಮುಂದಿನ ದಿನಗಳ ಕಾಂಗ್ರೆಸ್ ಆಡಳಿತವನ್ನು ಜನತೆಯ ಮುಂದೆ ಪರಿಣಾಮಕಾರಿ ತೆಗೆದುಕೊಂಡು ಹೋಗುವ ಗುರುತರ ಹೊಣೆಗಾರಿಕೆ ಮತ್ತು ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವ ಕೆಲಸವೂ ಈಗ ಹರಿಪ್ರಸಾದ್ ಅವರ ಹೆಗಲೇರಿದೆ. ಕೆಪಿಸಿಸಿ ಸಾರಥ್ಯವೀಗ ಕಾಂಗ್ರೆಸ್ ಪಾರ್ಟಿಯ ಹಿರಿಯ ನಾಯಕ
ಸಿದ್ದರಾಮಯ್ಯ -ಶಿವಕುಮಾರ್ ನಿಜ ಜೋಡೆತ್ತುಗಳಾದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ಗೆ ಭವಿಷ್ಯ
ರಾಜಕೀಯ ಇತಿಹಾಸದಿಂದ ಆಡಳಿತಾರೂಢ ಪಕ್ಷಗಳು ಸಾಕಷ್ಟು ಪಾಠ ಕಲಿಯಬೇಕಿದೆ. ಒಟ್ಟಿನಲ್ಲಿ ಈಗ ಸಿದ್ದರಾಮಯ್ಯ -ಶಿವಕುಮಾರ್ ನಿಜವಾದ ಜೋಡೆತ್ತುಗಳಾದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವುಂಟು. ಜೋಡೆತ್ತುಗಳಿಗೆ ಈಗಿದು ಅಸಲೀ ಸವಾಲ್. ಹೊಸ ಮಂತ್ರಿಮಂಡಲದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಇರಬೇಕೆ? ಕೆಪಿಸಿಸಿ ಹುದ್ದೆ ಮತ್ತು
ರಾಷ್ಟ್ರರಾಜಕಾರಣಕ್ಕಿಂದು ಸಿದ್ದರಾಮಯ್ಯ ಪ್ರಸ್ತುತ
ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದಿಂದ ದೂರ ಸರಿಯುವ ನಿಲುವು ಈಗ , ಪಕ್ಷದ ರಾಜಕೀಯ ಪಡಸಾಲೆಯಲ್ಲಿ ಮಾತ್ರವಲ್ಲ . ರಾಜ್ಯದಲ್ಲಿ ಪಕ್ಷದ ಹೊರಗೂ ಚರ್ಚೆಗೆ ಗ್ರಾಸವಾದ ಸಂಗತಿ. ಅಂಬೇಡ್ಕರ್, ಸಮಾಜವಾದದ ಮೂಲಕ ತಾನೊಬ್ಬ ಯಶಸ್ವಿ ನಾಯಕನಾಗಿ ಬೆಳೆಯಲು ಜನತಾ ಪರಿವಾರದಲ್ಲಿ ಸಾಧ್ಯವಿಲ್ಲ ಎಂಬ
ಕರ್ನಾಟಕದಲ್ಲಿ ಬಿಜೆಪಿಗೆ ದಳ ಅನಿವಾರ್ಯವೇ?
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿ ಅಧಿಕಾರ ನಡೆಸಿದ್ದುಂಟು. ಆದರೆ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ೧೩೬ ಸೀಟು ಗಳಿಸಿ ಅಧಿಕಾರ ನಡೆಸುವ ಅಚಲ ವಿಶ್ವಾಸವನ್ನು ಹೊಂದಿದೆಯೇ ಎಂಬುದು ಗಂಭೀರ ಪ್ರಶ್ನೆ. ರಾಜ್ಯದಲ್ಲಿ ಬಿಜೆಪಿಗೆ ಜೆಡಿಎಸ್ ಸಖ್ಯ ಅನಿವಾರ್ಯವೇ




