Menu

ನೀರು,ಕರೆಂಟ್ ಪೂರೈಕೆಯತ್ತ ಸರ್ಕಾರದ ಗಮನವಿರಲಿ

ರಾಜ್ಯಕ್ಕೆ ಮುಂಗಾರು ಆಗಮನ ಇನ್ನೂ ಬಹಳ ದೂರವಿದೆ. ಅಲ್ಲಿಯವರೆಗೂ ಜನ- ಜಾನುವಾರುವಿಗೆ ಕುಡಿಯುವ ನೀರಿನ ಸಮಸ್ಯೆ ತೊಂದರೆಯಾಗದಂತೆ ಕ್ರಮ ವಹಿಸುವ ಹೊಣೆಗಾರಿಕೆ ಸರ್ಕಾರದ್ದು. ಈ ದಿಶೆಯಲ್ಲಿ ಜನ ಪ್ರತಿನಿಧಿಗಳ ಪಾತ್ರವೂ ಗುರುತರ. ರಾಜ್ಯದಲ್ಲಿ ರಣಬಿಸಿಲು.. ! ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಹಾಗೂ ಬಯಲಸೀಮೆ ಸೇರಿದಂತೆ ಬಹುತೇಕ ಕಡೆ ಬಿಸಿಲ ಬೇಗೆ ! ಗ್ರಾಮೀಣ ಪ್ರದೇಶಗಳಲ್ಲಿ ಬಿಂದಿಗೆಯ ನೀರಿಗೂ ಬವಣೆ. ಇನ್ನು ಕೆಲವು ಕೆಟ್ಟ ಕೊಳವೆಬಾವಿ. ಮತ್ತು ಹಲವೆಡೆ ಸರಿಯಾದ

ಹರ್ಮುಜ್ ಜಲಸಂಧಿ ತೆರೆಯಲು ಜಾಗತಿಕ ಒತ್ತಡ ಅಗತ್ಯ

ಹರ್ಮುಜ್ ಜಲಸಂಧಿ ಇರಾನ್ ಹಿಡಿತದಲ್ಲಿದ್ದರೂ ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂದಿಗ್ದತೆಗೆ ಕಾರಣವಾಗಿರುವುದರಿಂದ ತೈಲ ಪಡೆಯುವ ಎಲ್ಲ ದೇಶಗಳು ಒಂದುಗೂಡಿ ಅಮೆರಿಕ- ಇರಾನ್ ಮೇಲೆ ಒತ್ತಡ ಹೇರಿ ಜಲಸಂಧಿಯನ್ನು ತೆರವುಗೊಳಿಸುವಂತೆ ಮಾಡುವುದು ಇಂದಿನ ಅಗತ್ಯ. ಇಲ್ಲದಿದ್ದಲ್ಲಿ ಬಹುತೇಕ ದೇಶಗಳು ತೈಲದ ಕೊರತೆಯಿಂದ ಆರ್ಥಿಕ

ಬೂದಿಯಿಂದ ಎದ್ದೇಳುತ್ತಾ ಜೆಡಿಎಸ್ ?

ಹೆಗಡೆ ಮತ್ತು ದೇವೇಗೌಡರಂದು ತಮ್ಮ ರಾಜಕೀಯ ಬಿಗಿಪಟ್ಟು ಮತ್ತು ಪ್ರತಿಷ್ಠೆ ಸಡಿಲಿಸಿದ್ದಿದ್ದರೆ ಇಂದು ಜನತಾದಳವು. ಡಿಎಂಕೆ ಅಥವಾ ತೆಲುಗುದೇಶಂ ಪಕ್ಷಗಳ ಹಾಗೆ ಕರ್ನಾಟಕದಲ್ಲಿ ಸಿಂಹಗರ್ಜನೆ ಮಾಡುವ ಹಂತದಲ್ಲಿರುತ್ತಿತ್ತು. ಜನತಾದಳ ವಿಭಜನೆ ಆಗಬಾರದಿತ್ತೇನೋ.. !! ಎಚ್ ಡಿ ದೇವೇಗೌಡರು ಈ ದೇಶದ ಪ್ರಧಾನಿ

ಬಂಡೀಪುರ ರಾತ್ರಿ ಸಂಚಾರ ನಿಷೇಧ ಬದಲಿಸುವ ಪ್ರಶ್ನೆಯೇ ಇಲ್ಲ

ಕೇರಳದಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕ ಗಾಂಧಿ ಅವರು ಬಂಡೀಪುರ ಅರಣ್ಯದಲ್ಲಿ ಸಾರ್ವಜನಿಕ ವಾಹನಗಳಿಗೆ ರಾತ್ರಿ ೯ರ ನಂತರ ಇರುವ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಸುಪ್ರೀಂ ಕೋರ್ಟ್ ಒಪ್ಪಿಗೆ ಮೇಲೆ ಜಾರಿಗೆ ಬಂದಿರುವುದು. ಅದರಿಂದ ಇದನ್ನು ಬದಲಿಸಲು ರಾಜಕೀಯ ಪ್ರಭಾವ

ರಾಜಕೀಯ ಮೀಸಲು: ಮಹಿಳಾ ಸಬಲೀಕರಣವೋ, ಬಿಜೆಪಿ ಶಕ್ತಿವರ್ಧನೆಯೋ?

ರಾಜಕೀಯವಾಗಿ ಮಹಿಳೆಯರಿಗೆ ಶೇ. ೫೦ ಮೀಸಲು ಕಲ್ಪಿಸಬೇಕಾದರೆ. ಲೋಕಸಭೆ ಮತ್ತು ದೇಶದ ಎಲ್ಲ ವಿಧಾನಸಭೆಗಳ ಈಗಿನ ಸೀಟುಗಳ ಪ್ರಮಾಣ ಹೆಚ್ಚಳವಾಗಲೇಬೇಕು. ಆದರೆ ಇದಕ್ಕೆ ಸಂಬಂಧಿಸಿದ ನೀಲನಕ್ಷೆ ಏನು, ಇದರ ಸ್ವರೂಪವೇನು . ಇದರ ಜಾರಿ ಮತ್ತು ಅನುಷ್ಠಾನ ಹೇಗೆ  ಎಂಬಿತ್ಯಾದಿ ವಿವರಗಳು

ಕಮಲ ವಿಕಾಸಕ್ಕೆ ಕ್ಷೇತ್ರ ಮರು ವಿಂಗಡಣೆ ಅಸ್ತ್ರ

ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಮತ್ತು ಅಮಿತ್ ಷಾ ದಕ್ಷಿಣದಿಂದ ಬಿಜೆಪಿಯೇ ಸಿಂಗಲ್ ಪಾರ್ಟಿಯಾಗಿ ಒಟ್ಟು ೧೨೬ಕ್ಕೂ ಅಧಿಕ ಸೀಟುಗಳು ಸಂಪಾದಿಸಬೇಕೆಂದು ಇನ್ನಿಲ್ಲದ ಕಸರತ್ತು ಮಾಡಿದ್ದು ರಾಜಕೀಯ ಕಟು ಸತ್ಯ ಎಲ್ಲಿಯವರೆಗೆ ದಕ್ಷಿಣದಲ್ಲಿ ದ್ರಾವಿಡ ಪಕ್ಷಗಳ ರಾಜಕೀಯ ಬಲ ಅತಿ ಬಲಿಷ್ಠವಾಗಿರುವುದೋ

ಇರಾನ್-ಇಸ್ರೇಲ್ ಕದನ ವಿರಾಮ: ಮೋದಿಯ ವಿದೇಶಾಂಗ ನೀತಿ ಏನು

ಭಾರತದ ವಸುದೈವ ಕುಟುಂಬಕಂ ಸಿದ್ದಾಂತ ಇಂದಿನದಲ್ಲ.ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದ ಶಾಂತಿ ಪಾಲನೆಯ ಸೂತ್ರಗಳೂ ೧೯೪೭ರ ಬಳಿಕ ಜನಿಸಿದ್ದಲ್ಲ. ಸರ್ವೇ ಜನ ಸುಖಿನೋ ಭವಂತು ಎನ್ನುವ ಭಾರತವು, ಇರಾನ್- ಇಸ್ರೇಲ್ ಕದನ ವಿರಾಮದ ವಿಚಾರದಲ್ಲಿ ಪಾಕ್‌ಗಿಂತಲೂ ಮುಂದೆ ಇರಬೇಕಿತ್ತು. ಒಟ್ಟಿನಲ್ಲಿ

ಎಲ್‌ಪಿಜಿ ಬಿಕ್ಕಟ್ಟು: ರಾಜ್ಯದ ಬೇಡಿಕೆಗೆ ಕೇಂದ್ರ ಸ್ಪಂದಿಸಲಿ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಮತ್ತೆ ಮನವಿ ಮಾಡಿರುವುದು ಸರಿಯಷ್ಟೆ. ಈ ಮನವಿಯನ್ನು ಕೇಂದ್ರ ಸಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಇಂದು ಬೆಂಗಳೂರು, ಕೇವಲ ಕರ್ನಾಟಕದ ರಾಜಧಾನಿ ಮಾತ್ರವಲ್ಲ. ಭಾರತದ ಒಂದು ಪ್ರಮುಖ ಐಟಿ, ಬಿಟಿ ಮತ್ತು ವಾಣಿಜ್ಯ, ಶೈಕ್ಷಣಿಕ ಮತ್ತು

ತಮಿಳುನಾಡಿನಲ್ಲಿ ಬಿಜೆಪಿ ಗಾಳಕ್ಕೆ ಬೀಳದ ವಿಜಯ್ 

ಪರಿಶಿಷ್ಟರು, ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಅಭೂತಪೂರ್ವ ಬೆಂಬಲದಿಂದಲೇ ತಮಿಳುನಾಡು ಮತ್ತು ಆಂಧ್ರದಲ್ಲಿ ಡ್ರಾವಿಡ ಪಕ್ಷಗಳು ಮತ್ತು ತೆಲುಗುದೇಶಂ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ ಎಂಬುದು ಕಟುಸತ್ಯ. ತಮಿಳುನಾಡಿನ ರಾಜಕೀಯ ಒಂದು ಮತ -ಜಾತಿ ಹಾಗೂ ಧರ್ಮದ ಮೇಲೆ ಅವಲಂಬಿತವಾಗಿಲ್ಲ. ದ್ರಾವಿಡ ನೆಲದಲ್ಲಿ

ಎಲ್‌ಪಿಜಿ ವ್ಯತ್ಯಯ: ಮರಗಳಿಗೂ ತಟ್ಟಿದ ಯುದ್ಧ ಭೀತಿ

ಗ್ಯಾಸ್ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರಗಳು ಜನತೆಗೆ ಸರಿಯಾದ ರೀತಿಯಲ್ಲಿ ವಿವರಿಸಿ ಆತಂಕ ದೂರ ಮಾಡಬೇಕಿದೆ. ಯುದ್ದದ ಯಾವುದೇ ಸಂಕಷ್ಟವನ್ನು ಎದುರಿಸಲು ದೇಶದ ಜನತೆ ಇಂದು ಸರ್ವಸಿದ್ಧವಾಗಬೇಕಿದೆ . ಈ ದಿಶೆಯಲ್ಲಿ ಜನತೆ ಕಾನೂನು ಕೈಗೆತ್ತಿಕೊಂಡು ಮರಗಳಿಗೆ ಕೊಡಲಿ ಹಾಕುವ ಪ್ರವೃತ್ತಿ