ಅಂಕಣ
“ಮೀಸಲಾತಿ” ರಾಜಕೀಯ ಪಕ್ಷಗಳ ಪೊಲಿಟಿಕಲ್ ಅಜೆಂಡಾ ಆಗದಿರಲಿ
ಶೋಷಿತರು ಮತ್ತು ಸಾಮಾಜಿಕ ತುಳಿತಕ್ಕೊಳಗಾದವರಿಗೆ ಸಾಂವಿಧಾನಿಕ ಸವಲತ್ತು ನೀಡುವ ವಿಚಾರದಲ್ಲಿ ಶಾಸನಸಭೆಗಳಲ್ಲಿ ಪಕ್ಷಾತೀತ ಆರೋಗ್ಯದಾಯಕ ಮತ್ತು ಸಂಯಮಪೂರ್ಣ ಚರ್ಚೆಗಳ ಅವಶ್ಯತೆ ಇದೆ. ಮೀಸಲಾತಿ ವಿಷಯ ಯಾವುದೇ ರಾಜಕೀಯ ಪಕ್ಷದ ಪೊಲಿಟಿಕಲ್ ಅಜೆಂಡಾ ಆಗಬಾರದು. ಮೀಸಲು ಹಾಗೂ ಒಳಮೀಸಲು. ದೇಶದ ಅತಿ ದೊಡ್ಡ ರಾಜ್ಯ ದಲ್ಲಿ ಒಂದಾದ ಬಿಹಾರದ ನಂತರ ಕರ್ನಾಟಕವನ್ನು ಬಹುವಾಗಿ ಬಾಧಿಸುತ್ತಿರುವ ಸಂಗತಿ. ರಾಜಕೀಯ ಪಕ್ಷಗಳಿಗೆ ಇದೊಂದು ನಿತ್ಯ ಸವಾಲು ಹಾಗೂ ಆಡಳಿತಗಾರರ ಪಾಲಿಗೆ ಒಂದು ನಿತ್ಯಗಂಡ !
ಸರಣಿ ಪರೀಕ್ಷೆಗಳು ಮಕ್ಕಳ ಕಲಿಕೆಯನ್ನು ಕೈಹಿಡಿಯುವುದಿಲ್ಲ
ಈ ಶಿಕ್ಷಣ ಕ್ಷೇತ್ರದಲ್ಲಿ ’ಪರೀಕ್ಷೆ’ ಎನ್ನುವುದೇ ಕೇಂದ್ರಬಿಂದು. ಪರೀಕ್ಷೆಯನ್ನು ಬಿಟ್ಟು ಈ ಶಿಕ್ಷಣ ವ್ಯವಸ್ಥೆಯನ್ನು ಊಹಿಸಲು ಆಸಾಧ್ಯ. ಒಂದು ಅರ್ಥದಲ್ಲಿ ’ಶಿಕ್ಷಣ’ ಎಂದರೆ ಓದು, ಪರೀಕ್ಷೆ ಬರೆ ಎಂಬಂತಾಗಿದೆ. ಪ್ರತಿ ಮಗುವಿನ ಬುದ್ದಿವಂತಿಕೆಯನ್ನು ಅವರು ಗಳಿಸುವ ಅಂಕಗಳ ಮೂಲಕ ಗುರುತಿಸಲಾಗುತ್ತದೆ. ಒಂದು
ಧರ್ಮಸ್ಥಳ ಪ್ರಕರಣ: ದೂರು ಸತ್ಯಕ್ಕೆ ದೂರವೇ ?
ಧರ್ಮಸ್ಥಳದಲ್ಲಿ ಸಾಲು ಸಾಲಾಗಿ ಶವಗಳನ್ನು ಹೂತಿಡಲಾಗಿದೆ ಎಂಬ ಗುಮಾನಿ ಇನ್ನೂ ತಿಳಿಯಾಗಿಲ್ಲ. ಕಳೆದ ಎರಡು ವಾರಗಳಿಂದ ಪೊಲೀಸರು ಈ ದಿಶೆಯಲ್ಲಿ ನಡೆಸಿದ ತನಿಖೆ ಇದುವರೆಗೆ ಯಾವುದೇ ತರ ತಾರ್ಕಿಕ ಅಂತ್ಯ ಕಂಡಿಲ್ಲ. ಮುಸುಕುಧಾರಿ ತೋರಿಸಿದ ಹದಿನಾರು ಪಾಯಿಂಟ್ ಪೈಕಿ ಹದಿಮೂರು ಪಾಯಿಂಟುಗಳಲ್ಲಿ
ಸ್ವಾತಂತ್ರ್ಯ ಸಂಭ್ರಮ: ಮರೆತು ಹೋದ ಬಾದಾಮಿ ಬಂಡಾಯ
“ಎಂಥ ಯುದ್ಧವೋ ಗೆಳೆಯ… ದಶಕ ದಶಕದ ಸತ್ಯಾಗ್ರಹದ ಘೋರ, ಬಲಿದಾನ ಸೋಪಾನದಲ್ಲಿ ಹರಿದು ಬಂದು ಸ್ವಾತಂತ್ರ್ಯ ಸುಧೆ ನಮ್ಮದಾಗಿದೆ ಇಂದು ಮರೆವವೇ ಅದ ತಂದ ತ್ಯಾಗಿಗಳನ್ನು ? ಅವರ ಭಾವ ನಮ್ಮ ಬಲವಾಗಲಿ ಅವರ ತ್ಯಾಗವೇ ನಮ್ಮ ಯೋಗವಾಗಲಿ…” ಗೋಪಾಲಕೃಷ್ಣ ಅಡಿಗರು
79ನೇ ಸ್ವಾತಂತ್ರ್ಯ ದಿನಾಚರಣೆ ಐತಿಹಾಸಿಕ ಭಾವಪೂರ್ಣ ಕ್ಷಣ
ಭಾರತೀಯರೆಲ್ಲರೂ ೭೫ ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನಾಚರಣೆಯನ್ನು ಬಹಳ ಸಂಭ್ರಮ, ಸಡಗರದಿಂದ ದೇಶದಾದ್ಯಂತ ಆಚರಿಸಿದ್ದೇವೆ. ರಾಷ್ಟ್ರ ಧ್ವಜವು ಭಾರತೀಯರ ಸ್ವಾಭಿಮಾನ ಹಾಗೂ ದೇಶದ ಪರಂಪರೆಯ ಸಂಕೇತ. ಕಳೆದ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರದ ವಿಶೇಷ ಅಭಿಯಾನ
ರೇಣುಕಾ ಸ್ವಾಮಿ ಕೊಲೆ ಆರೋಪಿಗಳ ಜಾಮೀನು ರದ್ದು: ಸುಪ್ರೀಂ ಕೋರ್ಟ್ ಮೇಲೆ ಸಾಮಾನ್ಯ ಪ್ರಜೆಗಳ ನಂಬಿಕೆ, ವಿಶ್ವಾಸ ಹೆಚ್ಚಿದೆ
ಸುಪ್ರೀಂಕೋರ್ಟ್ ವಿಭಾಗೀಯ ಪೀಠವೀಗ ದರ್ಶನ್ ಮತ್ತು ಪವಿತ್ರಾಗೌಡ ಜಾಮೀನು ರದ್ದುಗೊಳಿಸಿ, ಜೈಲಿನಲ್ಲಿ ಗಣ್ಯಾತಿಗಣ್ಯರಿಗೆ ನೀಡುವ ವಿಶೇಷ ಸೌಲತ್ತು ಈ ಆರೋಪಿಗಳಿಗೆ ನೀಡುವಂತಿಲ್ಲ ಎಂದೂ ರಾಜ್ಯದ ಜೈಲಿನ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ನಟ ದರ್ಶನ್
ಬದುಕನ್ನು ಗೆಲ್ಲಬಲ್ಲ ಬದುಕನ್ನು ಬದಲಿಸಬಲ್ಲ ಆಶಯದ ಬದುಕಿಗೆ ಹತ್ತಿರವಾದ ಕಥೆಗಳು
ಬರಹವನ್ನು ಮೈಗೂಡಿಸಿಕೊಂಡು ನಿರಂತರ ಬರೆಯುವುದೆಂದರೆ ಅದೊಂದು ಸಿದ್ಧಿಯೂ ಹೌದು, ತಪಸ್ಸು ಹೌದು. ಯಾವುದೇ ಪ್ರಕಾರವಾದ ಬರಹವಾಗಲಿ ಅಲ್ಲೊಂದು ಗಟ್ಟಿತನ ಸಾಮುದಾಯಿಕವಾಗಿರಬೇಕು. ಭಾಷೆಯ ಹದವಾದ ಪ್ರೋಗತೆ ಸೆಳೆಯಬೇಕು. ಅಳಿಸಲಾಗದ ಲಿಪಿಯಾಗಿ ಬರೆದವರನ್ನು ಮತ್ತು ಓದುವ ಸಹೃದಯರನ್ನೂ ಗೆಲ್ಲಬೇಕು. ಗಮನಾರ್ಹ ಕೃತಿಗಳನ್ನು ಜಗತ್ತಿಗೆ ಕಾಣಿಕೆಯಾಗಿಸಿದವರ
ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ನಡುವೆ ಏಕಸಾಮ್ಯತೆ ಸಾಧ್ಯವಿಲ್ಲವೇ ?
ದೇಶದ ಪ್ರಜೆಗಳಿಗೆ ನೀಡಲಾಗುವ ಆಧಾರ್ ಮತ್ತು ಚುನಾವಣೆ ಆಯೋಗ ನೀಡುವ ಮತದಾರರ ಗುರುತಿನ ಚೀಟಿ ಇವೆರೆಡರ ನಡುವೆ ಏಕಸಾಮ್ಯತೆ ತರಲು ಸಾಧ್ಯವಿಲ್ಲವೇ ? ಈ ಪ್ರಶ್ನೆಗೆ ಇದುವರೆಗೂ ಸರಿಯಾದ ಮತ್ತು ಸ್ಪಷ್ಟವಾದ ಉತ್ತರವಂತೂ ಸಂಬಂಧಪಟ್ಟವರಿಂದ ದೊರೆತಿಲ್ಲ ! ಪೌರತ್ವಕ್ಕೆ ಯಾವುದು ಆಧಾರ:
ಪಾಕ್ ಮಿಲಿಟರಿ ಮುಖ್ಯಸ್ಥ ಆಸೀಫ್ ಮುನೀರ್ ಬೆದರಿಕೆಗೆ ಭಾರತ ಮಣಿಯದು
ಭಾರತೀಯ ರಕ್ಷಣಾ ಪಡೆಯ ಶಕ್ತಿಯೇನೆಂಬುದು ಮೊನ್ನೆ ನಡೆದ ಆಪರೇಷನ್ ಸಿಂಧೂರ್ ಸಮಯದಲ್ಲಿ ನಿಚ್ಚಳವಾಗಿ ಸಾಬೀತಾಗಿದೆ. ಅಮೆರಿಕ ಹಾಗೂ ಪ್ರಪಂಚದ ಎಲ್ಲ ಅಗ್ರದೇಶಗಳಿಗೆ ಭಾರತದ ಮಿಲಿಟರಿಪಡೆಗಳ ದೈತ್ಯ ಶಕ್ತಿಯ ವಿರಾಟ್ರೂಪದ ದರ್ಶನವಾಗಿದೆ. ಮುನೀರ್ ಬೆದರಿಕೆಗೆ ಭಾರತ ಮಣಿಯದು: ಪಾಕ್ ಮಿಲಿಟರಿ ಮುಖ್ಯಸ್ಥ ಆಸೀಫ್
ಸತ್ತ ಬಳಿಕವೂ ಬದುಕುಳಿಯಬೇಕಾದರೆ ಅಂಗಾಂಗ ದಾನ ಮಾಡೋಣ- ಇಂದು ವಿಶ್ವ ಅಂಗಾಂಗ ದಾನ ದಿನ
” After I die ,if i am burried I will rot .If I am burnt I will become ash .But , if my body is doated I will give life