ಅಂಕಣ
SIR ಮತ್ತು ರಾಜಕೀಯ ಕೆಸರೆರಚಾಟ
ಮತಪಟ್ಟಿ ಪರಿಷ್ಕರಣೆ ಸಮಯದಲ್ಲಿ ಅಧಿಕಾರಿಗಳು ಮತದಾರರಿಗೆ ತಿಳಿಸಬೇಕಿರುವ ಸಂಗತಿಗಳೇನು ? ಹೊಸ ಮತದಾರರ ಸೇರ್ಪಡೆ ನಿಯಮಾವಳಿಗಳೇನು? ಮನೆಮನೆಗೆ ಅಧಿಕಾರಿಗಳು ಬಂದಾಗ ಮೂಲಭೂತವಾಗಿ ಮತದಾರರು ಹೊಂದಿರಬೇಕಿರುವ ಕನಿಷ್ಟ ದಾಖಲೆಗಳೇನು? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಒದಗಿಸುವ ರೀತಿಯಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕಿದೆ. ರಾಜ್ಯದಲ್ಲಿ ಎಸ್ ಐ ಆರ್ ವಿಚಾರವೀಗ ರಾಜಕೀಯ ಜಗಳದ ಸರಕು ಆಗಿದೆ ! ಇದೊಂದು ಕಳವಳಕಾರಿ ಸಂಗತಿ. ಮಿಗಿಲಾಗಿ ಇವರಿಬ್ಬರ ಜಗಳ ಮತ್ತು ಕೆಸರೆರಚಾಟದಿಂದ ನೈಜ ಮತದಾರನ
ಎನ್ಡಿಎ ಬಲ ಹಿಗ್ಗಿಸಲು ಮೋದಿ-ಶಾ ವ್ಯೂಹ
ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮಗಳ ವಿಚಾರದಲ್ಲಿ ಬಿಜೆಪಿ ತನಗೆ ಸಂಬಂಧವಿಲ್ಲ ಎಂದರೂ, ರಾಮನ ಹೆಸರಿನಲ್ಲಿ ಈತನಕ ದೇಶದಲ್ಲಿ ರಾಜಕೀಯ ಮಾಡಿದ ಮತ್ತು ಮಾಡುತ್ತಿರುವ ಬಿಜೆಪಿ ನಾಯಕರಿಗೆ ಕೆಲ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣಚಿಕೊಳ್ಳಲು ಸಾಧ್ಯವಿಲ್ಲ . ದಕ್ಷಿಣದಲ್ಲಿ ಬಿಜೆಪಿ ತನ್ನ
ಕಡಿಮೆ ನೀರಿನ ಬೆಳೆ: ರೈತರಿಗೆ ಮಾಹಿತಿ ಕೊಡಿ
ಕಡಿಮೆ ನೀರಿನ ಪ್ರದೇಶದಲ್ಲಿ ಹೆಚ್ಚು ಇಳುವರಿ ನೀಡುವ ಬೆಳೆ ಯಾವುದು ? ಇದೇ ಇಂದಿನ ಗಂಭೀರ ವಿಚಾರ. ನಾಡಿಗೆ ಅವಶ್ಯಕವಾಗಿ ಬೇಕಿರುವುದು ಬರದ ಸಮಸ್ಯೆಗೆ ಸಮರ್ಪಕ ಪರಿಹಾರವಷ್ಟೆ. ಬರೀ ರಾಜಕೀಯ ಕೆಸರೆರಚಾಟದಿಂದ ಜನತೆಗೆ ಯಾವ ಪ್ರಯೋಜನವೂ ಇಲ್ಲ ! ಇಂಟರ್ನೆಟ್ ಮತ್ತು
ಅಯೋಧ್ಯೆಯಲ್ಲಿ ಶ್ರೀರಾಮನ ದುಡ್ಡು ಕದ್ದವರಾರು?
ಅಯೋಧ್ಯೆ ರಾಮ ದೇವರ ಹೆಸರಿನಲ್ಲಿ ಸಂಗ್ರಹವಾದ ದುಡ್ಡು ಕದ್ದು ಅಕ್ರಮಗಳಲ್ಲಿ ತೊಡಗಿದವರು ಹಿಂದು ಧರ್ಮದ್ರೋಹಿಗಳೂ ಹೌದು. ಇಂತಹವರ ಮುಖವಾಡಗಳನ್ನು ಕಳಚಲು ಯೋಗಿ ಆದಿತ್ಯನಾಥ್ ಹಿಂಜರಿಯಬಾರದು. ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವೇ ? ಅಯೋಧ್ಯೆ ರಾಮಮಂದಿರ ನಿರ್ಮಾಣ ಸಂಬಂಧಿ ಸ್ಥಾಪಿತ ಟ್ರಸ್ಟ್ ಈಗ
ಕಾವೇರಿ ಕಣಿವೆಗೂ ತುಂಗಭದ್ರಾ ವೇದಿಕೆ ಮಾದರಿ
ತುಂಗಭದ್ರಾ ನದಿ ತೀರದಲ್ಲಿ ಮೊನ್ನೆಯಾದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಹಾಸಂಗಮ ಈಗ ಕಾವೇರಿ ಕಣಿವೆಯಲ್ಲಿಯೂ ಆಗಬೇಕಿದೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚ್ಚೇರಿ ಮುಖ್ಯಮಂತ್ರಿಗಳು ಒಂದೇ ಕಡೆ ಸಮಾವೇಶಗೊಂಡು ಕಾವೇರಿ ನದಿ ನೀರಿನ ಸಮಸೆಯ್ಯ ಇತ್ಯರ್ಥಕ್ಕೆ ವಾಸ್ತವಿಕ ಮತ್ತು ಅರ್ಥಪೂರ್ಣ ಮಾರ್ಗೋಪಾಯವನ್ನು
ಅಡ್ಡ ಮತದಾನ-ಪಕ್ಷ ವಿಭಜನೆ-ಸೇರ್ಪಡೆ ವಾಮಮಾರ್ಗ
ಪ್ರಜಾಪ್ರಭುತ್ವದಲ್ಲಿ ಒಂದು ರಾಜಕೀಯ ಪಕ್ಷದ ಚಿನ್ಹೆಯಲ್ಲಿ ಗೆದ್ದ ಮೇಲೆ ಐದು ವರ್ಷ ಆ ಪಕ್ಷದಲ್ಲಿರುವುದು ಧರ್ಮ. ಒಂದು ವೇಳೆ ಪಕ್ಷದ ನೀತಿ ನಿಯಮ ಒಪ್ಪಿಗೆ ಆಗದಿದ್ದಲ್ಲಿ ಚುನಾಯಿತ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಜನರ ಮುಂದೆ ಮತ್ತೆ ಹೋಗಬೇಕು. ಜನಮನ್ನಣೆ ಪಡೆದು ಬರಬೇಕು.
ಚಿನ್ನದ ಆಮದು ಇಳಿಮುಖ: ಅರ್ಥಿಕ ಚೇತರಿಕೆ ಏರುಮುಖ
ಪ್ರಧಾನಿ ಮೋದಿ ಚಿನ್ನದ ಆಭರಣ ಖರೀದಿಯನ್ನು ಒಂದು ವರ್ಷ ಮುಂದೂಡಲು ಮನವಿ ಮಾಡಿದ್ದು ಫಲಕಾರಿಯಾಗಿದೆ. ಶೇ.೭೦ ರಷ್ಟು ಚಿನ್ನದ ಆಮದು ಕಡಿಮೆಯಾಗಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರಲು ಸಾಧ್ಯವಾಗಿದೆ. ಪ್ರತಿ ತಿಂಗಳು ೭೫-೧೦೦ ಟನ್ ಚಿನ್ನ ಆಮದಾಗುತ್ತಿತ್ತು. ಈಗ
ಬರ ನಿರ್ವಹಣೆಯಲ್ಲಿ ಅಕ್ರಮ: ಲೋಕಾಯುಕ್ತ ನಿಗಾ ಅಗತ್ಯ
ಎಸ್ಎಂ ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ಬರ ಪರಿಹಾರ ಕಾಮಗಾರಿಗಳ ನಿರ್ವಹಣೆಯಲ್ಲಿ ಕಂಡು ವ್ಯಾಪಕ ಅಕ್ರಮಗಳು ಕಂಡು ಬಂದಾಗ ಅಂದಿನ ಸರ್ಕಾರ ಅಂದಿನ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನೆರವು ಪಡೆದಿದ್ದರು. ಲೋಕಾಯುಕ್ತ , ಉಪಲೋಕಾಯುಕ್ತರ ಖುದ್ದು ಭೇಟಿಯಿಂದ ಬರ
ದೇವೇಗೌಡರಿಗೆ ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ತಪ್ಪಿದ್ದೇಕೆ?
ದೇವೇಗೌಡರ ವಯೋಮಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನೀಡಲಿಲ್ಲ ಎಂದು ಈಗ ಹೇಳುವ ಹಾಗಿಲ್ಲ. ಈ ಮಾತುಗಳನ್ನು ದಿಲ್ಲಿ ವರಿಷ್ಠರು ಮೊದಲೇ ಯಾಕೆ ಸ್ಪಷ್ಟಪಡಿಸಲಿಲ್ಲ ಎಂಬ ಪ್ರಶ್ನೆ ತಲೆಯೆತ್ತುವುದು ಸಹಜ. ಇದರಿಂದ ಬಿಜೆಪಿಗೆ ಹಳೇ ಮೈಸೂರಿನಲ್ಲಿ ರಾಜಕೀಯವಾಗಿ ಸಂಭವಿಸುವ ಹಾನಿಯಂತೂ
ಬಿಜೆಪಿ ತೊರೆದು ಅಣ್ಣಾಮಲೈ ಹೊಸ ವರಸೆ
ಕಳೆದ ಹತ್ತು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿ ಗೇಮ್ಚೇಂಜರ್ ಆಗಬೇಕೆಂದು ಬಿಗಿಪಟ್ಟು ಹಿಡಿದರೂ ಇದು ಫಲ ನೀಡಿಲ್ಲ. ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ತಮಿಳುನಾಡಿನಲ್ಲಿ ಬಿಜೆಪಿಯ ಪಾರಮ್ಯ ಮೆರೆಯಬೇಕೆಂಬ ಆಶಯದಿಂದ ರಾಜಕೀಯ ಪ್ರವೇಶಿಸಿದರೂ, ಇದಾವುದೂ ಕಾರ್ಯಾನುಗತ ಆಗದ ಪರಿಣಾಮವಾಗಿಯೇ ಅಣ್ಣಾಮಲೈ ಈಗ ಹೊಸ




