ಅಂಕಣ
ಬದಲಾದ ಕೈಗಾರಿಕೆ ವ್ಯಾಖ್ಯೆ ಮತ್ತು ಅಂಚಿಗೆ ಸರಿದ ಕಾರ್ಮಿಕರ ಹಿತಾಸಕ್ತಿ
ದೇಶದ ನೂರಾರು ಖಾಸಗಿ ಐಟಿ ಕಂಪನಿಗಳಲ್ಲಿಂದು ಮಿಲಿಯನ್ಗಟ್ಟಲೆ ಭಾರತೀಯ ಯುವಕ ಯುವತಿಯರು ವೈಟ್ ಕಾಲರ್ಡ್ ಕಾರ್ಮಿಕರಾಗಿ ದುಡಿಯುತ್ತಿದ್ದರೂ, ಇವರ ಸಾಧಕ- ಬಾಧಕ, ದೂರು , ದುಮ್ಮಾನಗಳ ಪರಿಶೀಲನೆ, ಪರಾಮರ್ಶೆಗೆ ಕಾರ್ಮಿಕರ ಸಂಘಟಿತ ಹಾಗೂ ನೋಂದಾಯಿತ ಸಂಸ್ಥೆಯೇ ಇಲ್ಲದಿರುವುದು ದುರದೃಷ್ಟಕರ. ಕೈಗಾರಿಕೆ ವ್ಯಾಖ್ಯಾನವನ್ನು ಬದಲಿಸಿ ಸುಪ್ರೀಂಕೋರ್ಟ್ ಸಂವಿಧಾನ ಪೀಠವೀಗ ಮಹತ್ವಪೂರ್ಣ ತೀರ್ಪು ನೀಡಿದೆ. ೧೯೭೮ರಲ್ಲಿ ಅಂದರೆ ನಲವತ್ತು ವರ್ಷಗಳ ಹಿಂದೆ ಬೆಂಗಳೂರು ವಾಟರ್ ಸಪ್ಲೆ ವರ್ಸ್ಸ್ ರಾಜಪ್ಪ ಪ್ರಕರಣದಲ್ಲಿ ಏಳು ಮಂದಿ
ಕೆಪಿಎಸ್ಸಿ ಅಧೋಗತಿ: ಪರಿಹಾರವೆಲ್ಲಿ?
ಕೆಪಿಎಸ್ಸಿ ಆರೋಪಿತ ಅಧಿಕಾರಿಗಳ ಅಮಾನತು ಹಾಗೂ ತನಿಖೆ – ಇಂತಹ ಕ್ರಮಗಳು ಮೇಲ್ನೋಟಕ್ಕೆ ಹಾಗೂ ಈ ಕ್ಷಣಕ್ಕೆ ಸರಿಯೆನಿಸಿದರೂ , ಇದು ದೀರ್ಘಕಾಲಿಕ ಸಮಸ್ಯೆಯ ಪರಿಹಾರಕ್ಕೆ ಶಾಶ್ವತ ಮಾರ್ಗವಂತೂ ಅಲ್ಲ. ಬೇಸತ್ತ ನಾಡಿನ ಯುವಕ ಯುವತಿಯರಿಗೆ ಈಗ ಬೇಕಿರುವುದು ಭರವಸೆ ಮೂಡಿಸಬಲ್ಲ
ಆಡಳಿತ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್ಎಸ್ ಎಸ್
ಆರ್ ಎಸ್ ಎಸ್ ಅಂತಹ ಸ್ವಯಂ ಸೇವಾ ಸಂಘಟನೆ ಈಗ ಸಿಜೆಪಿ ಕುರಿತು ವಿವಿಧ ಕೋನಗಳಲ್ಲಿ ಗಂಭೀರವಾಗಿ ಆಲೋಚಿಸುವಂತಾಗಿದೆ. ಒಟ್ಟಿನಲ್ಲಿ ಆಡಳಿತದಲ್ಲಿ ಆಗಿರುವ ವೈಫಲ್ಯವನ್ನು ಆಡಳಿತದ ಚುಕ್ಕಾಣಿ ಹಿಡಿದಿರುವ ಚುನಾಯಿತ ಪ್ರತಿನಿಧಿಗಳು ಒಪ್ಪಿಕೊಳ್ಳದಿದ್ದಲ್ಲಿ ಇದಕ್ಕೆ ಯಾವುದೇ ಸರ್ಕಾರವಿರಲಿ, ಭಾರಿ ಬೆಲೆ ತೆರಬೇಕಾಗುತ್ತೆ
ಎಸ್ಐಆರ್ ಹಾಗೂ ಅಧಿಕಾರಿಗಳ ಹಾರಿಕೆ ಉತ್ತರ
ಎಲ್ಲ ಮಾಹಿತಿಯೂ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿದೆ. ಅದನ್ನು ಓಪನ್ ಮಾಡಿ ನೀವೇ ಅಪ್ಲೆ ಮಾಡಿಕೊಳ್ಳಿ ಎಂಬ ಅಧಿಕಾರಿಗಳ ಹಾರಿಕೆಯ ಉತ್ತರಗಳಿಂದ ಎಸ್ಐ ಆರ್ ಪ್ರಕ್ರಿಯೆ ಈಗ ರಾಜ್ಯದಲ್ಲಿ ಹಳ್ಳ ಹಿಡಿದಿದೆ. ಉದ್ಯೋಗಸ್ಥ ಮತ್ತು ಇತರ ಅನಿವಾರ್ಯ ಕಸಬುಗಳಲ್ಲಿ ತೊಡಗಿರುವ ಅದೆಷ್ಟೋ ಮಂದಿ
ಸರ್ಕಾರ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿ ಮತದಾರರ ನಂಬಿಕೆ ಉಳಿಸಲಿ
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಈ ಸರ್ಕಾರವು ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮತದಾರರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ. ಗೃಹಜ್ಯೋತಿ, ಭಾಗ್ಯಜ್ಯೋತಿ ಮತ್ತು ಸ್ತ್ರೀಶಕ್ತಿ ಯೋಜನೆಗಳ ಸಂಪೂರ್ಣ ಲಾಭವನ್ನು ಸರ್ಕಾರ ಪಡಯಬೇಕಾದರೆ ಶಿವಕುಮಾರ್ ಅವರ ಇಡೀ ಮಂತ್ರಿಮಂಡಲವೀಗ ಸಮರೋಪಾದಿಯಲ್ಲಿ
ಕಾವೇರಿ: ಕಟುಸತ್ಯದ ಪರಾಮರ್ಶೆಯಾಗಲಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ಸಕಾಲದಲ್ಲಿ ಬೀಳದ ಮಳೆ ಹಾಗೂ ಗಣನೀಯ ಪ್ರಮಾಣದಲ್ಲಿ ಕುಸಿದ ಜಲ ಸಂಗ್ರಹ. ಹಾರಂಗಿ, ಕಬಿನಿ, ಹೇಮಾವತಿ ಮತ್ತು ಕೆ ಆರ್ ಎಸ್ ಜಲಾಶಯಗಳ ಸಾಮರ್ಥ್ಯ ಹೆಚ್ಚಳಕ್ಕೆ ಹೂಳೆತ್ತಲು ಉಂಟಾಗಿರುವ ಅನಗತ್ಯ ರಾಜಕೀಯ ಅಡ್ಡಿ. ಇವುಗಳೇ ಕಾವೇರಿ ಜಲ
ರಾಜ್ಯಪಾಲರ ಅಂಗಣಕ್ಕೆ ಹೊರಟ್ಟಿ ರಾಜೀನಾಮೆ
ಮೇಲ್ಮನೆ ಚೇರ್ಮನ್ ಆಗಿರುವ ತಮ್ಮಿಂದ ಬಲವಂತವಾಗಿ ರಾಜೀನಾಮೆಯನ್ನು ಪಡೆಯಲಾಗಿದೆ ಎಂದು ಹೊರಟ್ಟಿ ರಾಜ್ಯಪಾಲರಿಗೆ ದೂರು ನೀಡಿದ್ದರೂ, ಇದನ್ನು ರಾಜ್ಯಪಾಲರ ಮುಂದೆ ಸಾಬೀತುಪಡಿಸಬೇಕಾದವರೂ ಇವರೇ ಆಗಿದ್ದಾರೆ. ಒಮ್ಮೆ ರಾಜೀನಾಮೆಯನ್ನು ಕೊಟ್ಟಾ ಗ , ಇದು ತನ್ನ ಸ್ವಯಂ ಇಚ್ಛೆಯಿಂದಲೇ ಕೂಡಿದ್ದಾಗಿದೆ ಎಂಬ ಉಲ್ಲೇಖವಿದ್ದ
ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡು ತಂತ್ರ
ನೆಲ, ಜಲ ಮತ್ತು ಗಡಿ ವಿಷಯದಲ್ಲಿ ರಾಜ್ಯ- ರಾಜ್ಯಗಳ ನಡುವೆ ಸೌಹಾರ್ದತೆ ಇರಬೇಕು. ಆದರೆ ಇದು ರಾಜಕೀಯ ಸಹಮತ ಮತ್ತು ಸಮನ್ವಯತೆಯಿಂದ ಮಾತ್ರ ಸಾಧ್ಯ. ಕಾವೇರಿ ಕಣಿವೆಯ ಪ್ರಮುಖ ಮೇಕೆದಾಟು ಯೋಜನೆ ಮತ್ತೆ ಸದ್ದು ಮಾಡಿದೆ. ಈ ಯೋಜನೆ ಶತಾಯ ಗತಾಯ
ಆರಕ್ಕೇರದ ಮೂರಕ್ಕಿಳಿಯದ ಯುವ ಇಂಜಿನಿಯರ್ಗಳು
ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿ ಮೊನ್ನೆ, ಈ ದೇಶದ ಇಂಜಿನಿಯರಿಂಗ್ ವಿದ್ಯೆ ಮತ್ತು ಕೋರ್ಸ್ಗಳ ಉಪಯುಕ್ತತೆ ಹಾಗೂ ವಿದ್ಯೆಯ ಸಾರ್ಥಕ ಬಳಕೆ ಬಗ್ಗೆ ಗಂಭೀರ ಮಾತುಗಳನ್ನು ಹೇಳಿರುವುದು ಗಮನಾರ್ಹ. ಬದುಕಿನ ಎಲ್ಲ ಘಟ್ಟಗಳಿಗೆ ಪೂರಕವಾದಂತಹ ಕೌಶಲ್ಯ ಮತ್ತು ತಾಂತ್ರಿಕತೆಯನ್ನು ಕಲಿಸುವುದೇ ಇಂಜಿನಿಯರಿಂಗ್. ಯವಜನತೆಯಲ್ಲಿ
ಉನ್ನತ ಶಿಕ್ಷಣದ ಉತ್ತರಪತ್ರಿಕೆ ಮೌಲ್ಯಮಾಪನದಲ್ಲೂ ಭ್ರಷ್ಟತೆ
ಡಿಜಿಟಲ್ ಮೌಲ್ಯಮಾಪನ ಮತ್ತು ಆಧುನಿಕ ತಂತ್ರಜ್ಞಾನವು, ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಬಾರದು. ಡಿಜಿಟಲ್ ಮೌಲ್ಯಮಾಪನವು ವೇಗವು ಹೆಚ್ಚಿಸಬಹುದಷ್ಟೆ. ಅದರೆ ಇದರಿಂದ ಮೌಲ್ಯಮಾಪನದ ಮೂಲ ಆಶಯಗಳಿಗೆ ಅತಿ ದೊಡ್ಡ ಹಾನಿಯಾಗಿರುವುದು ಅತಿ ಗಂಭೀರ. ಉನ್ನತ ಶಿಕ್ಷಣದ ಪರೀಕ್ಷೆಗಳು ಮತ್ತು ಫಲಿತಾಂಶಗಳೀಗ ದೇಶದಲಿ ಭಾರಿ




