ಅಂಕಣ
ಸರ್ಕಾರ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿ ಮತದಾರರ ನಂಬಿಕೆ ಉಳಿಸಲಿ
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಈ ಸರ್ಕಾರವು ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮತದಾರರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ. ಗೃಹಜ್ಯೋತಿ, ಭಾಗ್ಯಜ್ಯೋತಿ ಮತ್ತು ಸ್ತ್ರೀಶಕ್ತಿ ಯೋಜನೆಗಳ ಸಂಪೂರ್ಣ ಲಾಭವನ್ನು ಸರ್ಕಾರ ಪಡಯಬೇಕಾದರೆ ಶಿವಕುಮಾರ್ ಅವರ ಇಡೀ ಮಂತ್ರಿಮಂಡಲವೀಗ ಸಮರೋಪಾದಿಯಲ್ಲಿ ಕಾರ್ಯಶ್ರದ್ಧೆ ವಹಿಸಬೇಕಿದೆ. ವಿಳಂಬವಾದರೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಾರಥ್ಯದ ಮಂತ್ರಿಮಂಡಲಕ್ಕೆ ಈ ಶ್ರಾವಣ ಮಾಸದ ಮೊದಲ ದಿನವಾದ ಗುರುವಾರದಂದು ವಿದ್ಯುಕ್ತ ಚಾಲನೆ ದೊರೆತಿದೆ. ಆಷಾಡದ ಮೋಡ
ಕಾವೇರಿ: ಕಟುಸತ್ಯದ ಪರಾಮರ್ಶೆಯಾಗಲಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ಸಕಾಲದಲ್ಲಿ ಬೀಳದ ಮಳೆ ಹಾಗೂ ಗಣನೀಯ ಪ್ರಮಾಣದಲ್ಲಿ ಕುಸಿದ ಜಲ ಸಂಗ್ರಹ. ಹಾರಂಗಿ, ಕಬಿನಿ, ಹೇಮಾವತಿ ಮತ್ತು ಕೆ ಆರ್ ಎಸ್ ಜಲಾಶಯಗಳ ಸಾಮರ್ಥ್ಯ ಹೆಚ್ಚಳಕ್ಕೆ ಹೂಳೆತ್ತಲು ಉಂಟಾಗಿರುವ ಅನಗತ್ಯ ರಾಜಕೀಯ ಅಡ್ಡಿ. ಇವುಗಳೇ ಕಾವೇರಿ ಜಲ
ರಾಜ್ಯಪಾಲರ ಅಂಗಣಕ್ಕೆ ಹೊರಟ್ಟಿ ರಾಜೀನಾಮೆ
ಮೇಲ್ಮನೆ ಚೇರ್ಮನ್ ಆಗಿರುವ ತಮ್ಮಿಂದ ಬಲವಂತವಾಗಿ ರಾಜೀನಾಮೆಯನ್ನು ಪಡೆಯಲಾಗಿದೆ ಎಂದು ಹೊರಟ್ಟಿ ರಾಜ್ಯಪಾಲರಿಗೆ ದೂರು ನೀಡಿದ್ದರೂ, ಇದನ್ನು ರಾಜ್ಯಪಾಲರ ಮುಂದೆ ಸಾಬೀತುಪಡಿಸಬೇಕಾದವರೂ ಇವರೇ ಆಗಿದ್ದಾರೆ. ಒಮ್ಮೆ ರಾಜೀನಾಮೆಯನ್ನು ಕೊಟ್ಟಾ ಗ , ಇದು ತನ್ನ ಸ್ವಯಂ ಇಚ್ಛೆಯಿಂದಲೇ ಕೂಡಿದ್ದಾಗಿದೆ ಎಂಬ ಉಲ್ಲೇಖವಿದ್ದ
ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡು ತಂತ್ರ
ನೆಲ, ಜಲ ಮತ್ತು ಗಡಿ ವಿಷಯದಲ್ಲಿ ರಾಜ್ಯ- ರಾಜ್ಯಗಳ ನಡುವೆ ಸೌಹಾರ್ದತೆ ಇರಬೇಕು. ಆದರೆ ಇದು ರಾಜಕೀಯ ಸಹಮತ ಮತ್ತು ಸಮನ್ವಯತೆಯಿಂದ ಮಾತ್ರ ಸಾಧ್ಯ. ಕಾವೇರಿ ಕಣಿವೆಯ ಪ್ರಮುಖ ಮೇಕೆದಾಟು ಯೋಜನೆ ಮತ್ತೆ ಸದ್ದು ಮಾಡಿದೆ. ಈ ಯೋಜನೆ ಶತಾಯ ಗತಾಯ
ಆರಕ್ಕೇರದ ಮೂರಕ್ಕಿಳಿಯದ ಯುವ ಇಂಜಿನಿಯರ್ಗಳು
ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿ ಮೊನ್ನೆ, ಈ ದೇಶದ ಇಂಜಿನಿಯರಿಂಗ್ ವಿದ್ಯೆ ಮತ್ತು ಕೋರ್ಸ್ಗಳ ಉಪಯುಕ್ತತೆ ಹಾಗೂ ವಿದ್ಯೆಯ ಸಾರ್ಥಕ ಬಳಕೆ ಬಗ್ಗೆ ಗಂಭೀರ ಮಾತುಗಳನ್ನು ಹೇಳಿರುವುದು ಗಮನಾರ್ಹ. ಬದುಕಿನ ಎಲ್ಲ ಘಟ್ಟಗಳಿಗೆ ಪೂರಕವಾದಂತಹ ಕೌಶಲ್ಯ ಮತ್ತು ತಾಂತ್ರಿಕತೆಯನ್ನು ಕಲಿಸುವುದೇ ಇಂಜಿನಿಯರಿಂಗ್. ಯವಜನತೆಯಲ್ಲಿ
ಉನ್ನತ ಶಿಕ್ಷಣದ ಉತ್ತರಪತ್ರಿಕೆ ಮೌಲ್ಯಮಾಪನದಲ್ಲೂ ಭ್ರಷ್ಟತೆ
ಡಿಜಿಟಲ್ ಮೌಲ್ಯಮಾಪನ ಮತ್ತು ಆಧುನಿಕ ತಂತ್ರಜ್ಞಾನವು, ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಬಾರದು. ಡಿಜಿಟಲ್ ಮೌಲ್ಯಮಾಪನವು ವೇಗವು ಹೆಚ್ಚಿಸಬಹುದಷ್ಟೆ. ಅದರೆ ಇದರಿಂದ ಮೌಲ್ಯಮಾಪನದ ಮೂಲ ಆಶಯಗಳಿಗೆ ಅತಿ ದೊಡ್ಡ ಹಾನಿಯಾಗಿರುವುದು ಅತಿ ಗಂಭೀರ. ಉನ್ನತ ಶಿಕ್ಷಣದ ಪರೀಕ್ಷೆಗಳು ಮತ್ತು ಫಲಿತಾಂಶಗಳೀಗ ದೇಶದಲಿ ಭಾರಿ
ನೀಟ್ ಚಳವಳಿ: ಕೇಂದ್ರಕ್ಕೆ ಶಾಕ್
ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಆರಂಭಿಸಿದ ಚಳವಳಿ ಮೊದಮೊದಲು ಉತ್ತಮ ದಾರಿಯಲ್ಲಿ ಸಾಗಿತ್ತು. ರಾಜಕೀಯದ ವಾಸನೆ ಇರಲಿಲ್ಲ. ಸಂಸತ್ತಿಗೆ ಮುತ್ತಿಗೆ ಎಂದು ಪ್ರಕಟಿಸಿದ್ದು ಪರಿಸ್ಥಿತಿ ಕೈಮೀರಿ ಹೋಗಲು ಕಾರಣವಾಯಿತು. ಅದರಲ್ಲೂ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದು
ನೀರಿಗಾಗಿ ತಮಿಳು ಕ್ಯಾತೆ ತಪ್ಪಿದ್ದಲ್ಲ
ಉಭಯ ರಾಜ್ಯಗಳೂ ಕಾವೇರಿ ನದಿ ನೀರಿನ ಸಂಕಷ್ಟ ಸೂತ್ರವನ್ನು ಪಾಲಿಸಬೇಕೆಂದು ನ್ಯಾಯಾಧಿಕರಣವು ೧೯೯೩ ರಲ್ಲಿಯೇ ಆದೇಶ ನೀಡಿದ್ದರೂ ಇದನ್ನು ಎರಡೂ ರಾಜ್ಯಗಳು ಸೌಹಾರ್ದಯುತವಾಗಿ ಜಾರಿಗೆ ತರಲು ಇದುವರೆಗೂ ಸಾಧ್ಯವಾಗಿಲ್ಲ. ಕೃಷಿ ಚಟುವಟಿಕೆಗಳಿಗೆ ಕಾವೇರಿ ನದಿ ನೀರು ಬಳಸುವಂತಿಲ್ಲ . ಇದು ಎರಡು
ಏನಿದು ಇಸ್ರೋ ವಿಜ್ಞಾನಿಗಳ ರಾಜೀನಾಮೆ
ಇಸ್ರೋ ವಿಜ್ಞಾನಿಗಳ ಸಾಮೂಹಿಕ ರಾಜೀನಾಮೆ ಎಂಬುದು ಕೇಂದ್ರ ಸರ್ಕಾರ ಮತ್ತ ಇಸ್ರೊ ಸಂಸ್ಥೆಗೆ ಮಾತ್ರ ಸಂಬಂಧಿಸಿದ ಸಾಮಾನ್ಯ ವಿಷಯವಂತೂ ಅಲ್ಲ. ಇದು ಬಾಹ್ಯಾಕಾಶ ರಂಗದಲ್ಲಿ ಭಾರತವಿಂದು ಪೈಪೋಟಿ ಎದುರಿಸುತ್ತಿರುವ ಇತರ ದೇಶಗಳ ದೃಷ್ಟಿಯಲ್ಲಿಯೂ ಅತಿ ಗಂಭೀರ. ದೇಶದ ಪ್ರತಿಷ್ಟಿತ ಇಸ್ರೋ ಸಂಸ್ಥೆಯ
SIR ಮತ್ತು ರಾಜಕೀಯ ಕೆಸರೆರಚಾಟ
ಮತಪಟ್ಟಿ ಪರಿಷ್ಕರಣೆ ಸಮಯದಲ್ಲಿ ಅಧಿಕಾರಿಗಳು ಮತದಾರರಿಗೆ ತಿಳಿಸಬೇಕಿರುವ ಸಂಗತಿಗಳೇನು ? ಹೊಸ ಮತದಾರರ ಸೇರ್ಪಡೆ ನಿಯಮಾವಳಿಗಳೇನು? ಮನೆಮನೆಗೆ ಅಧಿಕಾರಿಗಳು ಬಂದಾಗ ಮೂಲಭೂತವಾಗಿ ಮತದಾರರು ಹೊಂದಿರಬೇಕಿರುವ ಕನಿಷ್ಟ ದಾಖಲೆಗಳೇನು? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಒದಗಿಸುವ ರೀತಿಯಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕಿದೆ.




