Menu

ನೀಟ್ ಚಳವಳಿ: ಕೇಂದ್ರಕ್ಕೆ ಶಾಕ್

ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಆರಂಭಿಸಿದ ಚಳವಳಿ ಮೊದಮೊದಲು ಉತ್ತಮ ದಾರಿಯಲ್ಲಿ ಸಾಗಿತ್ತು. ರಾಜಕೀಯದ ವಾಸನೆ ಇರಲಿಲ್ಲ. ಸಂಸತ್ತಿಗೆ ಮುತ್ತಿಗೆ ಎಂದು ಪ್ರಕಟಿಸಿದ್ದು ಪರಿಸ್ಥಿತಿ ಕೈಮೀರಿ ಹೋಗಲು ಕಾರಣವಾಯಿತು. ಅದರಲ್ಲೂ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದು ಚಳವಳಿ ದಿಕ್ಕು ತಪ್ಪಲು ಕಾರಣವಾಯಿತು. ಉಪವಾಸ ಸತ್ಯಾಗ್ರಹ ಕೈಗೊಂಡ ವಾಂಗ್ಚುಕ್ ಕೇಂದ್ರದ ಒತ್ತಡಕ್ಕೆ ಮಣಿದು ಉಪವಾಸ ಅಂತ್ಯಗೊಳಿಸಿದ್ದಾರೆ. ಕೇಂದ್ರದೊಂದಿಗೆ ವಿದ್ಯಾರ್ಥಿ ಮುಖಂಡರ ನಿಯೋಗ ಮಾತುಕತೆ ನಡೆಸುತ್ತಿದೆ. ಸರ್ಕಾರ

ನೀರಿಗಾಗಿ ತಮಿಳು ಕ್ಯಾತೆ ತಪ್ಪಿದ್ದಲ್ಲ

ಉಭಯ ರಾಜ್ಯಗಳೂ ಕಾವೇರಿ ನದಿ ನೀರಿನ ಸಂಕಷ್ಟ ಸೂತ್ರವನ್ನು ಪಾಲಿಸಬೇಕೆಂದು ನ್ಯಾಯಾಧಿಕರಣವು ೧೯೯೩ ರಲ್ಲಿಯೇ ಆದೇಶ ನೀಡಿದ್ದರೂ ಇದನ್ನು ಎರಡೂ ರಾಜ್ಯಗಳು ಸೌಹಾರ್ದಯುತವಾಗಿ ಜಾರಿಗೆ ತರಲು ಇದುವರೆಗೂ ಸಾಧ್ಯವಾಗಿಲ್ಲ. ಕೃಷಿ ಚಟುವಟಿಕೆಗಳಿಗೆ ಕಾವೇರಿ ನದಿ ನೀರು ಬಳಸುವಂತಿಲ್ಲ . ಇದು ಎರಡು

ಏನಿದು ಇಸ್ರೋ ವಿಜ್ಞಾನಿಗಳ ರಾಜೀನಾಮೆ 

ಇಸ್ರೋ ವಿಜ್ಞಾನಿಗಳ ಸಾಮೂಹಿಕ ರಾಜೀನಾಮೆ ಎಂಬುದು ಕೇಂದ್ರ ಸರ್ಕಾರ ಮತ್ತ ಇಸ್ರೊ ಸಂಸ್ಥೆಗೆ ಮಾತ್ರ ಸಂಬಂಧಿಸಿದ ಸಾಮಾನ್ಯ ವಿಷಯವಂತೂ ಅಲ್ಲ. ಇದು ಬಾಹ್ಯಾಕಾಶ ರಂಗದಲ್ಲಿ ಭಾರತವಿಂದು ಪೈಪೋಟಿ ಎದುರಿಸುತ್ತಿರುವ ಇತರ ದೇಶಗಳ ದೃಷ್ಟಿಯಲ್ಲಿಯೂ ಅತಿ ಗಂಭೀರ. ದೇಶದ ಪ್ರತಿಷ್ಟಿತ ಇಸ್ರೋ ಸಂಸ್ಥೆಯ

SIR ಮತ್ತು ರಾಜಕೀಯ ಕೆಸರೆರಚಾಟ

ಮತಪಟ್ಟಿ ಪರಿಷ್ಕರಣೆ ಸಮಯದಲ್ಲಿ ಅಧಿಕಾರಿಗಳು ಮತದಾರರಿಗೆ ತಿಳಿಸಬೇಕಿರುವ ಸಂಗತಿಗಳೇನು ? ಹೊಸ ಮತದಾರರ ಸೇರ್ಪಡೆ ನಿಯಮಾವಳಿಗಳೇನು? ಮನೆಮನೆಗೆ ಅಧಿಕಾರಿಗಳು ಬಂದಾಗ ಮೂಲಭೂತವಾಗಿ ಮತದಾರರು ಹೊಂದಿರಬೇಕಿರುವ ಕನಿಷ್ಟ ದಾಖಲೆಗಳೇನು? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಒದಗಿಸುವ ರೀತಿಯಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕಿದೆ.

ಎನ್‌ಡಿಎ ಬಲ ಹಿಗ್ಗಿಸಲು ಮೋದಿ-ಶಾ ವ್ಯೂಹ

ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮಗಳ ವಿಚಾರದಲ್ಲಿ ಬಿಜೆಪಿ ತನಗೆ ಸಂಬಂಧವಿಲ್ಲ ಎಂದರೂ, ರಾಮನ ಹೆಸರಿನಲ್ಲಿ ಈತನಕ ದೇಶದಲ್ಲಿ ರಾಜಕೀಯ ಮಾಡಿದ ಮತ್ತು ಮಾಡುತ್ತಿರುವ ಬಿಜೆಪಿ ನಾಯಕರಿಗೆ ಕೆಲ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣಚಿಕೊಳ್ಳಲು ಸಾಧ್ಯವಿಲ್ಲ . ದಕ್ಷಿಣದಲ್ಲಿ ಬಿಜೆಪಿ ತನ್ನ

ಕಡಿಮೆ ನೀರಿನ ಬೆಳೆ: ರೈತರಿಗೆ ಮಾಹಿತಿ ಕೊಡಿ

ಕಡಿಮೆ ನೀರಿನ ಪ್ರದೇಶದಲ್ಲಿ ಹೆಚ್ಚು ಇಳುವರಿ ನೀಡುವ ಬೆಳೆ ಯಾವುದು ? ಇದೇ ಇಂದಿನ ಗಂಭೀರ ವಿಚಾರ. ನಾಡಿಗೆ ಅವಶ್ಯಕವಾಗಿ ಬೇಕಿರುವುದು ಬರದ ಸಮಸ್ಯೆಗೆ ಸಮರ್ಪಕ ಪರಿಹಾರವಷ್ಟೆ. ಬರೀ ರಾಜಕೀಯ ಕೆಸರೆರಚಾಟದಿಂದ ಜನತೆಗೆ ಯಾವ ಪ್ರಯೋಜನವೂ ಇಲ್ಲ ! ಇಂಟರ್‌ನೆಟ್ ಮತ್ತು

ಅಯೋಧ್ಯೆಯಲ್ಲಿ ಶ್ರೀರಾಮನ ದುಡ್ಡು ಕದ್ದವರಾರು?

ಅಯೋಧ್ಯೆ ರಾಮ ದೇವರ ಹೆಸರಿನಲ್ಲಿ ಸಂಗ್ರಹವಾದ ದುಡ್ಡು ಕದ್ದು ಅಕ್ರಮಗಳಲ್ಲಿ ತೊಡಗಿದವರು ಹಿಂದು ಧರ್ಮದ್ರೋಹಿಗಳೂ ಹೌದು. ಇಂತಹವರ ಮುಖವಾಡಗಳನ್ನು ಕಳಚಲು ಯೋಗಿ ಆದಿತ್ಯನಾಥ್ ಹಿಂಜರಿಯಬಾರದು. ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವೇ ? ಅಯೋಧ್ಯೆ ರಾಮಮಂದಿರ ನಿರ್ಮಾಣ ಸಂಬಂಧಿ ಸ್ಥಾಪಿತ ಟ್ರಸ್ಟ್ ಈಗ

ಕಾವೇರಿ ಕಣಿವೆಗೂ ತುಂಗಭದ್ರಾ ವೇದಿಕೆ ಮಾದರಿ

ತುಂಗಭದ್ರಾ ನದಿ ತೀರದಲ್ಲಿ ಮೊನ್ನೆಯಾದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಹಾಸಂಗಮ ಈಗ ಕಾವೇರಿ ಕಣಿವೆಯಲ್ಲಿಯೂ ಆಗಬೇಕಿದೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚ್ಚೇರಿ ಮುಖ್ಯಮಂತ್ರಿಗಳು ಒಂದೇ ಕಡೆ ಸಮಾವೇಶಗೊಂಡು ಕಾವೇರಿ ನದಿ ನೀರಿನ ಸಮಸೆಯ್ಯ ಇತ್ಯರ್ಥಕ್ಕೆ ವಾಸ್ತವಿಕ ಮತ್ತು ಅರ್ಥಪೂರ್ಣ ಮಾರ್ಗೋಪಾಯವನ್ನು

ಅಡ್ಡ ಮತದಾನ-ಪಕ್ಷ ವಿಭಜನೆ-ಸೇರ್ಪಡೆ ವಾಮಮಾರ್ಗ

ಪ್ರಜಾಪ್ರಭುತ್ವದಲ್ಲಿ ಒಂದು ರಾಜಕೀಯ ಪಕ್ಷದ ಚಿನ್ಹೆಯಲ್ಲಿ ಗೆದ್ದ ಮೇಲೆ ಐದು ವರ್ಷ ಆ ಪಕ್ಷದಲ್ಲಿರುವುದು ಧರ್ಮ. ಒಂದು ವೇಳೆ ಪಕ್ಷದ ನೀತಿ ನಿಯಮ ಒಪ್ಪಿಗೆ ಆಗದಿದ್ದಲ್ಲಿ ಚುನಾಯಿತ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಜನರ ಮುಂದೆ ಮತ್ತೆ ಹೋಗಬೇಕು. ಜನಮನ್ನಣೆ ಪಡೆದು ಬರಬೇಕು.

ಚಿನ್ನದ ಆಮದು ಇಳಿಮುಖ: ಅರ್ಥಿಕ ಚೇತರಿಕೆ ಏರುಮುಖ

ಪ್ರಧಾನಿ ಮೋದಿ ಚಿನ್ನದ ಆಭರಣ ಖರೀದಿಯನ್ನು ಒಂದು ವರ್ಷ ಮುಂದೂಡಲು ಮನವಿ ಮಾಡಿದ್ದು ಫಲಕಾರಿಯಾಗಿದೆ. ಶೇ.೭೦ ರಷ್ಟು ಚಿನ್ನದ ಆಮದು ಕಡಿಮೆಯಾಗಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರಲು ಸಾಧ್ಯವಾಗಿದೆ. ಪ್ರತಿ ತಿಂಗಳು ೭೫-೧೦೦ ಟನ್ ಚಿನ್ನ ಆಮದಾಗುತ್ತಿತ್ತು. ಈಗ