ಅಂಕಣ
ಆರಕ್ಕೇರದ ಮೂರಕ್ಕಿಳಿಯದ ಯುವ ಇಂಜಿನಿಯರ್ಗಳು
ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿ ಮೊನ್ನೆ, ಈ ದೇಶದ ಇಂಜಿನಿಯರಿಂಗ್ ವಿದ್ಯೆ ಮತ್ತು ಕೋರ್ಸ್ಗಳ ಉಪಯುಕ್ತತೆ ಹಾಗೂ ವಿದ್ಯೆಯ ಸಾರ್ಥಕ ಬಳಕೆ ಬಗ್ಗೆ ಗಂಭೀರ ಮಾತುಗಳನ್ನು ಹೇಳಿರುವುದು ಗಮನಾರ್ಹ. ಬದುಕಿನ ಎಲ್ಲ ಘಟ್ಟಗಳಿಗೆ ಪೂರಕವಾದಂತಹ ಕೌಶಲ್ಯ ಮತ್ತು ತಾಂತ್ರಿಕತೆಯನ್ನು ಕಲಿಸುವುದೇ ಇಂಜಿನಿಯರಿಂಗ್. ಯವಜನತೆಯಲ್ಲಿ ಈ ನೈಪುಣ್ಯತೆ ಕರಗತವಾದಲ್ಲಿ, ಇದರಿಂದ ಕಲಿಕಾರ್ಥಿಗೂ, ಪ್ರಪಂಚಕ್ಕೂ ಸಹಾಯಕ. ಯಾವುದೇ ವಿದ್ಯೆಯನ್ನು ಪೀಳಿಗೆ ಕಲಿಯಬೇಕಿರುವುದು ಜ್ಞಾನಾರ್ಜನೆಗೆ. ಮತ್ತು ತಾನು ಕಲಿತ ವಿದ್ಯೆಯಿಂದ ಈ ಪ್ರಪಂಚ, ದೇಶ, ಕುಟುಂಬಕ್ಕೆ
ಉನ್ನತ ಶಿಕ್ಷಣದ ಉತ್ತರಪತ್ರಿಕೆ ಮೌಲ್ಯಮಾಪನದಲ್ಲೂ ಭ್ರಷ್ಟತೆ
ಡಿಜಿಟಲ್ ಮೌಲ್ಯಮಾಪನ ಮತ್ತು ಆಧುನಿಕ ತಂತ್ರಜ್ಞಾನವು, ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಬಾರದು. ಡಿಜಿಟಲ್ ಮೌಲ್ಯಮಾಪನವು ವೇಗವು ಹೆಚ್ಚಿಸಬಹುದಷ್ಟೆ. ಅದರೆ ಇದರಿಂದ ಮೌಲ್ಯಮಾಪನದ ಮೂಲ ಆಶಯಗಳಿಗೆ ಅತಿ ದೊಡ್ಡ ಹಾನಿಯಾಗಿರುವುದು ಅತಿ ಗಂಭೀರ. ಉನ್ನತ ಶಿಕ್ಷಣದ ಪರೀಕ್ಷೆಗಳು ಮತ್ತು ಫಲಿತಾಂಶಗಳೀಗ ದೇಶದಲಿ ಭಾರಿ
ನೀಟ್ ಚಳವಳಿ: ಕೇಂದ್ರಕ್ಕೆ ಶಾಕ್
ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಆರಂಭಿಸಿದ ಚಳವಳಿ ಮೊದಮೊದಲು ಉತ್ತಮ ದಾರಿಯಲ್ಲಿ ಸಾಗಿತ್ತು. ರಾಜಕೀಯದ ವಾಸನೆ ಇರಲಿಲ್ಲ. ಸಂಸತ್ತಿಗೆ ಮುತ್ತಿಗೆ ಎಂದು ಪ್ರಕಟಿಸಿದ್ದು ಪರಿಸ್ಥಿತಿ ಕೈಮೀರಿ ಹೋಗಲು ಕಾರಣವಾಯಿತು. ಅದರಲ್ಲೂ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದು
ನೀರಿಗಾಗಿ ತಮಿಳು ಕ್ಯಾತೆ ತಪ್ಪಿದ್ದಲ್ಲ
ಉಭಯ ರಾಜ್ಯಗಳೂ ಕಾವೇರಿ ನದಿ ನೀರಿನ ಸಂಕಷ್ಟ ಸೂತ್ರವನ್ನು ಪಾಲಿಸಬೇಕೆಂದು ನ್ಯಾಯಾಧಿಕರಣವು ೧೯೯೩ ರಲ್ಲಿಯೇ ಆದೇಶ ನೀಡಿದ್ದರೂ ಇದನ್ನು ಎರಡೂ ರಾಜ್ಯಗಳು ಸೌಹಾರ್ದಯುತವಾಗಿ ಜಾರಿಗೆ ತರಲು ಇದುವರೆಗೂ ಸಾಧ್ಯವಾಗಿಲ್ಲ. ಕೃಷಿ ಚಟುವಟಿಕೆಗಳಿಗೆ ಕಾವೇರಿ ನದಿ ನೀರು ಬಳಸುವಂತಿಲ್ಲ . ಇದು ಎರಡು
ಏನಿದು ಇಸ್ರೋ ವಿಜ್ಞಾನಿಗಳ ರಾಜೀನಾಮೆ
ಇಸ್ರೋ ವಿಜ್ಞಾನಿಗಳ ಸಾಮೂಹಿಕ ರಾಜೀನಾಮೆ ಎಂಬುದು ಕೇಂದ್ರ ಸರ್ಕಾರ ಮತ್ತ ಇಸ್ರೊ ಸಂಸ್ಥೆಗೆ ಮಾತ್ರ ಸಂಬಂಧಿಸಿದ ಸಾಮಾನ್ಯ ವಿಷಯವಂತೂ ಅಲ್ಲ. ಇದು ಬಾಹ್ಯಾಕಾಶ ರಂಗದಲ್ಲಿ ಭಾರತವಿಂದು ಪೈಪೋಟಿ ಎದುರಿಸುತ್ತಿರುವ ಇತರ ದೇಶಗಳ ದೃಷ್ಟಿಯಲ್ಲಿಯೂ ಅತಿ ಗಂಭೀರ. ದೇಶದ ಪ್ರತಿಷ್ಟಿತ ಇಸ್ರೋ ಸಂಸ್ಥೆಯ
SIR ಮತ್ತು ರಾಜಕೀಯ ಕೆಸರೆರಚಾಟ
ಮತಪಟ್ಟಿ ಪರಿಷ್ಕರಣೆ ಸಮಯದಲ್ಲಿ ಅಧಿಕಾರಿಗಳು ಮತದಾರರಿಗೆ ತಿಳಿಸಬೇಕಿರುವ ಸಂಗತಿಗಳೇನು ? ಹೊಸ ಮತದಾರರ ಸೇರ್ಪಡೆ ನಿಯಮಾವಳಿಗಳೇನು? ಮನೆಮನೆಗೆ ಅಧಿಕಾರಿಗಳು ಬಂದಾಗ ಮೂಲಭೂತವಾಗಿ ಮತದಾರರು ಹೊಂದಿರಬೇಕಿರುವ ಕನಿಷ್ಟ ದಾಖಲೆಗಳೇನು? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಒದಗಿಸುವ ರೀತಿಯಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕಿದೆ.
ಎನ್ಡಿಎ ಬಲ ಹಿಗ್ಗಿಸಲು ಮೋದಿ-ಶಾ ವ್ಯೂಹ
ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮಗಳ ವಿಚಾರದಲ್ಲಿ ಬಿಜೆಪಿ ತನಗೆ ಸಂಬಂಧವಿಲ್ಲ ಎಂದರೂ, ರಾಮನ ಹೆಸರಿನಲ್ಲಿ ಈತನಕ ದೇಶದಲ್ಲಿ ರಾಜಕೀಯ ಮಾಡಿದ ಮತ್ತು ಮಾಡುತ್ತಿರುವ ಬಿಜೆಪಿ ನಾಯಕರಿಗೆ ಕೆಲ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣಚಿಕೊಳ್ಳಲು ಸಾಧ್ಯವಿಲ್ಲ . ದಕ್ಷಿಣದಲ್ಲಿ ಬಿಜೆಪಿ ತನ್ನ
ಕಡಿಮೆ ನೀರಿನ ಬೆಳೆ: ರೈತರಿಗೆ ಮಾಹಿತಿ ಕೊಡಿ
ಕಡಿಮೆ ನೀರಿನ ಪ್ರದೇಶದಲ್ಲಿ ಹೆಚ್ಚು ಇಳುವರಿ ನೀಡುವ ಬೆಳೆ ಯಾವುದು ? ಇದೇ ಇಂದಿನ ಗಂಭೀರ ವಿಚಾರ. ನಾಡಿಗೆ ಅವಶ್ಯಕವಾಗಿ ಬೇಕಿರುವುದು ಬರದ ಸಮಸ್ಯೆಗೆ ಸಮರ್ಪಕ ಪರಿಹಾರವಷ್ಟೆ. ಬರೀ ರಾಜಕೀಯ ಕೆಸರೆರಚಾಟದಿಂದ ಜನತೆಗೆ ಯಾವ ಪ್ರಯೋಜನವೂ ಇಲ್ಲ ! ಇಂಟರ್ನೆಟ್ ಮತ್ತು
ಅಯೋಧ್ಯೆಯಲ್ಲಿ ಶ್ರೀರಾಮನ ದುಡ್ಡು ಕದ್ದವರಾರು?
ಅಯೋಧ್ಯೆ ರಾಮ ದೇವರ ಹೆಸರಿನಲ್ಲಿ ಸಂಗ್ರಹವಾದ ದುಡ್ಡು ಕದ್ದು ಅಕ್ರಮಗಳಲ್ಲಿ ತೊಡಗಿದವರು ಹಿಂದು ಧರ್ಮದ್ರೋಹಿಗಳೂ ಹೌದು. ಇಂತಹವರ ಮುಖವಾಡಗಳನ್ನು ಕಳಚಲು ಯೋಗಿ ಆದಿತ್ಯನಾಥ್ ಹಿಂಜರಿಯಬಾರದು. ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವೇ ? ಅಯೋಧ್ಯೆ ರಾಮಮಂದಿರ ನಿರ್ಮಾಣ ಸಂಬಂಧಿ ಸ್ಥಾಪಿತ ಟ್ರಸ್ಟ್ ಈಗ
ಕಾವೇರಿ ಕಣಿವೆಗೂ ತುಂಗಭದ್ರಾ ವೇದಿಕೆ ಮಾದರಿ
ತುಂಗಭದ್ರಾ ನದಿ ತೀರದಲ್ಲಿ ಮೊನ್ನೆಯಾದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಹಾಸಂಗಮ ಈಗ ಕಾವೇರಿ ಕಣಿವೆಯಲ್ಲಿಯೂ ಆಗಬೇಕಿದೆ. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚ್ಚೇರಿ ಮುಖ್ಯಮಂತ್ರಿಗಳು ಒಂದೇ ಕಡೆ ಸಮಾವೇಶಗೊಂಡು ಕಾವೇರಿ ನದಿ ನೀರಿನ ಸಮಸೆಯ್ಯ ಇತ್ಯರ್ಥಕ್ಕೆ ವಾಸ್ತವಿಕ ಮತ್ತು ಅರ್ಥಪೂರ್ಣ ಮಾರ್ಗೋಪಾಯವನ್ನು




