ಅಂಕಣ
ಅನಂತನಾಗ್ ಕಲಾಪ್ರತಿಭೆಗೆ ಸಂದ ಅಪೂರ್ವ ಗೌರವ
ಅನಂತನಾಗ್ ಬಹುಮುಖ ಪ್ರತಿಭಾಶಾಲಿ. ಮಧ್ಯಮ ವರ್ಗದ ಕುಟುಂಬಗಳ ಬದುಕು, ಬವಣೆ ಮತ್ತು ಏಳು ಬೀಳುಗಳನ್ನು ಬಿಂಬಿಸುವ ಪಾತ್ರಗಳಿಗೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸುವ ಅನಂತನಾಗ್ ಮಹಿಳೆಯರ ಅಚ್ಚುಮೆಚ್ಚಿನ ನಟರೂ ಹೌದು. ಇವರ ಪ್ರೌಢ ನಟನೆಗೆ ಸಿಂಹಾಸನ, ಚಂದನದಗೊಂಬೆ ,ಬೆಂಕಿಯ ಬಲೆ, ಬಯಲುದಾರಿ ಚಿತ್ರಗಳೇ ಸಾಕ್ಷಿ. ಕನ್ನಡ ಸಿನಿಮಾರಂಗದ ಮೇರು ನಟ ಅನಂತನಾಗ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವರಿಸಿದೆ. ಸಿನಿ ಕಲಾವಿದ ವಿ. ಕೆ. ಮೂರ್ತಿ ಅವರ ಬಳಿಕ ಕನ್ನಡ
ಬರ ಬಂದು ಹೋದರೂ ಬಾರದ ಕೇಂದ್ರದ ನೆರವು
ತಮಿಳರು ಹೊರತುಪಡಿಸಿದರೆ ಉಳಿದವರ ಬಗ್ಗೆ ಪರಿಜ್ಞಾನವೇ ಇಲ್ಲ. ದಕ್ಷಿಣದ ಎಲ್ಲರನ್ನೂ ಮದ್ರಾಸಿ ಎಂದೇ ಕರೆಯುತ್ತಾರೆ. ಇತ್ತೀಚೆಗೆ ಐಟಿಬಿಟಿ ಬಂದ ಮೇಲೆ ಬೆಂಗಳೂರು ಇದೆ ಎಂಬುದು ತಿಳಿದಿದೆ. ಮೊದಲಿನಿಂದಲೂ ಬರಗಾಲ ಹೋಗಲಾಡಿಸಲು ಕೇಂದ್ರ ಸರ್ಕಾರ ಯಾವುದೇ ರೀತಿಯ ದೀರ್ಘಕಾಲಿ ಯೋಜನೆಗಳನ್ನು ರೂಪಿಸಿಲ್ಲ. ರಾಜಸ್ತಾನದ
ಬಿಜೆಪಿ ಪಾದಯಾತ್ರೆಯಿಂದ ಜನತೆಗೇನು ಉಪಯೋಗ ?
ರಾಜ್ಯಕ್ಕೆ ಸಂದಾಯವಾಗಬೇಕಿರುವ ಕೇಂದ್ರದ ಅನುದಾನದ ವಿಚಾರದಲ್ಲಿ ತಾರತಮ್ಯ ಮುಂದುವರಿದಿದೆ. ಇದರಿಂದ ರಾಜ್ಯ ತೊಂದರೆ ಅನಭವಿಸಿದೆ. ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರೂ ಆಗಿರುವ ರಾಜ್ಯದ ಬಿಜೆಪಿ ಮತ್ತು ದಳ ಸಂಸದರು ಪ್ರಧಾನಿ ಅವರ ಮೇಲೆ ಒತ್ತಡ ತಂದು ಸೂಕ್ತ ಅನುದಾನ ಬಿಡುಗಡೆಗೆ ಆಗ್ರಹಿಸುತ್ತಿಲ್ಲವೇಕೆ? ಆಂಧ್ರ
ಹನೂರು ದುರಂತ: ಅರಣ್ಯ ಸಿಬ್ಬಂದಿ ಸ್ಥೈರ್ಯಕ್ಕೆ ಅಡ್ಡಿ ಬೇಡ
ಹನೂರು ಅರಣ್ಯದಲ್ಲಿ ಸಿಬ್ಬಂದಿಯ ಬಂದೂಕಿಗೆ ಮೂವರು ಬಲಿಯಾಗಿರುವುದು ನಿಜಕ್ಕೂ ದುರಂತದ ಸಂಗತಿ. ಅದರ ಬಗ್ಗೆ ಪೊಲೀಸರ ತನಿಖೆ ಮತ್ತು ಮ್ಯಾಜಿಸ್ಟ್ರೇಟ್ ವಿಚಾರಣೆ ಕಾನೂನು ಬದ್ಧವಾಗಿ ನಡೆಯುತ್ತದೆ. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ಇದು ಅರಣ್ಯ ಸಂರಕ್ಷಕರ ಮನೋಬಲವನ್ನು ಕುಂದಿಸುವುದಕ್ಕೆ ಕಾರಣವಾಗಬಾರದು.
ಬದಲಾದ ಕೈಗಾರಿಕೆ ವ್ಯಾಖ್ಯೆ ಮತ್ತು ಅಂಚಿಗೆ ಸರಿದ ಕಾರ್ಮಿಕರ ಹಿತಾಸಕ್ತಿ
ದೇಶದ ನೂರಾರು ಖಾಸಗಿ ಐಟಿ ಕಂಪನಿಗಳಲ್ಲಿಂದು ಮಿಲಿಯನ್ಗಟ್ಟಲೆ ಭಾರತೀಯ ಯುವಕ ಯುವತಿಯರು ವೈಟ್ ಕಾಲರ್ಡ್ ಕಾರ್ಮಿಕರಾಗಿ ದುಡಿಯುತ್ತಿದ್ದರೂ, ಇವರ ಸಾಧಕ- ಬಾಧಕ, ದೂರು , ದುಮ್ಮಾನಗಳ ಪರಿಶೀಲನೆ, ಪರಾಮರ್ಶೆಗೆ ಕಾರ್ಮಿಕರ ಸಂಘಟಿತ ಹಾಗೂ ನೋಂದಾಯಿತ ಸಂಸ್ಥೆಯೇ ಇಲ್ಲದಿರುವುದು ದುರದೃಷ್ಟಕರ. ಕೈಗಾರಿಕೆ ವ್ಯಾಖ್ಯಾನವನ್ನು
ಕೆಪಿಎಸ್ಸಿ ಅಧೋಗತಿ: ಪರಿಹಾರವೆಲ್ಲಿ?
ಕೆಪಿಎಸ್ಸಿ ಆರೋಪಿತ ಅಧಿಕಾರಿಗಳ ಅಮಾನತು ಹಾಗೂ ತನಿಖೆ – ಇಂತಹ ಕ್ರಮಗಳು ಮೇಲ್ನೋಟಕ್ಕೆ ಹಾಗೂ ಈ ಕ್ಷಣಕ್ಕೆ ಸರಿಯೆನಿಸಿದರೂ , ಇದು ದೀರ್ಘಕಾಲಿಕ ಸಮಸ್ಯೆಯ ಪರಿಹಾರಕ್ಕೆ ಶಾಶ್ವತ ಮಾರ್ಗವಂತೂ ಅಲ್ಲ. ಬೇಸತ್ತ ನಾಡಿನ ಯುವಕ ಯುವತಿಯರಿಗೆ ಈಗ ಬೇಕಿರುವುದು ಭರವಸೆ ಮೂಡಿಸಬಲ್ಲ
ಆಡಳಿತ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್ಎಸ್ ಎಸ್
ಆರ್ ಎಸ್ ಎಸ್ ಅಂತಹ ಸ್ವಯಂ ಸೇವಾ ಸಂಘಟನೆ ಈಗ ಸಿಜೆಪಿ ಕುರಿತು ವಿವಿಧ ಕೋನಗಳಲ್ಲಿ ಗಂಭೀರವಾಗಿ ಆಲೋಚಿಸುವಂತಾಗಿದೆ. ಒಟ್ಟಿನಲ್ಲಿ ಆಡಳಿತದಲ್ಲಿ ಆಗಿರುವ ವೈಫಲ್ಯವನ್ನು ಆಡಳಿತದ ಚುಕ್ಕಾಣಿ ಹಿಡಿದಿರುವ ಚುನಾಯಿತ ಪ್ರತಿನಿಧಿಗಳು ಒಪ್ಪಿಕೊಳ್ಳದಿದ್ದಲ್ಲಿ ಇದಕ್ಕೆ ಯಾವುದೇ ಸರ್ಕಾರವಿರಲಿ, ಭಾರಿ ಬೆಲೆ ತೆರಬೇಕಾಗುತ್ತೆ
ಎಸ್ಐಆರ್ ಹಾಗೂ ಅಧಿಕಾರಿಗಳ ಹಾರಿಕೆ ಉತ್ತರ
ಎಲ್ಲ ಮಾಹಿತಿಯೂ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿದೆ. ಅದನ್ನು ಓಪನ್ ಮಾಡಿ ನೀವೇ ಅಪ್ಲೆ ಮಾಡಿಕೊಳ್ಳಿ ಎಂಬ ಅಧಿಕಾರಿಗಳ ಹಾರಿಕೆಯ ಉತ್ತರಗಳಿಂದ ಎಸ್ಐ ಆರ್ ಪ್ರಕ್ರಿಯೆ ಈಗ ರಾಜ್ಯದಲ್ಲಿ ಹಳ್ಳ ಹಿಡಿದಿದೆ. ಉದ್ಯೋಗಸ್ಥ ಮತ್ತು ಇತರ ಅನಿವಾರ್ಯ ಕಸಬುಗಳಲ್ಲಿ ತೊಡಗಿರುವ ಅದೆಷ್ಟೋ ಮಂದಿ
ಸರ್ಕಾರ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿ ಮತದಾರರ ನಂಬಿಕೆ ಉಳಿಸಲಿ
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಈ ಸರ್ಕಾರವು ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಮತದಾರರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ. ಗೃಹಜ್ಯೋತಿ, ಭಾಗ್ಯಜ್ಯೋತಿ ಮತ್ತು ಸ್ತ್ರೀಶಕ್ತಿ ಯೋಜನೆಗಳ ಸಂಪೂರ್ಣ ಲಾಭವನ್ನು ಸರ್ಕಾರ ಪಡಯಬೇಕಾದರೆ ಶಿವಕುಮಾರ್ ಅವರ ಇಡೀ ಮಂತ್ರಿಮಂಡಲವೀಗ ಸಮರೋಪಾದಿಯಲ್ಲಿ
ಕಾವೇರಿ: ಕಟುಸತ್ಯದ ಪರಾಮರ್ಶೆಯಾಗಲಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ಸಕಾಲದಲ್ಲಿ ಬೀಳದ ಮಳೆ ಹಾಗೂ ಗಣನೀಯ ಪ್ರಮಾಣದಲ್ಲಿ ಕುಸಿದ ಜಲ ಸಂಗ್ರಹ. ಹಾರಂಗಿ, ಕಬಿನಿ, ಹೇಮಾವತಿ ಮತ್ತು ಕೆ ಆರ್ ಎಸ್ ಜಲಾಶಯಗಳ ಸಾಮರ್ಥ್ಯ ಹೆಚ್ಚಳಕ್ಕೆ ಹೂಳೆತ್ತಲು ಉಂಟಾಗಿರುವ ಅನಗತ್ಯ ರಾಜಕೀಯ ಅಡ್ಡಿ. ಇವುಗಳೇ ಕಾವೇರಿ ಜಲ




