Menu

ಬಲಗೊಳ್ಳಲಿ ಪರ್ಯಾಯ ನ್ಯಾಯದಾನ ಪ್ರಕ್ರಿಯೆ

ಲೋಕ್‌ಅದಾಲತ್ ಮತ್ತು ಮಧ್ಯಸ್ತಿಕೆ ಮೂಲಕ ನ್ಯಾಯದಾನದ ತ್ವರಿತ ಪ್ರಕ್ರಿಯೆ ವಿಚಾರದಲ್ಲಿ ಸರ್ಕಾರ ಮತ್ತು ಕಾನೂನು ಸೇವಾ ಪ್ರಾಧಿಕಾರ ಗುರುತರ ವಹಿಸಬೇಕಿದೆ. ಕಾನೂನು ಕಾಲೇಜುಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ನೆರವಿನ ಮೂಲಕ ಕೋರ್ಟುಗಳ ಮೇಲೆ ನೇರವಾಗಿ ಉಂಟಾಗುತ್ತಿರುವ ವ್ಯಾಜ್ಯಗಳ ಅಧಿಕ ಒತ್ತಡದ ನಿವಾರಣೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ . ದೇಶದ ನಾನಾ ಭಾಗಗಳಲ್ಲಿರುವ ವಿವಿಧ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳ ಮೇಲೆ ವ್ಯಾಜ್ಯಗಳ ಒತ್ತಡ ವಿಪರೀತವಾಗಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆ, ನ್ಯಾಯಾಲಯಗಳಲ್ಲಿ

ಪರಿಮಿತ ಅಣ್ವಸ್ತ್ರ: ಅಗ್ರ ದೇಶಗಳು ಸಮನ್ವಯ ಸಾಧಿಸುವುದೇ?

ನ್ಯೂಕ್ಲಿಯರ್ ಅಸ್ತ್ರಗಳ ಸಂಗ್ರಹಕ್ಕೆ ಶಾಶ್ವತವಾಗಿ ಲಗಾಮು ವಿಧಿಸಿ ಗೊತ್ತುವಳಿ ಅಂಗೀಕರಿಸುವ ಅಧಿಕಾರ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗಿದೆ. ಆದರೆ ಇಂತಹ ಗೊತ್ತುವಳಿ ಅಂಗೀಕಾರಕ್ಕೆ ಇಂದು ಅಗ್ರ ದೇಶಗಳು ಹೊಂದಿರುವ ವೀಟೋ ಅಧಿಕಾರವೇ ಬಹುದೊಡ್ಡ ತೊಡಕು. ಎಲ್ಲಿಯವರೆಗೂ ಅಗ್ರದೇಶಗಳು ಈ ವಿಚಾರದಲ್ಲಿ ಏಕೀಭವಿಸುವುದಿಲ್ಲವೋ

ಪಾಕ್ ವಕ್ತಾರನ ಅವಿವೇಕದ ಮಾತು…

ವಿದೇಶಿ ಮಾಧ್ಯಮಕ್ಕೆ ಪಾಕ್ ಮಾಜಿ ರಾಜತಾಂತ್ರಿಕ ಬಾಸೀದ್ ನೀಡಿರುವ ಹೇಳಿಕೆ ನಿಜಕ್ಕೂ ಸೋಜಿಗ. ಅಮೆರಿಕಾ ಏನಾದರೂ ಪಾಕ್ ಮೇಲೆ ದಾಳಿ ನಡೆಸಿದರೆ, ಈ ದೇಶ ಭಾರತದ ಮೇಲೆ ಯುದ್ಧ ನಡೆಸುವುದಂತೆ.. ! ದೆಹಲಿ ಮತ್ತು ಮುಂಬಯಿ ಮಹಾನಗರಗಳನ್ನು ಉಡಾಯಿಸುವುದಂತೆ..! ಇಂತಹ ಪ್ರಚೋದನಕಾರಿ

ಎಲ್‌ಪಿಜಿಗೆ ಇಥೆನಾಲ್ ಪರ್ಯಾಯ ಆಗಬಹುದೇ?

ಯುದ್ಧದ ಪರಿಣಾಮ ಎಲ್‌ಪಿಜಿ ಕೊರತೆ ಕಂಡು ಬಂದಿದೆ. ವಾಣಿಜ್ಯ ಎಲ್‌ಪಿಜಿ ಬಂದ್ ಆಗಿದೆ. ಕೆಲವು ಕಡೆ ಹೊಟೇಲ್‌ಗಳು ಮುಚ್ಚಿವೆ. ಈ ಪರಿಸ್ಥಿತಿ ಎಂದು ಬದಲಾಗುತ್ತದೆ ಎಂಬುದು ಯಾರಿಗೂ ತಿಳಿಯದು. ಇದಕ್ಕೆ ಪ್ರತಿಭಟನೆ ಪರಿಹಾರವಲ್ಲ. ಈಗ ಇದಕ್ಕೆ ಪರ್ಯಾಯವಾಗಿ ಇಥೆನಾಲ್ ಬಳಸುವ ಪ್ರಯೋಗಗಳು

ಒಂದು ರೂ. ಗೆ ಲೀಟರ್ ಹಾಲು: ಫ್ಲಿಪ್‌ಕಾರ್ಟ್‌ನಿಂದ ದಿವಾಳಿತನದ ಮಾರಾಟ ನಿಯಮ

ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಾಟ ಮಾಡುವ ಜಾಹೀರಾತು ಹೇಗೆ ಸಮಾಜಮುಖಿ ಆದೀತು ? ಇದೊಂದು ದಿವಾಳಿತನದ ಮಾರಾಟ ನಿಯಮ. ಜನತೆಯನ್ನು ದಿಕ್ಕು ತಪ್ಪಿಸುವಂತಹ ಈ ಬ್ಲಾಂಕೆಟ್ ಸೇಲ್ ನಿಯಮ ಇಡೀ ದೇಶಕ್ಕೆ ಮಾರಕ. ಈ ದಿಶೆಯಲ್ಲಿ ಫ್ಲಿಫ್‌ಕಾರ್ಟ್ ನೀಡಿರುವ

ಯುದ್ಧಕ್ಕೆ ಖಾಯಂ ಪರಿಹಾರ ಮತ್ತು ವಿಶ್ವಸಂಸ್ಥೆಯ ಕಾರ್ಯವೈಖರಿ

ಇರಾನ್ ಹೊಂದಿರುವ ನ್ಯೂಕ್ಲಿಯರ್ ಅಸ್ತ್ರಗಳು ಮತ್ತು ತೈಲ ಸ್ಥಾವರಗಳ ಅದಿಪತ್ಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಗಂಭೀರ ಮಾತುಕತೆ ನಡೆಯಬೇಕಿದೆ. ಇದು ಕೇವಲ ಮಧ್ಯ ಪ್ರಾಚ್ಯ ಮತ್ತು ಕೊಲ್ಲಿ ದೇಶಗಳಿಗೆ ಸಂಬಂಧಿಸಿದ ವಿಷಯವಾಗಿಲ್ಲ. ವಿಶ್ವಸಂಸ್ಥೆಯ ಎಲ್ಲ ಸದಸ್ಯ ದೇಶಗಳಿಗೂ ನೇರ ಸಂಬಂಧವಿರುವ

ನೀರಿನ ಸಮಸ್ಯೆ: ಸರ್ಕಾರ ಎಚ್ಚರ ತಪ್ಪದಿರಲಿ

ರಾಜ್ಯದ ಬಹುತೇಕ ಗ್ರಾಮಗಳಲ್ಲಿ ನೀರಿನ ಪಂಪಿಂಗ್ ಕೇಂದ್ರಗಳಿಗೆ ಕರೆಂಟ್ ಪೂರೈಸುವ ಸೂಕ್ತ ವ್ಯವಸ್ಥೆಯೇ ಇಲ್ಲ ! ದುರಸ್ತಿ ಕಾಣದ ಜನರೇಟರ್ ಮತ್ತು ಟ್ರಾನ್ಸ್‌ಫಾರ್ಮರ್. ಕೆಟ್ಟ ಮೋಟಾರ್. ಈ ಹಲವು ಹತ್ತು ತೊಡಕುಗಳು ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಗಳಿಗೆ ಕಾರಣವಾಗಿವೆ. ಇಂತಹ ಸಮಸ್ಯೆಗಳು

ಮಧ್ಯಪ್ರಾಚ್ಯ ಪ್ರಕ್ಷುಬ್ಧ: ಭಾರತ ನಿಲುವು ಸ್ಪಷ್ಟಪಡಿಸಬೇಕಿದೆ

ಮಧ್ಯ ಪ್ರಾಚ್ಯದಲ್ಲಿ ರಣಭೀಕರ ಯುದ್ದ ಮುಂದುವರಿದಿರುವಾಗ ಇದು ಭಾರತೀಯ ಸಂಸತ್ತಿನಲ್ಲಿ ಚರ್ಚೆಯಾಗಬಾರದೆಂದರೆ ಹೇಗೆ ? ಕೇಂದ್ರ ಸರ್ಕಾರವೇ ಈ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾವನೆಯನ್ನು ಮಂದಿಟ್ಟು ಚರ್ಚೆಗೆ ಮುಂದಾಗಬೇಕಿತ್ತು . ಈ ಹಿಂದೆ ಇಂತಹ ಸನ್ನಿವೇಶದಲ್ಲಿ ಅಮೆರಿಕ ಮತ್ತು ಇರಾಕ್

ರಾಷ್ಟ್ರಪತಿ ಅಗ್ಗದ ಪ್ರಚಾರ ವಸ್ತುವಲ್ಲ

ರಾಜ್ಯಪಾಲ ಮತ್ತು ರಾಷ್ಟ್ರಪತಿ ಹುದ್ದೆಗಳನ್ನು ಚುನಾವಣೆಗಳ ಸಂದರ್ಭದಲ್ಲಿ ಎಳೆದು ತಂದು ಮತಗಳನ್ನು ಬಾಚಬೇಕೆಂಬ ಹಿಡನ್ ಅಜೆಂಡಾ ಯಾವ ರಾಜಕೀಯ ಪಕ್ಷಕ್ಕೂ ಶೋಭಿತವಲ್ಲ. ಸಾಂವಿಧಾನಿಕ ಹುದ್ದೆಗಳಲ್ಲಿರುವವರು, ಜಾತಿ, ಧರ್ಮ ಮತ್ತು ವಿವಿಧ ಆಮಿಷಗಳನ್ನು ಒಡ್ಡುವ ಭಾಷಣ ಮತ್ತು ಪ್ರಚಾರಗಳ ಮೇಲೆ ಚುನಾವಣೆ ಆಯೋಗವು

ಬೇಹುಗಾರಿಕೆ ವರದಿ: ಪರಿಣಾಮ ಶೂನ್ಯ

ಇಂದಿನ ಗೂಗಲ್ ಮತ್ತು ಎಐ ಯುಗದಲ್ಲಿ ಪರಮ ರಹಸ್ಯ ಎಂಬುದೇ ಬೊಗಳೆ ! ಯಾರು ಏನೇ ಮಾಡಿದರೂ, ಎಲ್ಲೇ ಇದ್ದರೂ ಈ ಮಾಹಿತಿ ಬಹಿರಂಗವಾಗಲು ಕೆಲವೇ ನಿಮಿಷಗಳು ಸಾಕು. ಹೀಗಿರುವಾಗ ಇಂಟಲಿಜೆನ್ಸ್ ರಿಪೋರ್ಟ್‌ಗಳ ಬಗ್ಗೆ ಕಾಂಗ್ರೆಸ್ ಶಾಸಕರು ಬೆದರಿ ಕಂಗಾಲಾಗುವರೆಂಬುದು ಅರ್ಥರಹಿತ