Menu

ವಿಜಯ್ ಮುಂದಿದೆ ನಾನಾ ರಾಜಕೀಯ ಸವಾಲುಗಳು

ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ವಿಜಯ್ ಸರ್ಕಾರವೂ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಸ್ಟಾಲಿನ್ ಎದುರಿಸಿದ ಸಮಸ್ಯೆಗಳನ್ನೇ ಎದುರಿಸಬೇಕಾದೀತು . ಕೇಂದ್ರದೊಂದಿದೆ ಸಂಘರ್ಷವಂತೂ ತಪ್ಪಿದ್ದಲ್ಲ. ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ ಹುಟ್ಟಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಿಜೆಪಿ ಅಂತಹ ಮಹತ್ವಾಕಾಂಕ್ಷಿ ರಾಷ್ಟ್ರೀಯ ಪಕ್ಷದ ಪಾಲಿಗೆ ಜೀರ್ಣಿಸಿ ಕೊಳ್ಳಲಾಗದಂತಹ ಬಿಸಿತುಪ್ಪ ಎಂಬುದಂತೂ ಕಟುಸತ್ಯ. ಪ್ರಜಾತಂತ್ರದಲ್ಲಿ ಜನಾಕ್ರೋಶ ಎಂಬುದು ಮೌನಕ್ರಾಂತಿ. ಇಂತಹ ಕ್ರಾಂತಿ ಸಂಭವಿಸಿವುದುಂಟು . ದುರಾಡಳಿತದಿಂದ ಬೇಸತ್ತ ಜನತೆ

ಪಂಚ ರಾಜ್ಯ ಚುನಾವಣೆ ಫಲಿತಾಂಶ: ಹೊಸ ಪೀಳಿಗೆಯ ರಾಜಕೀಯ ಸುನಾಮಿ

ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶದಲ್ಲಿ ಹೊಸ ಪೀಳಿಗೆ ಎಬ್ಬಿಸಿರುವ ರಾಜಕೀಯ ಸುನಾಮಿ ಎದ್ದು ಕಾಣಿಸುತ್ತಿದೆ. ಇಲ್ಲದಿದ್ದಲ್ಲಿ ಬಂಗಾಳದ ದೀದಿಯಿಂದ ಹಿಡಿದು ತಮಿಳುನಾಡಿನ ಸ್ಟಾಲಿನ್ ಧೂಳೀಪಟವಾಗುತ್ತಿರಲಿಲ್ಲ. ಈ ಬಾರಿಯ ಫಲಿತಾಂಶದ ವಿಶೇಷ ಎಂದರೆ ಹೊಸ ವ್ಯಕ್ತಿಯ ಆಯ್ಕೆಯಲ್ಲ, ಹೊಸ ಪಕ್ಷದ ಆಯ್ಕೆ.

ಗ್ಯಾಸ್‌ ಬೆಲೆ ಏರಿಕೆ: ಸರ್ಕಾರದ ಹೊಣೆಗಾರಿಕೆ ಏನು

ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರಗಳು ವಾಣಿಜ್ಯ ಬಳಕೆದಾರರ ನೆರವಿಗೆ ಬರಬೇಕಿದೆ. ಹಾಗೆಯೇ ಈ ಬೆಲೆ ಏರಿಕೆಯು ದೇಶದ ಸಾಮಾನ್ಯನ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡದ ಹಾಗೆ ಎಚ್ಚರಿಕೆ ಕ್ರಮಗಳನ್ನು ವಹಿಸುವ ಗುರುತರ ಹೊಣೆಗಾರಿಕೆ ಕೂಡಾ ಇದೆ. ವಾಣಿಜ್ಯ ಸಿಲಿಂಡರ್ ಬೆಲೆ ಈಗ

ಮಮತಾ- ಸ್ಟಾಲಿನ್‌ಗೆ ಪರ್ವಕಾಲ ಮಾತ್ರವಲ್ಲ, ಪ್ರಾದೇಶಿಕ ಪಕ್ಷಗಳ ಅಳಿವು, ಉಳಿವಿನ ಪ್ರಶ್ನೆ

ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಟಿಎಂಸಿ ಮತ್ತು ಡಿಎಂಕೆ ಪಕ್ಷಗಳಿಗೆ ಫಲಿತಾಂಶದಲ್ಲಿ ಹಿನ್ನಡೆಯಾದಲ್ಲಿ, ದೇಶದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಒಂದು ಡಜನ್ ಆಕ್ಷನ್ ಪ್ಲಾನ್‌ಗಳನ್ನು ಈಗಾಗಲೆ ಸಿದ್ಧಪಡಿಸಿಕೊಂಡು ತನ್ನ ಬತ್ತಳಿಕೆಯಲ್ಲಿ ತುಂಬಿಕೊಂಡಿದೆ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶವು, ದೇಶ ಮತ್ತು

ಒಳಮೀಸಲು ನಿಗದಿ: ಮುಂದಿನ ಸವಾಲುಗಳು

ಒಳಮೀಸಲು ಗೊಂದಲದಿಂದ ನಾಡಿನ ಸರ್ಕಾರಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿವೆ. ಈ ದಿಶೆಯಲ್ಲಿ ಸರ್ಕಾರವೀಗ ಒಳಮೀಸಲು ಸೂತ್ರಗಳನ್ನು ಅಳವಡಿಸಿ ನಿಯಮಾವಳಿ ರಚಿಸಬೇಕಿದ್ದು ಈ ಕೆಲಸವೂ ಈಗ ಸುಗಮವಾಗಿ ಮುಂದುವರಿಯುವುದು ಅನಿವಾರ್ಯ. ಒಳಮೀಸಲು ಸಮಸ್ಯೆ ಬಗೆಹರಿದಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ

ಜೆಡಿಎಸ್‌ಗೆ ಸೆಕ್ಯುಲರಿಸಂ ಅನಿವಾರ್ಯವೋ, ಆಯ್ಕೆಯೋ?

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಮತ್ತು ಬಿಜೆಪಿ ನೆರವಿನಿಂದ ಮತ್ತೊಂದು ಸಾರಿ ರಾಜ್ಯಸಭೆಗೆ ಆಯ್ಕೆಯಾಗಬೇಕೆಂದು ದೇವೇಗೌಡರು ಬಯಸಿರುವಾಗ, ರಾಜ್ಯದಲ್ಲಿ ಜೆಡಿಎಸ್ ಪಾರ್ಟಿಯ ಜಾತ್ಯತೀತ ಐಡೆಂಟಿಟಿ ಇನ್ನೆಷ್ಟು ದಿನ ಎಂಬುದೀಗ ಬಹು ಚರ್ಚಿತ ವಿಷಯವಾಗಿದೆ. ಜಾತ್ಯತೀತ ಜನತಾದಳ, ಬಿಜೆಪಿ ಜೊತೆ ರಾಜಕೀಯವಾಗಿ ಸಾರ್ವಕಾಲಿಕ ರಾಜಿ

ಭ್ರಷ್ಟಾಚಾರ ನಿಗ್ರಹ ಸ್ವಾಯತ್ತ ಸಂಸ್ಥೆ ಲೋಕಾಯುಕ್ತ ದುರ್ಬಲವಾಗದಿರಲಿ

ಲೋಕಾಯುಕ್ತ ಎಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಕೆಲಸ ಮಾಡುವ ಸಂಸ್ಥೆಯಲ್ಲ. ಒಂದುನೂರು, ಎರಡು ನೂರು ರೂಪಾಯಿ ಲಂಚ ತೆಗೆದುಕೊಳ್ಳುವ ಗುಮಾಸ್ತನನ್ನು ಸೆರೆ ಹಿಡಿದು ಶಿಕ್ಷಿಸುವ ಸಂಸ್ಥೆ ಮಾತ್ರವಲ್ಲ ಎಂಬುದನ್ನು ನ್ಯಾಯಮೂರ್ತಿ ಎನ್ . ವೆಂಕಟಾಚಲ ಮತ್ತು ನ್ಯಾಯಮೂರ್ತಿ. ಎನ್

ಇರಾನ್‌-ಅಮೆರಿಕ ಸಂಘರ್ಷ: ಎರಡನೆ ಸುತ್ತು ಮಾತುಕತೆಯೂ ನಿಷ್ಫಲ?

ಪಾಕಿಸ್ತಾನವೀಗ  ಸಂಧಾನದ ಬಾಗಿಲು ತೆರೆದು ಕುಳಿತಿರುವುದು ನೋಡಿದರೆ ಈ ದೇಶದ ಬಳಿ, ಯಾವ ಬಗೆಯ ಸಂಧಾನದ ಸೂತ್ರಗಳಿವೆ ಎಂಬ ಕುತೂಹಲ ಮೂಡಿಸಿದೆ. ಬಿಗಿಪಟ್ಟು ಹಿಡಿದಿರುವ ಇರಾನ್ ದೇಶವನ್ನು ಸಂಧಾನದ ಮಾರ್ಗಕ್ಕೆ ಕರೆದೊಯ್ಯುವ ಜಾಣನಡೆ ಪಾಕ್ ಪಾಲಿಗೆ ಅಷ್ಟೇನೋ ಸುಲಭದ ಕೆಲಸವಲ್ಲ. ಪಾಕಿಸ್ತಾನದಲ್ಲಿ

ಬೇಕಿದೆ ದಕ್ಷಿಣಕ್ಕೆ ಸುಪ್ರೀಂಕೋರ್ಟ್ ಪೀಠ

ದಕ್ಷಿಣದಲ್ಲಿ ಎಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆ ಆಗಬೇಕೆಂಬುದನ್ನು ಸುಪ್ರೀಂ ಕೋರ್ಟ್ ಆಡಳಿತದ ಪ್ರಧಾನ ಅಧಿಕಾರಿಯೂ ಆಗಿರುವ ಸಿಜೆಐ ಹಾಗೂ ಕೊಲಿಜಿಯಂ ವಿವೇಚನೆಗೆ ಬಿಟ್ಟ ವಿಚಾರ. ಬೆಂಗಳೂರು ಸೇರಿದಂತೆ ಹೈದರಾಬಾದ್ ಮತ್ತು ಚೆನ್ನೈ ಮಹಾನಗರಗಳು ಸುಪ್ರೀಂಕೋರ್ಟ್ ಪೀಠ ಸ್ಥಾಪನೆಗೆ ಎಲ್ಲ ರೀತಿಯಲ್ಲಿಯೂ ಯೋಗ್ಯ ಸ್ಥಳಗಳು.

ಮಹಿಳಾ ಮೀಸಲು ಹೆಚ್ಚಳವೋ-ಕ್ಷೇತ್ರ ಮರುವಿಂಗಡಣೆಯೋ?

ಮಹಿಳಾ ಮೀಸಲು ಪ್ರಮಾಣ ಹೆಚ್ಚಿಸುವ ನೆಪದಲ್ಲಿ ಬಿಜೆಪಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳುವ ಚಾಣಕ್ಯ ತಂತ್ರವನ್ನು ಅನುಸರಿಸಿದೆ ಎಂಬ ಅಭಿಪ್ರಾಯವಿದೆ. ಅದೇನೆ ಇರಲಿ. ದಕ್ಷಿಣದಲಿ ಲೋಕಸಭೆ ಸೀಟುಗಳ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಇದು ನಿಚ್ಚಳವಾಗಿ ಚುನಾವಣೆಗಳಲ್ಲಿ ಬಿಜೆಪಿಗೆ ವರದಾನ ಆಗಲಿದೆ ಎಂಬುದನ್ನು ಸಂಪೂರ್ಣವಾಗಿ