ಅಂಕಣ
ಬಗೆಹರಿಯದ ತೈಲ ಬಿಕ್ಕಟ್ಟು: ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರ
ದೇಶದಲ್ಲಿ ತೈಲ ಬೆಲೆ ಹೆಚ್ಚಾದಂತೆ ಸಾಮಾನ್ಯ ಜನತೆಯ ಮೇಲೆ ಇದು ನೇರವಾಗಿ ಪರಿಣಾಮ ಬೀರದೆ ಇರಲು ಸಾಧ್ಯ್ಯವಿಲ್ಲ. ಅಗತ್ಯ ವಸ್ತುಗಳು , ಸಾರಿಗೆ, ಕರೆಂಟ್, ನೀರು, ಹಣ್ಣು ತರಕಾರಿ ಹಾಗೂ ಇತರ ಎಲ್ಲ ವಸ್ತುಗಳ ಖರೀದಿ ವಿಚಾರದಲ್ಲಿ ಸಾಮಾನ್ಯ ಪ್ರಜೆಗೆ ಸಂಕಷ್ಟ ಮತ್ತು ಆರ್ಥಿಕ ಹೊರೆ ತಪ್ಪಿದ್ದಲ್ಲ. ಇದರಿಂದ ಪಾರಾಗಬೇಕಾದರೆ ಸರ್ಕಾರಗಳು ನಿಶ್ಚಿತವಾಗಿ ಯಾವ ಪರಿಹಾರೋಪಾಯ ಕಂಡು ಹಿಡಿಯಬೇಕು, ಇದರ ಮಾರ್ಗೋಪಾಯಗಳೇನು ಎಂಬುದರ ಗಂಭೀರ ಚರ್ಚೆ ಸರ್ಕಾರಗಳ ಮಟ್ಟದಲ್ಲಿ ಆಗಬೇಕಿದೆ.
ಆಗ ಬಂಗಾಳದಲ್ಲಿ ಕಾಂಗ್ರೆಸ್ ಅಳಿಸಲು ಪಣತೊಟ್ಟ ಮಮತಾ ಈಗ ಅಸ್ತಿತ್ವಕ್ಕಾಗಿ ʼಕೈʼಗೆ ಮೊರೆ ?
ಮಮತಾ ಬ್ಯಾನರ್ಜಿ ಈಗ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ದಿಶೆಯಲ್ಲಿ ಕಾಂಗ್ರೆಸ್ ನಾಯಕರ ಮನೆ ಬಾಗಿಲಿನ ಕದ ತಟ್ಟಿದ್ದಾರೆ. ಈಗ ಕಾಂಗ್ರೆಸ್ ಪಾರ್ಟಿಗೂ ಬೇಕಿರುವುದು ಇದೇ ! ಎರಡು ತಿಂಗಳ ಹಿಂದೆ ದೀದಿ ತನ್ನ ಈ ಘೋರ ಪರಾಭವವನ್ನು ನಿರೀಕ್ಷಿಸಿರಲಿಲ್ಲ, ಮಿಗಿಲಾಗಿ
ಕೆಪಿಸಿಸಿ ಅಧ್ಯಕ್ಷ-ಸಿಎಂ ನಡುವೆ ಸಮನ್ವಯ ಅಗತ್ಯ
ರಾಜ್ಯದಲ್ಲಿ ಹೊಸ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೆ ಸುಮಧುರ ಬಾಂದವ್ಯ ಏರ್ಪಡುವುದು ಅಗತ್ಯ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಡಿಕೆಶಿ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ ಈಗಿನ ಸಮಸ್ಯೆ ಆಗ ಬಂದಿರಲಿಲ್ಲ. ಈಗ ಇಬ್ಬರೂ ಹುದ್ದೆಗಳಿಗೆ ಹೊಸಬರು. ಇವರಿಬ್ಬರ ನಡುವೆ
ಅಪರೂಪದ ವನ್ಯಜೀವಿಗಳ ಅಕ್ರಮ ಸಾಕಣೆ: ಬೆಂಗಳೂರಿನ ವೈದ್ಯ ಅರೆಸ್ಟ್
ಪರವಾನಗಿ ಇಲ್ಲದೆ ಅಕ್ರಮವಾಗಿ ವಿದೇಶಿ ಹಾಗೂ ಅತ್ಯಂತ ಅಪರೂಪದ ವನ್ಯಜೀವಿಗಳನ್ನು ಮನೆಯಲ್ಲಿಯೇ ಸಾಕಿದ್ದ ಬೆಂಗಳೂರಿನ ಜಯನಗರದ ವೈದ್ಯರೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಡಾ ರಾಜ್ ಕಮಲ್ ಬಂಧಿತ ವೈದ್ಯ, ಆತನ ಮನೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಅಪರೂಪದ ಪ್ರಾಣಿ ಮತ್ತು
ಗದಗದಲ್ಲಿ ಸಿಡಿಲು ಬಡಿದು ಯುವಕ ಸಾವು
ಗದಗದ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ಪ್ರಶಾಂತ್ ಹುಡೇದ (19) ಎಂಬ ಯುವಕ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಅನ್ಣ ತಮ್ಮನ ಮೃತದೇಹವನ್ನು ಮನೆಗೆ ತಂದಿದ್ದಾನೆ. ಗದಗ ಜಿಲ್ಲೆಯಾದ್ಯಂತ ಶುಕ್ರವಾರ
ಪರಿಸರ ವಿನಾಶ: ಎಲ್ಲಿದೆ ಅಂಕುಶ?
ನ್ಯಾಯಮಂಡಳಿ ಮತ್ತು ಲೋಕಾಯುಕ್ತ ಪ್ರತ್ಯೇಕವಾಗಿ ಇಂತಹ ಪ್ರಕರಣಗಳನ್ನು ಗಮನಿಸಿ ಸುಮೋಟೋ ತನಿಖೆ ನಡೆಸಿದರೂ. ಸರ್ಕಾರ ಈ ಗಂಭೀರ ವರದಿಗಳನ್ನು ಗಮನಿಸಿ ಸೂಕ್ತ ಕ್ರಮ ಜರುಗಿಸದಿರುವುದು ನಿಜಕ್ಕೂ ಖೇದಕರ. ಜೂನ್ ಐದು ವಿಶ್ವ ಪರಿಸರ ದಿನ. ನಾವಿಂದು ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಲು
ಸರ್ವ ಜನಾಂಗದ ಪ್ರತಿನಿಧಿ ನಡುವೆ ಡಿಕೆಶಿಗೆ ಸಿಎಂ ಗಾದಿ
ಎಲ್ಲ ಧರ್ಮಗುರು, ಪಕ್ಷದ ನಾಯಕರು, ಬೇರೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕಲಾವಿದರ ಶುಭಾಶಯ, ಆಶೀರ್ವಾದಗಳ ನಡುವೆ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಜರಿದ್ದು ಅಭಿನಂದಿಸಿದ್ದು ಗಮನಾರ್ಹ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ
ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಟಿಇಟಿ ಪಾಸಾಗಲು ಗಡುವು
ದೇಶದ ಎಲ್ಲ ಪ್ರಾಥಮಿಕ ಶಾಲೆ ಶಿಕ್ಷಕರು ೨೦೨೮ ಆಗಸ್ಟ್೩೧ ರೊಳಗೆ ಟಿಇಟಿ ಪರೀಕ್ಷೆ ಪಾಸು ಮಾಡಿರಲೇಬೇಕು. ಇಲ್ಲದಿದ್ದಲ್ಲಿ ಅವರು ಕಡ್ಡಾಯ ನಿವೃತ್ತಿ ಪಡೆಯಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಖಡಕ್ ಆದೇಶ ಹೊರಡಿಸಿದೆ. ಈ ಆದೇಶ ೧.೨೦ ಲಕ್ಷ ಶಿಕ್ಷಕರಿಗೆ ರಾಜ್ಯದಲ್ಲಿ ಅನ್ವಯವಾಗುತ್ತದೆ.
ಅಹಿಂದ ಕೈಗೆ ನಿಜವಾದ ಅಧಿಕಾರ ಮುನ್ನವೇ ನಾಯಕನ ನಿರ್ಗಮನ
ರಾಜ್ಯದಲ್ಲಿ ಅಹಿಂದ ವರ್ಗಕ್ಕೆ ನಿಜವಾದ ಅಧಿಕಾರ ಸಿಗಬೇಕೆಂದು ಕಳೆದ ೫೦ ವರ್ಷಗಳಿಂದ ರಾಜಕೀಯ ಹೋರಾಟ ನಡೆಸುತ್ತ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಿ ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಇರುವುದಾಗಿ ಪ್ರಕಟಿಸಿದ್ದಾರೆ. ಇದು ಹಿಂದುಳಿದ ವರ್ಗಗಳಿಗೆ ತಂದ ಬೇಸರದ ಸಂಗತಿ ಎಂಬುದರಲ್ಲಿ ಎರಡು
ಜೆನ್ಜೀ ಹಾಗೂ ಕಾಕ್ರೋಚ್ ಪಾರ್ಟಿ
ಲಂಚಗುಳಿತನ, ಆಡಳಿತದಲ್ಲಿ ಅಡಿಗಡಿಗೂ ತಾಂಡವವಾಡಿದ ಅಪ್ರಮಾಣಿಕತೆ, ಭ್ರಷ್ಟತೆ, ಸ್ವಜನಪಕ್ಷಪಾತ, ಧರ್ಮ ಪ್ರಚೋದನೆ, ಜಾತಿ ನಿಂದನೆ, ತಾರತಮ್ಯ ಇವೇ ಇಂದಿನ ಪ್ರಜಾತಂತ್ರದ ಮಹಾಪೀಡೆಗಳು. ಇದರಿಂದ ಸಂಪೂರ್ಣವಾಗಿ ಮುಕ್ತವಾಗಿ ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎಂಬುದು ಧ್ಯೇಯ ವಾಕ್ಯ. ಆದರೆ ಸ್ವತಂತ್ರ ಭಾರತದಲ್ಲಿ




