Menu

ಕನ್ನಡನಾಡಿನಲ್ಲೇ ಗಾನಕೋಗಿಲೆ ಎಸ್‌ ಜಾನಕಿ ಮತ್ತೆ ಜನಿಸಲಿ

ಎಸ್‌ಪಿಬಿ ಮತ್ತು ಎಸ್. ಜಾನಕಿ ಇವರಿಬ್ಬರ ಜೀವವೂ ಕನ್ನಡನಾಡಿನಲ್ಲಿಯೇ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಜನ್ಮತಃ ಇವರಿಬ್ಬರೂ ತೆಲುಗು ಬಿಡ್ಡಲು. ಆದರೆ ಇವರಿಬ್ಬರ ಹೃದಯ ಕೊನೆಯವರೆಗೂ ಕನ್ನಡತಾಯಿಗಾಗಿ ಮಿಡಿಯಿತು. ಜನ್ಮ ಕೊಟ್ಟ ಏಕೈಕ ಮಗ ಮತ್ತು ಮಗಳನ್ನು ಕಳೆದುಕೊಂಡ ಜಾನಕಿ ಕೊನೆಗೆ ತಾಯಿ ಚಾಮುಂಡೇಶ್ವರಿಯ ಮಡಿಲಿನಲ್ಲಿ ಚಿರನಿದ್ದೆಗೆ ಜಾರಿದ್ದು ಈ ನಾಡಿನ ಮಹಾಭಾಗ್ಯ. ಜಾನಕಿ ಮುಂದಿನ ಜನ್ಮದಲ್ಲಾದರೂ ಈ ಕನ್ನಡನಾಡಿನಲ್ಲಿಯೇ ಜನಿಸಲಿ. ಮಧುರ ಗಾಯಕಿ ಎಸ್. ಜಾನಕಿ ಸಮಸ್ತ ಗಾಯನರಸಿಕ

ತಾರ್ಕಿಕ ಅಂತ್ಯ ಕಾಣದ ಬಿಟ್ ಕಾಯಿನ್ ದಂಧೆ

ದೇಶ ವಿದೇಶಗಳಲ್ಲಿ  ಬಿಟ್ ಕಾಯಿನ್ ದಂಧೆಯನ್ನು ತೆರೆಮರೆಯಲ್ಲಿ ಮುಂದುವರಿಸಿರುವ ನಾಡಿನ ಪ್ರಭಾವಿ ವ್ಯಕ್ತಿಗಳ ವ್ಯವಹಾರ ಮತ್ತು ವಹಿವಾಟಿಗೆ ಭಾದಕ ಆಗದ ರೀತಿಯಲ್ಲಿ ಎಸ್‌ಐಟಿ ಅತಿ ಜಾಣ್ಮೆಯಿಂದ ಬಿಟ್ ಕಾಯಿನ್ ಪ್ರಕರಣದ ಬಿ ರಿಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಹೊಸದೇನೂ ಇಲ್ಲ. ಸಾಕ್ಷ್ಯಗಳ

ಯುದ್ಧ ಯಾರಿಗೂ ಬೇಕಿಲ್ಲ, ಟ್ರಂಪ್‌ಗೆ ಮಾತ್ರ ಯುದ್ಧ ಸಂಭ್ರಮ

ಟ್ರಂಪ್ ಗೊಂದಲಕಾರಿ ಮತ್ತು ಅಸ್ಥಿರ ನೀತಿ ಮತ್ತು ಹೇಳಿಕೆಗಳೇ ಇಂದು ಮತ್ತೆ ಇರಾನ್ ಅನ್ನು ಕೆರಳಿಸಿದೆ. ಮಲಗಿರುವವರೂ ರೋಷದಿಂದ ಎದ್ದು ಕುಳಿತುಕೊಳ್ಳುವ ರೀತಿಯಲ್ಲಿ ಟ್ರಂಪ್ ಹೇಳಿಕೆ ನೀಡುತ್ತಿದ್ದು ಇದು ಶಾಂತಿ ಮಾತುಕತೆ ಮತ್ತು ಶಾಂತಿ ಸ್ಥಾಪನೆಗೆ ನೇರ ಅಡ್ಡಿಯಾಗಿ ತೊಡಕಾಗಿ ಪರಿಣಮಿಸಿದೆ.

ಎಸ್ಟಿ ಸಮುದಾಯದ ತಳವಾರ, ನಾಯ್ಕಡ್ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ‌ ನೀಡುತ್ತಿಲ್ಲ: ಸಿಎಂಗೆ ಮನವಿ

ಎಸ್‌ಟಿ ಸಮುದಾಯಕ್ಕೆ ಸೇರಿದ ತಳವಾರ, ನಾಯ್ಕಡ್ ವರ್ಗದ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಜಾತಿ ಪ್ರಮಾಣ ಪತ್ರ‌ ನೀಡುತ್ತಿಲ್ಲ, ಇದರಿಂದ ಸಮಾಜದ ಯುವಕರಿಗೆ ಉದ್ಯೋಗ, ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಕಲಬುರಗಿಯಲ್ಲಿ  ನವ ಕರ್ನಾಟಕ ರೈತ ಸಂಘದ

SIR ಹಾಗೂ ರಾಜಕೀಯ ಸಾಮರಸ್ಯ

ಜನಪರ ದೃಷ್ಟಿಯಲ್ಲಿ ಪಾರದರ್ಶಕ ಎಸ್ ಎ ಆರ್ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಳ್ಳಬೇಕಾದರೆ ಎಲ್ಲ ರಾಜಕೀಯ ಪಕ್ಷಗಳ ನಾಯಕರ ನಡುವೆ ಸೌಹಾರ್ದತೆ ಮತ್ತು ಸಾಮರಸ್ಯವೂ ಅತಿ ಮುಖ್ಯ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಕಡೆ ಈಗ ಎಸ್ ಐ ಅರ್ ಪಕ್ರಿಯೆ

ಸುಪ್ರೀಂಕೋರ್ಟ್‌ಗೆ ಎಐ ಸವಾಲು

ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ ಐದೇ ನಿಮಿಷಗಳಲ್ಲಿ ಫಲಿತಾಂಶ ಘೋಷಣೆ ಆಗುವುದೆಂದಾಗ ಎಐನಿಂದ ಭಾರತೀಯ ನೈಜ ನ್ಯಾಯಾಂಗ ಕಾರ್ಯ ನಿರ್ವಹಣೆಗೆ ಎದುರಾದ ಅಡ್ಡಿ ಮತ್ತು ಸವಾಲುಗಳನ್ನು ಸಮರ್ಥವಾಗಿ ಪರಿಹರಿಸುವುದು ಪರಿಣಿತರಿಗೆ ಅಸಾಧ್ಯವೇನೂ ಅಲ್ಲ. ಕೃತಕ ಬುದ್ದಿಮತ್ತೆ ಭಾರತೀಯ ನ್ಯಾಯಾಂಗದ ಮೇಲೆ ಗಂಭೀರ

ಕಲ್ಲು ಕ್ವಾರಿ ದುರಂತ: ನಿಯಮ ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು,  ಭವಿಷ್ಯದಲ್ಲಿ ಎಲ್ಲಾ ಕ್ವಾರಿಗಳಿಗೂ ನಾವು ನಿಯಮ ತರಬೇಕಾಗುತ್ತದೆ ಎಂದು ಸಿಎಂ ಡಿ ಕೆ ಶಿವಕುಮಾರ್  ಹೇಳಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಮಾದಾಪಟ್ಟಣದ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಮೃತಪಟ್ಟ  ಏಳು

SIR ನಿಂದ ನೈಜ ಮತದಾರನಿಗೆ ಅನ್ಯಾಯವಾಗದಿರಲಿ

SIR ವಿಚಾರದಲ್ಲಿ ರಾಜ್ಯದಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ನೈಜ ಮತದಾರರಿಗೆ ಅನ್ಯಾಯವಾಗದ ರೀತಿಯಲ್ಲಿ ಮನೆ ಮನೆಗೂ ಈಗ ಆಯೋಗಕ್ಕಿಂತ, ಸರ್ಕಾರವೇ ಮುಂದಾಗಿ ಮತದಾರರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ತುರ್ತು ಅಗತ್ಯವಿದೆ. ರಾಜ್ಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ( ಎಸ್ ಐ

ಕರ್ನಾಟಕದ ನೀರಾವರಿ ಯೋಜನೆಗಳಿಗೆ ನಿಲ್ಲದ ಅಡ್ಡಿ

ಮೇಕೆದಾಟು ಬಹುಪಯೋಗಿ ಯೋಜನೆಗಿಂತ ತಮಿಳುನಾಡಿನ ಕೃಷ್ಣಗಿರಿ ಬಳಿ ರಾಸಿಮಣಲ್ ಹೆಸರಿನಲ್ಲಿ ಅಣೆಕಟ್ಟು ನಿರ್ಮಿಸಲು ಯೋಜನೆಯೊಂದು ಸದ್ದಿಲ್ಲದೆ ಮುಂದುವರಿದಿದೆ. ತಮಿಳುನಾಡಿನ ನಿವೃತ್ತ ಇಂಜನಿಯರ್ ಒಬ್ಬರು ತಯಾರಿಸಿರುವ ಈ ವರದಿಯಲ್ಲಿ ಮೇಕೆದಾಟು ಯೋಜನೆಯ ಆಶಯಗಳನ್ನು ಹಿಮ್ಮೆಟ್ಟಿಸುವ ಹುನ್ನಾರವಿದೆ. ಮೇಕೆದಾಟು ಮತ್ತು ಕಳಸಾ ಬಂಡೂರಿ -ಇವು

ಕಾಮಗಾರಿಗಳ ಗುಣಮಟ್ಟ ನಿರ್ವಹಣೆ ಹೊಣೆ ಸರ್ಕಾರಗಳದ್ದು

ದೇಶಕ್ಕೆ ಮತ್ತು ರಾಜ್ಯಕ್ಕೆ ಬೇಕಿರುವುದು ಖಜಾನೆಯನ್ನು ಲೂಟಿ ಮಾಡುವ ವ್ಯಕ್ತಿಗಳ ಜೊತೆ ಕೈ ಜೋಡಿಸುವ ಅಧಿಕಾರ ವರ್ಗವಲ್ಲ. ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಖಜಾನೆಯ ಪ್ರತಿ ರೂಪಾಯಿಗೆ ಲೆಕ್ಕ ಕೊಡುವ ಮತ್ತು ಅದನ್ನು ಸರಿಯಾಗಿ ಬಳಸುವಂತಹ ಆಡಳಿತ ಯಂತ್ರಾಂಗವಿಂದು ಸಕ್ರಿಯವಾಗಬೇಕಿದೆ. ಸಾರ್ವತ್ರಿಕ ಕಾಮಗಾರಿಗಳ