Menu

ಎಸಿ ಆನ್‌ ಮಾಡಿ ವಿಂಡೋ, ಡೋರ್‌ ಮುಚ್ಚಿ ಕಾರಿನಲ್ಲಿ ಮಲಗಿದ್ದ ಚಾಲಕ ಸಾವು

ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗೆದರಹಳ್ಳಿ ಬಳಿ ಕಾರಿನ ಗ್ಲಾಸ್ ಏರಿಸಿ ಎಸಿ ಆನ್ ಮಾಡಿ ಮಲಗಿದ್ದ ಖಾಸಗಿ ಕಂಪನಿಯ ಕ್ಯಾಬ್ ಚಾಲಕರೊಬ್ಬರು ಕಾರಿನೊಳಗೆ ಮೃತಪಟ್ಟಿದ್ದಾರೆ. ಟಿ ದಾಸರಹಳ್ಳಿ ನಿವಾಸಿ ಸುನಿತ ಹೆಚ್.ಬಿ. (38) ಹೀಗೆ ದಾರುಣವಾಗಿ ಮೃತಪಟ್ಟವರು. ಖಾಸಗಿ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕರಾಗಿ ಲಸ ಮಾಡುತ್ತಿದ್ದ ಸುನಿತ ಸೋಮವಾರ ಬೆಳಿಗ್ಗೆ 10 ಗಂಟೆಗೆ ನೆಲಗೆದರಹಳ್ಳಿ ರಸ್ತೆ ಪಕ್ಕದಲ್ಲಿ ಕಾರನ್ನು ಪಾರ್ಕ್ ಮಾಡಿದ್ದರು. ವೆದರ್ ಬಿಸಿಯಾಗಿದ್ದರಿಂದ ಕಾರಿನ ಎಲ್ಲಾ

ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಬಜೆಟ್ ಸಂವಿಧಾನಕ್ಕೆ ವಿರುದ್ಧ

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ ಪ್ರತ್ಯೇಕ ಬಜೆಟ್ ಮಂಡಿಸಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಮಾತ್ರ ಘೋಷಿಸಬಹುದು. ದಾವಣಗೆರೆ ಉಪ ಚುನಾವಣೆ ನಡೆದ ಮೇಲೆ ಮುಸ್ಲಿಮರು ತಮ್ಮ ಹಕ್ಕಿಗೆ ಹೋರಾಟ ಹಾದಿ ಹಿಡಿರುವುದು

ತೈಲ ಸಂಕಷ್ಟ: ಜನತೆಗೆ ಕೇಂದ್ರ ನೆರವಾಗಲಿ

ತೈಲ ಸಂಕಷ್ಟದ ಈ ವೇಳೆಯಲ್ಲಿ ಯಾವ ರಾಜ್ಯದ ಸಾಮಾನ್ಯನಿಗೂ ಹೊರೆಯಾಗದ ರೀತಿಯಲ್ಲಿ ಒಂದಷ್ಟು ಪರಿಹಾರದ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಘೋಷಿಸುವುದು ಅನಿವಾರ್ಯ. ಈ ದಿಶೆಯಲ್ಲಿ ಜನತೆ ತ್ಯಾಗ ಮಾಡುವುದರಲ್ಲಿ ಅನುಮಾನವಿಲ್ಲ. ಆದರೆ ಈ ತ್ಯಾಗವು ಮಂತ್ರಿ, ಮಹೋದಯರು, ಅಧಿಕಾರಿಗಳು, ಮತ್ತು

ವಸ್ತ್ರಸಂಹಿತೆಗೆ ಯಾಕಿಷ್ಟು ಪ್ರಾಮುಖ್ಯತೆ

ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಯೂನಿಫಾರಂ ಹೇಗಿರಬೇಕು.. ? ಇದು ಇಂದು- ನಿನ್ನೆಯ ಪ್ರಶ್ನೆಯಲ್ಲ. ದೇಶಕ್ಕೆ ಸ್ವರಾಜ್ಯ ಲಭಿಸಿದ ಆದಿಯಿಂದಲೂ ವಸ್ತ್ರ ಸಂಹಿತೆ ಎಂಬುದು ಈ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸಂಗತಿ. ಶಾಲೆಯ ಯೂನಿಫಾರಂ ಎಂಬುದು ಏಕರೂಪದ ಸಂಕೇತ. ಇದು

ದಿಕ್ಕೆಟ್ಟ ನೀಟ್ : ಕೇಂದ್ರ ಸರ್ಕಾರದಿಂದ ಸಮಂಜಸ ಉತ್ತರವಿಲ್ಲ

ಅಕ್ರಮಗಳನ್ನು ಒಪ್ಪಲು ನೀಟ್ ಆಡಳಿತ ವರ್ಗ ಸಿದ್ದವಿಲ್ಲ . ಈ ವಿಷಯ ದೇಶದ ಸಂಸತ್ತಿನಲ್ಲಿ ಚರ್ಚೆಯಾದರೂ ಕೇಂದ್ರ ಸರ್ಕಾರದಿಂದ ಇದುವರೆಗೂ ಸಮಂಜಸ ಉತ್ತರಗಳು ದೊರೆತಿಲ್ಲ. ಇದುವರೆಗೆ ಆಗಿರುವ ತಪ್ಪುಗಳನ್ನು ಸರಿಪಡಿಸಲು ಮುಂದಾಗದೆ ತನ್ನನ್ನು ತಾನು ಸಮರ್ಥಿಸಿಕೊಂಡರೇ ಕೊನೆಗೆ ಈ ದೇಶದ ಸರ್ವೋನ್ನತ

ಪ್ರಧಾನಿ ಹೇಳಿಕೆ ಹಾಗೂ ದೇಶದ ತಳಮಳ

ಚಿನ್ನದ ಖರೀದಿ ಮತ್ತು ಇಂಧನ ಬಳಕೆ ಸಂಬಂಧ ದೇಶದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಹಿಂದೆ ನೀಡಿದ ಬಹಿರಂಗ ಹೇಳಿಕೆ ದೇಶದ ಎಲ್ಲೆಡೆ ಈಗ ಚರ್ಚೆಗೆ ಗ್ರಾಸವಾಗಿದೆ.  ಮಹಿಳಾ ಮೀಸಲಾತಿ ವಿಧೇಯಕವು ಸಂಸತ್‌ನಲ್ಲಿ ಪರಾಭವಗೊಂಡಾಗ ದೇಶದ ಜನತೆಯನ್ನು ಉದ್ದೇಶಿಸಿ ದೂರದರ್ಶನ

ಸಹಕಾರ ಕ್ಷೇತ್ರದಲ್ಲಿ ಕೂತವನದ್ದೇ ಕುರ್ಚಿ, ಒದ್ದವನದ್ದೇ ಚೆಂಡು: ಡಿಕೆ ಶಿವಕುಮಾರ್‌

ಸಹಕಾರ ಕ್ಷೇತ್ರ ಎಂದರೆ ಕೂತವನದ್ದೇ ಖುರ್ಚಿ, ಒದ್ದವನದ್ದೇ ಚೆಂಡು. ಅಂದರೆ ಯಾರನ್ನೂ ಬಿಡಿಸಲು ಆಗುವುದಿಲ್ಲ. ನಾನು ರಾಜಕೀಯದವರ ಕಥೆ ಹೇಳುತ್ತಿದ್ದೇನೆ. ಮಾಧ್ಯಮದವರು ನೀವು ಇರುತ್ತೀರಿ ಕೆಲಸ ಮಾಡಿಕೊಂಡು ಹೋಗುತ್ತೀರಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಸಹಕಾರ ಸಂಘಗಳ ನಿಬಂಧಕರ ನೂತನ

ಕವಲು ಹಾದಿಯಲ್ಲಿ ಡಿಎಂಕೆ- ಅಣ್ಣಾ ಡಿಎಂಕೆ

ಹೊಸದಾಗಿ ಚುನಾಯಿತರಾಗಿರುವ ಅಣ್ಣಾಡಿಎಂಕೆ ಪಾರ್ಟಿಯ ಕೆಲವರು ವಿಜಯ್ ಜೊತೆ ಹೋಗಲು ನಿರ್ಧರಿಸಿರುವುದು ಗಮನಾರ್ಹ. ಇದು ಪಕ್ಷದ ವಿಭಜನೆಯ ಸಂಕೇತ. ಇದೇ ವೇಳೆ ಇನ್ನು ಕೆಲವರು ತಮ್ಮ ದೀರ್ಘಕಾಲಿನ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಡಿಎಂಕೆ ಮನೆಯ ಕದ ತಟ್ಟಿದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಓರ್ವ

ತಮಿಳುನಾಡಿನ ಅಧಿಕಾರ ಗದ್ದುಗೆ ಮತ್ತು ರಾಜಕೀಯ ಪಕ್ಷಗಳು

ಮೈತ್ರಿ ಎಂಬುದು ಕೇವಲ ಅಧಿಕಾರವನ್ನು ಪಡೆಯಲೆಂಬ ಪೊಲಿಟಿಕಲ್ ಅಡ್ಜಸ್ಟ್‌ಮೆಂಟ್ ಆಗಬಾರದು. ತಮಿಳುನಾಡಿನಲ್ಲಿ ಸರದಿ ಮೇರೆಗೆ ಅಧಿಕಾರವನ್ನು ಇದುವರೆಗೆ ಅನುಭವಿಸಿರುವ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಭವಿಷ್ಯದಲ್ಲಿ ಒಂದಾದರೆ, ಇದು ಪವರ್ ಪಾಲಿಟಿಕ್ಸ್ ಗಾಗಿ ಜನತೆಯ ಮುಂದೆ ಆಡುವ ಬೃಹನ್ನಾಟಕ ಎನ್ನದೆ ವಿಧಿಯಿಲ್ಲ.

ವಿಜಯ್ ಮುಂದಿದೆ ನಾನಾ ರಾಜಕೀಯ ಸವಾಲುಗಳು

ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ವಿಜಯ್ ಸರ್ಕಾರವೂ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಸ್ಟಾಲಿನ್ ಎದುರಿಸಿದ ಸಮಸ್ಯೆಗಳನ್ನೇ ಎದುರಿಸಬೇಕಾದೀತು . ಕೇಂದ್ರದೊಂದಿದೆ ಸಂಘರ್ಷವಂತೂ ತಪ್ಪಿದ್ದಲ್ಲ. ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ ಹುಟ್ಟಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಿಜೆಪಿ ಅಂತಹ