ಅಂಕಣ
76ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ
ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ಕೃಷ್ಣ ಅಡ್ವಾಣಿ ಕುಳಿತಿದ್ದ ದೇಶದ ಪಾರ್ಲಿಮೆಂಟ್ನಲ್ಲಿ ಗಂಭೀರವಾಗಿ ಆಲೋಚಿಸುವ ವ್ಯಕ್ತಿಗಳಲ್ಲಿ ನರೇಂದ್ರ ಮೋದಿ ಅವರೇ ಮೊದಲಿಗರು. ಪ್ರಜಾತಂತ್ರ ದೇಶದಲ್ಲಿ ಓರ್ವ ಚಾಯ್ವಾಲ ಕೂಡಾ ಪ್ರಧಾನಿ ಆಗಬಲ್ಲ ಎಂಬುದಕ್ಕೆ ಭಾರತದ ಸಂವಿಧಾನ ಒಂದು ಅಪ್ಪಟ ನಿದರ್ಶನ. ಮೂರು ಅವಧಿಗಳಿಗೆ ರಾಜ್ಯವೊಂದರ ಮುಖ್ಯಮಂತ್ರಿಯಾಗಿ , ತರುವಾಯ ದೇಶದ ಪ್ರಧಾನಿಯಾಗಿ ಮೂರನೆ ಭಾರಿ ಅಧಿಕಾರದ ಚುಕ್ಕಾಣಿ ಹಿಡಿಯುವುದೆಂದರೆ ಅದು ಸುಲಭದ ಮಾತಲ್ಲ. ರಾಜಕಾರಣದಲ್ಲಿ ಇದರ ಸಾಧನೆಗೆ ವೈಯಕ್ತಿಕ ಬದ್ದತೆ,
ಎಂಜಿನಿಯರಿಂಗ್ ಸೀಟ್ಗೆ ಬೇಡಿಕೆ ಇಲ್ಲ, ಕಾಲೇಜುಗಳ ಸಂಖ್ಯೆ ಮಾತ್ರ ಇಳಿದಿಲ್ಲ
ರಾಜ್ಯದಲ್ಲಿ ೩೦೦ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ.ರಾಜ್ಯ ಸರ್ಕಾರ ಎಂಜಿನಿಯರಿಂಗ್ ಕಾಲೇಜು ಬೇಡ ಎಂದು ಕೇಂದ್ರಕ್ಕೆ ಬರೆದರೂ ಖಾಸಗಿ ಕಾಲೇಜುಗಳ ಬೇಡಿಕೆ ಇಳಿಮುಖಗೊಂಡಿಲ್ಲ. ಒಟ್ಟು ೧.೫೦ಲಕ್ಷ ಸೀಟುಗಳಿವೆ. ಇದರಲ್ಲಿ ೩೦ ಸಾವಿರಕ್ಕೂ ಹೆಚ್ಚು ಸೀಟುಗಳು ಖಾಲಿ ಬಿದ್ದಿವೆ. ಈ ಬಾರಿ ಕಂಪ್ಯೂಟರ್ ವಿಜ್ಞಾನದ
ರಾಜ್ಯವನ್ನು ಕಾಡುತ್ತಿದೆ ವಿದ್ಯುತ್ ಮತ್ತು ನೀರು ಬರ
ರಾಜ್ಯದಲ್ಲಿ ಮಳೆ ಸಕಾಲಕ್ಕೆ ಬಾರದ ಕಾರಣ ಕುಡಿಯುವ ನೀರು ಮತ್ತು ವಿದ್ಯುತ್ ಕೊರತೆ ಬರಲಿದೆ ಎಂದು ಮುಖ್ಯಮಂತ್ರಿಗಳೇ ಎಚ್ಚರಿಕೆ ನೀಡಿದ್ದಾರೆ. ಹಿಂಗಾರು ಮಳೆ ಉತ್ತಮವಾಗಿ ಬರಬಹುದು ಎಂಬ ನಿರೀಕ್ಷೆ ಇದೆ. ಅದು ಕೈಕೊಟ್ಟರೆ ಮುಂದಿನ ವರ್ಷ ಜೂನ್ ವರೆಗೂ ಬರವನ್ನು ನಿಭಾಯಿಸುವುದಕ್ಕೆ
ಮೋದಿ ಮಿನಿಸ್ಟ್ರಿ ವಿಸ್ತರಣೆಗೆ ರಣತಂತ್ರ
ಇಬ್ಭಾಗಗೊಂಡ ಶಿವಸೇನೆಯ ಒಂದು ಬಣ ಮತ್ತು ಎರಡು ಬಣವಾಗಿರುವ ಶರತ್ ಪವಾರ್ ಸ್ಥಾಪಿತ ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದಿಂದ ಮೊನ್ನೆಯಷ್ಟೆ ದೂರ ಸರಿದ ಡಿಎಂಕೆ ನಾಯಕರನ್ನು ಎನ್ಡಿಎ ಕೂಟದತ್ತ ತಿರುಗಿಸಿಕೊಳ್ಳಲು ದಿಲ್ಲಿ ಬಿಜೆಪಿ ಅಗ್ರ ನಾಯಕರು ರಣತಂತ್ರ ರೂಪಿಸಿರುವುದು ಕುತೂಹಲಕರ. ಪ್ರಧಾನಿ
ಪ್ಲೈಓವರ್ ಬೈಕ್- ಆಟೋ ಸಂಚಾರ ನಿಷೇಧ ಸರಿಯೇ ?
ಬೆಂಗಳೂರಿನ ಮೇಲು ಸೇತುವೆಗಳನ್ನು ಬರೀ ಕಾರುಗಳ ಓಡಾಟಕ್ಕೆ ಸೀಮಿತಗೊಳಿಸಿ, ಬೈಕು ಹಾಗು ಆಟೋ ಸಂಚಾರವನ್ನು ನಿಷೇಧಿಸುವುದು ವಾಹನ ಸವಾರನ ಸಹಜ ನ್ಯಾಯದ ಸಿದ್ದಾಂತಕ್ಕೆ ವಿರುದ್ಧ. ನೆಗಡಿ ಬಂದಿದೆ ಎಂದು ಮೂಗನ್ನೇ ಕತ್ತರಿಸುವ ಆಲೋಚನೆ ಸರಿಯೇ ? ಇಂದು ಬೆಂಗಳೂರಿನ ಮಧ್ಯಮ ವರ್ಗದ
ಕಸ್ತೂರಿರಂಗನ್ ವರದಿ ಅನುಷ್ಠಾನ ಸಾಧ್ಯವೇ ?
ಗಿಡಮರಗಳನ್ನು ಕಡಿಯದೆ ಯಾವ ಹೊಸ ಯೋಜನೆಯೂ ಸಾಧ್ಯವಿಲ್ಲ. ಕೇಂದ್ರ ಪರಿಸರ ಇಲಾಖೆ ಈಗ ಹಲವಾರು ರಾಜ್ಯದ ಯೋಜನೆಗಳಿಗೆ ಪರಿಸರದ ನೆಪವೊಡ್ಡಿ ಅನುಮತಿ ನೀಡಿಲ್ಲ. ಹೀಗಾದರೆ ಜನತೆಗಿಂದು ಅನಿವಾರ್ಯವಾದ ವಿದ್ಯುತ್ ಮತ್ತು ರೈಲು ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಯಾವ ಸರ್ಕಾರದಿಂದಲೂ ಆಗುವುದಿಲ್ಲ. ಈ ನಿಟ್ಟಿನಲ್ಲಿ
ಹೊಣೆಗೇಡಿಗಳ ಮಂಪರು ಬಿಡಿಸಿದ ಸಚಿವದ್ವಯರು
ಆಡಳಿತದ ಮಟ್ಟದಲ್ಲಿ ತುಂಬಿರುವ ಕೊಳೆ ಮತ್ತು ಕಸವನ್ನು ಒಂದೇ ದಿನದಲ್ಲಿ ಯಾವ ಸರ್ಕಾರವೂ ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ. ಸಚಿವರುಗಳಾಗಿ ಕೃಷ್ಣಬೈರೇಗೌಡ ಮತ್ತು ಖಾದರ್ ಈಗ ಆರಂಭಿಸಿರುವ ಜನಪರ ಕಾರ್ಯವನ್ನು ಡಿ ಕೆ ಸಂಪುಟದ ಇತರ ಮಂತ್ರಿಗಳೂ ಕೈಗೆತ್ತಿಕೊಂಡರೆ ರಾಜ್ಯಕ್ಕೆ ಬಹಳಷ್ಟು ಒಳಿತಾದೀತು.
ಲೋಪರಹಿತ ಯುಪಿಐ ಸರ್ಕಾರದ ಲಕ್ಷ್ಯವಾಗಲಿ
ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ನಗದು ರಹಿತ ಯುಪಿಐ ಪಾವತಿಯ ನೂತನ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದ್ದು ಸರಿಯಷ್ಟೆ. ಆದರೆ ಮುಂದಿನ ದಶಕದಲ್ಲಿ ಈ ವ್ಯವಸ್ಥೆಯಲ್ಲೀಗ ಕಂಡು ಬಂದ ಪ್ರಮುಖ ದೋಷಗಳು ಮತ್ತು ತೊಡಕುಗಳನ್ನು ನಿವಾರಿಸಿ ಜನ ಸ್ನೇಹಿ ಸುಗಮ ವ್ಯವಸ್ಥೆಗೆ ಸರ್ಕಾರ
ಅಮೆರಿಕದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಸಮಾವೇಶ: ನ್ಯೂಯಾರ್ಕ್ ಮೇಯರ್ ಮಾಮ್ದಾನಿ ವಿರೋಧ
ಆರೆಸ್ಸೆಸ್ ಶತಮಾನೋತ್ಸವ ಅಂಗವಾಗಿ ಆಯೋಜಿಸಿರುವ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಅಮೆರಿಕದ ಅಹೆಡ್ ಫೋರಂ ಆಶ್ರಯದಲ್ಲಿ ಆಗಸ್ಟ್ 29ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆಯಲಿರುವ ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ ಸಮಾವೇಶಕ್ಕೆ ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಾಮ್ದಾನಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಮಾವೇಶದಲ್ಲಿ
ಕೃಷ್ಣಾ-ಕಾವೇರಿ ವ್ಯಾಜ್ಯಗಳೇ ಕೇಂದ್ರಕ್ಕೆ ಸವಾಲು
ದೇಶದ ಉತ್ತರದ ರಾಜ್ಯಗಳಲ್ಲಿ ಹರಿಯುವ ಗಂಗಾ, ಯುಮುನಾ ಮತ್ತು ನರ್ಮದಾ ನದಿಗಳ ಜೋಡಣೆ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವ ಅತಿ ದೊಡ್ಡ ಸವಾಲೂ ಎದುರಾಗಲಿಲ್ಲ. ಆದರೆ ದಕ್ಷಿಣ ರಾಜ್ಯಗಳ ಜನತೆಯ ಪಾಲಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಿರುವ ಕೃಷ್ಣಾ , ಕಾವೇರಿ ಮತ್ತು




