Sunday, September 13, 2026
Menu

ಮೋದಿ ಮಿನಿಸ್ಟ್ರಿ ವಿಸ್ತರಣೆಗೆ ರಣತಂತ್ರ

ಇಬ್ಭಾಗಗೊಂಡ ಶಿವಸೇನೆಯ ಒಂದು ಬಣ ಮತ್ತು ಎರಡು ಬಣವಾಗಿರುವ ಶರತ್ ಪವಾರ್ ಸ್ಥಾಪಿತ ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದಿಂದ ಮೊನ್ನೆಯಷ್ಟೆ ದೂರ ಸರಿದ ಡಿಎಂಕೆ  ನಾಯಕರನ್ನು ಎನ್‌ಡಿಎ ಕೂಟದತ್ತ ತಿರುಗಿಸಿಕೊಳ್ಳಲು ದಿಲ್ಲಿ ಬಿಜೆಪಿ ಅಗ್ರ ನಾಯಕರು ರಣತಂತ್ರ ರೂಪಿಸಿರುವುದು ಕುತೂಹಲಕರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಂತ್ರಿ ಮಂಡಲ ಪುನಾರಚನೆಯ ಸಮಯ ಸನ್ನಿಹಿತವಾಗಿದೆ. ಬಿಜೆಪಿ ಮತ್ತು ಮಿತ್ರಕೂಟದ ಕೆಲ ಹಿರಿ, ಕಿರಿಯರಿಗೆ ಮಂತ್ರಿಮಂಡಲದಲ್ಲಿ ಅವಕಾಶ ದೊರೆಯುವ ಸಾಧ್ಯತೆಗಳಿವೆ.

ಪ್ಲೈಓವರ್ ಬೈಕ್- ಆಟೋ ಸಂಚಾರ ನಿಷೇಧ ಸರಿಯೇ ?

ಬೆಂಗಳೂರಿನ ಮೇಲು ಸೇತುವೆಗಳನ್ನು ಬರೀ ಕಾರುಗಳ ಓಡಾಟಕ್ಕೆ ಸೀಮಿತಗೊಳಿಸಿ, ಬೈಕು ಹಾಗು ಆಟೋ ಸಂಚಾರವನ್ನು ನಿಷೇಧಿಸುವುದು ವಾಹನ ಸವಾರನ ಸಹಜ ನ್ಯಾಯದ ಸಿದ್ದಾಂತಕ್ಕೆ ವಿರುದ್ಧ. ನೆಗಡಿ ಬಂದಿದೆ ಎಂದು ಮೂಗನ್ನೇ ಕತ್ತರಿಸುವ ಆಲೋಚನೆ ಸರಿಯೇ ? ಇಂದು ಬೆಂಗಳೂರಿನ ಮಧ್ಯಮ ವರ್ಗದ

ಕಸ್ತೂರಿರಂಗನ್ ವರದಿ ಅನುಷ್ಠಾನ ಸಾಧ್ಯವೇ ?

ಗಿಡಮರಗಳನ್ನು ಕಡಿಯದೆ ಯಾವ ಹೊಸ ಯೋಜನೆಯೂ ಸಾಧ್ಯವಿಲ್ಲ. ಕೇಂದ್ರ ಪರಿಸರ ಇಲಾಖೆ ಈಗ ಹಲವಾರು ರಾಜ್ಯದ ಯೋಜನೆಗಳಿಗೆ ಪರಿಸರದ ನೆಪವೊಡ್ಡಿ ಅನುಮತಿ ನೀಡಿಲ್ಲ. ಹೀಗಾದರೆ ಜನತೆಗಿಂದು ಅನಿವಾರ್ಯವಾದ ವಿದ್ಯುತ್ ಮತ್ತು ರೈಲು ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಯಾವ ಸರ್ಕಾರದಿಂದಲೂ ಆಗುವುದಿಲ್ಲ. ಈ ನಿಟ್ಟಿನಲ್ಲಿ

ಹೊಣೆಗೇಡಿಗಳ ಮಂಪರು ಬಿಡಿಸಿದ ಸಚಿವದ್ವಯರು

ಆಡಳಿತದ ಮಟ್ಟದಲ್ಲಿ ತುಂಬಿರುವ ಕೊಳೆ ಮತ್ತು ಕಸವನ್ನು ಒಂದೇ ದಿನದಲ್ಲಿ ಯಾವ ಸರ್ಕಾರವೂ ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ. ಸಚಿವರುಗಳಾಗಿ ಕೃಷ್ಣಬೈರೇಗೌಡ ಮತ್ತು ಖಾದರ್ ಈಗ ಆರಂಭಿಸಿರುವ ಜನಪರ ಕಾರ್ಯವನ್ನು ಡಿ ಕೆ ಸಂಪುಟದ ಇತರ ಮಂತ್ರಿಗಳೂ ಕೈಗೆತ್ತಿಕೊಂಡರೆ ರಾಜ್ಯಕ್ಕೆ ಬಹಳಷ್ಟು ಒಳಿತಾದೀತು.

ಲೋಪರಹಿತ ಯುಪಿಐ ಸರ್ಕಾರದ ಲಕ್ಷ್ಯವಾಗಲಿ

ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ನಗದು ರಹಿತ ಯುಪಿಐ ಪಾವತಿಯ ನೂತನ ವ್ಯವಸ್ಥೆಯೊಂದನ್ನು ಜಾರಿಗೆ ತಂದಿದ್ದು ಸರಿಯಷ್ಟೆ. ಆದರೆ ಮುಂದಿನ ದಶಕದಲ್ಲಿ ಈ ವ್ಯವಸ್ಥೆಯಲ್ಲೀಗ ಕಂಡು ಬಂದ ಪ್ರಮುಖ ದೋಷಗಳು ಮತ್ತು ತೊಡಕುಗಳನ್ನು ನಿವಾರಿಸಿ ಜನ ಸ್ನೇಹಿ ಸುಗಮ ವ್ಯವಸ್ಥೆಗೆ ಸರ್ಕಾರ

ಅಮೆರಿಕದಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಭಾಗವತ್‌ ಸಮಾವೇಶ: ನ್ಯೂಯಾರ್ಕ್ ಮೇಯರ್ ಮಾಮ್ದಾನಿ ವಿರೋಧ

ಆರೆಸ್ಸೆಸ್‌ ಶತಮಾನೋತ್ಸವ ಅಂಗವಾಗಿ ಆಯೋಜಿಸಿರುವ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಅಮೆರಿಕದ ಅಹೆಡ್ ಫೋರಂ ಆಶ್ರಯದಲ್ಲಿ ಆಗಸ್ಟ್ 29ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆಯಲಿರುವ ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ ಸಮಾವೇಶಕ್ಕೆ ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಾಮ್ದಾನಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಮಾವೇಶದಲ್ಲಿ

ಕೃಷ್ಣಾ-ಕಾವೇರಿ ವ್ಯಾಜ್ಯಗಳೇ ಕೇಂದ್ರಕ್ಕೆ ಸವಾಲು

ದೇಶದ ಉತ್ತರದ ರಾಜ್ಯಗಳಲ್ಲಿ ಹರಿಯುವ ಗಂಗಾ, ಯುಮುನಾ ಮತ್ತು ನರ್ಮದಾ ನದಿಗಳ ಜೋಡಣೆ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವ ಅತಿ ದೊಡ್ಡ ಸವಾಲೂ ಎದುರಾಗಲಿಲ್ಲ. ಆದರೆ ದಕ್ಷಿಣ ರಾಜ್ಯಗಳ ಜನತೆಯ ಪಾಲಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಿರುವ ಕೃಷ್ಣಾ , ಕಾವೇರಿ ಮತ್ತು

ಜೆನ್‌ಜೀಗಳ ಈ ದುಸ್ವಪ್ನಕ್ಕೆ ಕೊನೆಯೆಂದು?

ಕೆಪಿಎಸ್‌ಸಿ ಅಕ್ರಮಗಳು ಇಂದು, ನಿನ್ನೆಯದಲ್ಲ. ಇದಕ್ಕೆ ಕರಾಳ ಇತಿಹಾಸವಿದೆ. ಪ್ರಾಮಾಣಿಕ- ಪ್ರತಿಭಾವಂತ ಪದವೀಧರ್‍ಯಾರಿಗೂ ಕೆಪಿಎಸ್‌ಸಿ ಮೇಲೆ ಲವಲೇಶವೂ ನಂಬಿಕೆಯಿಲ್ಲ. ಅವರೆಷ್ಟೇ ಜಾಣರಾಗಿ ಆಯೋಗದ ಪರೀಕ್ಷೆ ಬರೆದರೂ, ಅವರ್‍ಯಾರೂ ಪಾಸಾಗುವುದಿಲ್ಲ ಮತ್ತು ಇಂತಹ ಪ್ರತಿಭೆಗಳಿಗೆ ಲಂಚವಿಲ್ಲದೆ ಸರ್ಕಾರಿ ನೌಕರಿಯೂ ಸಿಗುವುದಿಲ್ಲ. ರಾಜ್ಯದ ಪದವೀಧರ

ಬಿಜೆಪಿ ವ್ಯೂಹಾತ್ಮಕ ಹೆಜ್ಜೆಗಳು

ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ  ಉಂಟಾಗಿರುವ ನಕಾರಾತ್ಮಕ ಜನವಿರೋಧಿ ಅಲೆ ಮತ್ತು ಕಾಕ್ರೋಚ್ ಜನತಾ ಪಾರ್ಟಿ ಎಸಗಿರುವ ಸವಾಲು, ಡಿಲಿಮಿಟೇಷನ್ ಮತ್ತು ಮಹಿಳಾ ಮೀಸಲಾತಿಗಳನ್ನು ಬಿಜೆಪಿ  ರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿ ಪರಿಣಿಸದೆ ಸುಮ್ಮನಿರಲು ಸಾಧ್ಯವೇ ಇಲ್ಲ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ

ಸಂತ್‌ನಲ್ಲಿ ಚರ್ಚೆಯಿಲ್ಲದೆ ಮಸೂದೆಗಳಿಗೆ ಅಸ್ತು

ಸಂಸತ್ ಸುಗಮ ಕಲಾಪಕ್ಕೆ ವಿಪಕ್ಷಗಳ ಅಡ್ಡಿ ಎಂಬುದು ಸರ್ಕಾರದ ಆರೋಪ, ಚರ್ಚೆಗೆ ಸರ್ಕಾರ ನಿರಾಕರಣೆ ಎಂಬುದು ವಿಪಕ್ಷಗಳ ಮತ್ತೊಂದು ಆರೋಪ . ಈ ಎರಡೂ ವಾದಗಳು ಹಾರ್‍ಮೋನೀಯಸ್ ರೂಪ ತಾಳಿದಾಗಲೇ ಸಂಸದೀಯ ಪ್ರಜಾತಂತ್ರಕ್ಕೆ ಸರಿಯಾದ ಅರ್ಥ. ಸಂಸತ್ತಿನೊಳಗೆ ಇಂತಹ ಸೌಹಾರ್ದ ಸನ್ನಿವೇಶವನ್ನು