ಅಂಕಣ
ಸಿಜೆಐ ಮೇಲೆ ಜೆನ್ಜೀ ದ್ವೇಷ ಸರಿಯೇ?
ಸಿಜೆಐ ಹಸ್ತದಿಂದ ನಾವು ಕಾನೂನಿನ ಡಿಗ್ರಿ ಪಡೆಯುವುದಿಲ್ಲ ಎಂದೂ ಜೆನ್ಜಿ ಈಗ ರಚ್ಚೆ ಹಿಡಿದಿದೆ. ಸಾಂದರ್ಭಿಕವಾಗಿ ಸಿಜೆಐ ಸೂರ್ಯಕಾಂತ್ , ಆಡಿದ್ದಾರೆನ್ನಲಾದ ಮಾತುಗಳಿಗೆ ಮುಂದೊಂದು ದಿನ ಇವರೇ ಬಹಿರಂಗವಾಗಿ ಉತ್ತರಿಸುವ ಗಳಿಗೆಯೂ ಬಂದೀತು. ದೇಶದ ಸಿಜೆಐ ಹಸ್ತದಿಂದ ಜೆನ್ಜೀ ಪದವಿ ಪತ್ರ ಸ್ವೀಕರಿಸಿದ ಮಾತ್ರಕ್ಕೆ, ಇವರ ನಿಲುವು ಮತ್ತು ಧೋರಣೆಗೆ ಅತಿ ದೊಡ್ಡ ಪೆಟ್ಟಾಗುವುದೆಂದು ಯಾಕೆ ಭಾವಿಸಬೇಕು ? ಜೆನ್ ಜೀಗೆ ತಾಳ್ಮೆ ಮತ್ತು ಸಹನೆಯೂ ಮುಖ್ಯ. ಏಕಮುಖ ಮತ್ತು
ವಿಧಾನ ಪರಿಷತ್ ಸಭಾಪತಿಯಿಂದ ಬಲವಂತದ ರಾಜೀನಾಮೆ ಪಡೆದ ಗೂಂಡಾ ಸರ್ಕಾರ: ಆರ್ ಅಶೋಕ
ವಿಧಾನಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರ ಕಚೇರಿಗೆ ಕಾಂಗ್ರೆಸ್ ನಾಯಕರು ನುಗ್ಗಿ ಬಲವಂತವಾಗಿ ರಾಜೀನಾಮೆ ಪಡೆದಿರುವುದು ಇಡೀ ಸದನಕ್ಕೆ ಆಗಿರುವ ಅಪಮಾನವಾಗಿದೆ. ಇದು ಗೂಂಡಾಗಿರಿ ಮಾಡುವ ಸರ್ಕಾರ ಎಂದು ಈ ಘಟನೆಯಿಂದ ಸಾಬೀತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು.
ಡಿಜಿಟಲ್ ಅರೆಸ್ಟ್ ಪಿಡುಗಿಗೆ ಆರ್ಬಿಐ ಸರ್ಜರಿ
ಈಗ ಎಲ್ಲ ಕಡೆ ಡಿಜಿಟಲರ್ ಅರೆಸ್ಟ್ ದೂರುಗಳು ಕೇಳಿಬರುತ್ತಿದೆ. ಇದಕ್ಕೆ ಸೂಕ್ತ ಕಾನೂನು ಅಗತ್ಯ. ದೇಶಾದ್ಯಂತ ಡಿಜಿಟಲ್ ಅರೆಸ್ಟ್ ಮೂಲಕ ಸಾವಿರಾರು ಜನ ಹಣ ಕಳೆದುಕೊಳ್ಳುತ್ತಿದ್ದು ಒಂದು ತಿಂಗಳಲ್ಲಿ ಆರ್ಬಿಐ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಎಲ್ಲ ಬ್ಯಾಂಕ್ಗಳು ಮತ್ತು ನ್ಯಾಯಾಂಗ ಹಾಗೂ
ಮರುವಿಂಗಡಣೆ ಬಿಲ್ ಪರವಾಗಿ ಕಾಂಗ್ರೆಸ್ ಜೊತೆ ಡಿಎಂಕೆ ನಿಲ್ಲುತ್ತಾ?
ಕಾಂಗ್ರೆಸ್ ಜೊತೆ ಡಿಎಂಕೆ ಮೈತ್ರಿ ಮುರಿದಿದೆ. ಲೋಕಸಭೆಯಲ್ಲಿ ಡಿಎಂಕೆ ೩೬ ಮಂದಿ ಸಂಸದರನ್ನು ಹೊಂದಿದೆ. ಮರುವಿಂಗಡಣೆ ವಿಧೇಯಕ ಅಂಗೀಕಾರವಾಗಲು ಕೇಂದ್ರ ಸರ್ಕಾರಕ್ಕೆ ಡಿಎಂಕೆ ನೆರವು ನೀಡುವುದೇ ಎಂಬುದೀಗ ಗಂಭೀರ ಪ್ರಶ್ನೆ. ತಮಿಳುನಾಡುವಿನ ಅಸೆಂಬ್ಲಿ ಚುನಾವಣೆಗೂ ಮುನ್ನ ಕ್ಷೇತ್ರ ಮರುವಿಂಗಣೆ ವಿಧೇಯಕವನ್ನು ಅಂದಿನ
ಡಿಜಿಟಲ್ ಅರೆಸ್ಟ್ ಬೆದರಿಕೆ: ವ್ಯಕ್ತಿಯ ಜೀವಮಾನದ ಗಳಿಕೆ ದೋಚಿದ ವಂಚಕರು
ನಿಮ್ಮ ವಿರುದ್ಧ ದಾಖಲಾಗಿರುವ ಮನಿ ಲಾಂಡ್ರಿಂಗ್ ಪ್ರಕರಣದಡಿ ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ, ಈ ವಿಷಯ ನೀವು ಯಾರಿಗೂ ಹೇಳಬಾರದು ಎಂದು ಬೆದರಿಸಿ ಮೈಸೂರಿನ ಹಿರಿಯ ನಾಗರಿಕರೊಬ್ಬರ ಇಡೀ ಜೀವಮನಾದ ಗಳಿಕೆಯನ್ನೇ ವಂಚಕರು ದೋಚಿರುವ ವಿಚಾರ ಬಯಲಾಗಿದೆ. ಮೈಸೂರು ಜೆ.ಪಿ.ನಗರ 2ನೇ
ಕಾವೇರಿ ವಿವಾದ ತಾರ್ಕಿಕ ಅಂತ್ಯವೆಲ್ಲಿ?
ಹೂಳು ಹೊರತೆಗೆಯದೆ ರಾಜ್ಯದ ಕಾವೇರಿ ಕಣಿವೆಯ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಿಸಲಾಗದು. ನೀರು ಕಡಿಮೆಯಿರುವಾಗ ನ್ಯಾಯಮಂಡಳಿ ಅಥವಾ ಕಾವೇರಿ ಪ್ರಾಧಿಕಾರದ ಸೂಚನೆಗಳ ಕಡ್ಡಾಯ ಪಾಲನೆ ಹೇಗೆ? ಎರಡೂ ರಾಜ್ಯಗಳ ನಡುವಣ ಜಲಬಿಕ್ಕಟ್ಟು ಒಟ್ಟಾರೆ ದಿಕ್ಕು ತಪ್ಪಿದೆ. ಮಳೆರಾಯನ ಜೂಜಾಟದಿಂದ ಕಣಿವೆಯಲ್ಲಿ
ಸಂಸತ್ಗೆ ವಿದ್ಯಾರ್ಥಿ ಹಿತಾಸಕ್ತಿಯೇ ಪ್ರಧಾನ
ಸರ್ಕಾರವಿರಲಿ, ವಿರೋಧ ಪಕ್ಷವಿರಲಿ, ನೀಟ್ ವಿಚಾರದಲ್ಲಿ ಮೊಂಡುಪಟ್ಟು ಹಿಡಿಯುವುದರಲ್ಲಿ ಅರ್ಥವಿಲ್ಲ. ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ಬದುಕು ಮತ್ತು ಭವಿಷ್ಯದ ಪ್ರಶ್ನೆಯೂ ಇದಾಗಿದ್ದು ಇವೆಲ್ಲದರ ವ್ಯಾಪಕ ಚರ್ಚೆ ಇಂದು ದೇಶದ ಸಂಸತ್ನಲ್ಲಿ ನಡೆಯಬೇಕಿದೆ. ಇಲ್ಲಿ ಯಾವ ರಾಜಕೀಯ ಪಾರ್ಟಿಯ ಪ್ರತಿಷ್ಠೆಯೂ ಮುಖ್ಯವಲ್ಲ. ಹತಾಶಗೊಂಡ
ಶಿಕ್ಷಣದ ಪರೀಕ್ಷಾ ಸುಧಾರಣೆ: ಭರವಸೆ ಮೂಡಿಸಿದ ನಿಲೇಕಣಿ ಸಾರಥ್ಯ
ಜಾಗತಿಕ ಮಟ್ಟದಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸಿರುವ ದೇಶದ ಇಂದಿನ ವಿದ್ಯಾರ್ಥಿ ಯಾವ ಗೊಂದಲ ಮತ್ತು ಗಲಿಬಲಿಗೂ ಸಿಲುಕದೆ ಯಶಸ್ವಿಪೂರ್ವಕ ಮಾರ್ಗದಲ್ಲಿ ಹೇಗೆ ನಡೆಯಬೇಕು? ಇದರ ಸಾಧನ, ಸಲಕರಣೆಗಳ ಬಗ್ಗೆ ನಂದನ್ ನಿಲೇಕಣಿ ಸಮಿತಿ ಸಮಗ್ರ ಅಧ್ಯಯನ ನಡೆಸಬೇಕಿದೆ. ದೇಶದ ಉನ್ನತ
ನೀಟ್ ಅಕ್ರಮ: ಸತ್ಯಾಸತ್ಯತೆಗೆ ನ್ಯಾಯಾಂಗ ತನಿಖೆಯೇ ಮಾರ್ಗ
ದೇಶದ ಯುವಜನತೆಯನ್ನು ಕಳವಳಕ್ಕೆ ತಳ್ಳಿದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವನ್ನು ಕೇಂದ್ರ ಸರ್ಕಾರವೀಗ ಸುಪ್ರೀಂಕೋರ್ಟ್ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ಸಮಕ್ಷಮದಲ್ಲಿ ಪ್ರತ್ಯೇಕ ತನಿಖೆಗೆ ಆದೇಶಿಸಲಿ. ಇಂತಹ ತನಿಖೆಗಳಿಂದ ಏನು ಫಲ ಎಂಬ ನಕಾರಾತ್ಮಕ ಧೋರಣೆ ಸರ್ಕಾರಕ್ಕೆ ಸಲ್ಲದು. ಸತ್ಯಾಸತ್ಯತೆ ಹೊರಗೆ
ನೀಟ್ ಅಕ್ರಮ: ಸಂಸತ್ನಲ್ಲಿ ಚರ್ಚೆಯಾಗಲಿ
ನೀಟ್ ಪರೀಕ್ಷೆ ಲೋಪಗಳನ್ನು ಸರಿಪಡಿಸಲು ಸರ್ಕಾರದ ಬಳಿ ದಾರಿ ಇಲ್ಲವೇ ? ಈ ವಿಚಾರದಲ್ಲಿ ಎರಡು ದಿನಗಳ ಹಿಂದೆ ಸಿಜೆಪಿ ಮುಖಂಡರು ಮತ್ತು ದೇಶದ ಇತರ ಪ್ರಮುಖ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳ ಜೊತೆ ಕೇಂದ್ರ ಸರ್ಕಾರದ ಸಂಬಂಧಿತ ಸಚಿವರು ಚರ್ಚೆಗೆ




