Menu

ಕೆಫೀನ್‌ಮುಕ್ತ, ಆರೋಗ್ಯಕರ, ಅಗ್ಗ ಮತ್ತು ಸರಳ ನುಗ್ಗೆ ಸೊಪ್ಪು ಟೀ

ಆರೋಗ್ಯದ ದೃಷ್ಟಿಯಿಂದ ಕೆಫೀನ್‌ಮುಕ್ತ ಟೀ ಕುಡಿಯಬೇಕೆನ್ನುವವರಿಗೆ ನುಗ್ಗೆ ಸೊಪ್ಪು ಟೀ (ಮೊರಿಂಗಾ ಟೀ) ಉತ್ತಮ ಆಯ್ಕೆ. ರುಚಿಯನ್ನು ಸಮತೋಲನ ಗೊಳಿಸಿ ಸುವಾಸನೆಗಾಗಿ ಜೇನುತುಪ್ಪ, ಪುದೀನ ಮತ್ತು ದಾಲ್ಚಿನ್ನಿ ಯಾವುದಾದರೊಂದು ಸೇರಿಸಬಹುದು. ನುಗ್ಗೆ ಸೊಪ್ಪು ಹೆಚ್ಚಿನ ಪೌಷ್ಟಿಕಾಂಶವನ್ನು ಒಳ ಗೊಂಡಿದೆ. ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವವರು ದೇಹದ ತೂಕವನ್ನು ಹೆಚ್ಚಿಸಲು ನುಗ್ಗೆ ಸೊಪ್ಪು ಸಹಕಾರಿ. ದಿನಸಿ ಅಂಗಡಿಗಳಲ್ಲಿ ನುಗ್ಗೆ ಸೊಪ್ಪಿನ ಪೌಡರ್ ಲಭಿಸುವುದು, ಇದನ್ನು ನೀರಲ್ಲಿ ಕುದಿಸಿ

ವಾರದಲ್ಲೊಮ್ಮೆ ಸೀಬೆ ಎಲೆ ಕಷಾಯದಿಂದ ಹಲವು ಆರೋಗ್ಯ ಲಾಭ

ಸೀಬೆ ಹಣ್ಣಿನಂತೆಯೇ ಸೀಬೆ ಎಲೆಗಳಲ್ಲಿ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವ ವಿಟಮಿನ್ ಸಿ ಪ್ರಮಾಣ ಸಾಕಷ್ಟಿದೆ. ಹಲವು ಬಗೆಯ ಖನಿಜಾಂಶ ಗಳು ಕೂಡ ಅಧಿಕ ಪ್ರಮಾಣದಲ್ಲಿದೆ. ಸೀಬೆ ಮರದ

ಈ ಸೀಸನ್‌ನಲ್ಲಿ ಆರೋಗ್ಯಕರ ಹಲಸು ಕಡುಬು ಟ್ರೈ ಮಾಡಿ

ಈಗ ಮಾವು ಸೀಸನ್‌ ಶುರುವಾಗಿದ್ದು, ಹಲಸು ಕೂಡ ಹಣ್ಣು ಮಾರುಕಟ್ಟೆಗೆ ಬರುತ್ತಿದೆ. ಹಲಸಿನ ಹಣ್ಣು ತಂದು ತಿಂದ ಮೇಲೆ ಮಿಕ್ಕಿದರೆ ಯೋಚನೆ ಬೇಡ, ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಹಲಸಿನ ಕಡುಬು ಮಾಡಿ. ಅದರಲ್ಲೂ ಕುಚ್ಚಲಕ್ಕಿ ಬಳಸಿದರೆ ರುಚಿ ಹೆಚ್ಚು, ಇದು ತುಂಬ ಸರಳವಾದ

ಫ್ಯಾಟಿ ಲಿವರ್‌ ತಡೆಯಲು ನೆಲ್ಲಿಕಾಯಿ ಸೇವನೆ ಸಹಕಾರಿ

ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ನಿಯಂತ್ರಣಕ್ಕೆ ತರದಿದ್ದಲ್ಲಿ ಅದು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಗಳೂ ಇವೆ. ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುವ ಮೊದಲೇ ಯಕೃತ್ತಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಫ್ಯಾಟಿ ಲಿವರ್‌ ಸಮಸ್ಯೆಗೆ ನೆಲ್ಲಿಕಾಯಿಯನ್ನು ಉತ್ತಮ ಪರಿಹಾರವಾಗಿ

ನವೀಕೃತ ಸಂಪನ್ಮೂಲ ಬಳಸಿ ಭೂಮಿ ಉಳಿಸೋಣ

ನವೀಕರಿಸಬಹುದಾದ ಶಕ್ತಿಯು ಭೂಮಿಗೆ ಗೇಮ್-ಚೇಂಜರ್ ಆಗಿದ್ದು, ಅದು ಅಗ್ಗದ ಮತ್ತು ಹೆಚ್ಚು ಸುಸ್ಥಿರ ಶಕ್ತಿಯನ್ನು ಒದಗಿಸಬಹುದು. ಪಳೆಯುಳಿಕೆ ಇಂಧನ ಬಳಕೆ ಬಿಟ್ಟು, ೨೦೩೦ ರ ಹೊತ್ತಿಗೆ ಶೇ. ೬೦ ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನವನ್ನು ಜಗತ್ತಿನ ಎಲ್ಲ ದೇಶಗಳು ಉತ್ಪಾದಿಸಲು ಮತ್ತು

ಇಂದಿನಿಂದ ಚಾರ್​ಧಾಮ್ ಯಾತ್ರೆ ಆರಂಭ, ವಿಶೇಷ ಭದ್ರತೆ

  ಪವಿತ್ರ ಚಾರ್‌ಧಾಮ್‌ ಯಾತ್ರೆಯು ಇಂದಿನಿಂದ ಆರಂಭಗೊಳ್ಳಲಿದೆ. ಈ ಬಾರಿ ಚಾರ್‌ಧಾಮ್ ಯಾತ್ರೆಗೆ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಪ್ರಯಾಣ ಮಾರ್ಗದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಚಾರ್‌ಧಾಮ್‌ ಯಾತ್ರೆ ಸಾಗುವ ಹಾದಿಯ ಮತ್ತು ಸುತ್ತಮುತ್ತ

ಅಕ್ಷಯ ತೃತೀಯದಂದು ‘ಓರಾ’ ದಲ್ಲಿ ಭರ್ಜರಿ ರಿಯಾಯಿತಿ

ಬೆಂಗಳೂರು: ಅಕ್ಷಯ ತೃತೀಯವು ಭಾರತೀಯ ಸಂಸ್ಕೃತಿಯಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಮುಖ್ಯವಾಗಿ ಚಿನ್ನ ಮತ್ತು ಆಭರಣದಲ್ಲಿ ಸಮಯರಹಿತ ಹೂಡಿಕೆಗಳನ್ನು ಮಾಡಲು ಅತ್ಯಂತ ಪವಿತ್ರ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಓರಾದಲ್ಲಿ ಪ್ರಸ್ತುತ ನಡೆಯುತ್ತಿರುವ ವಾರ್ಷಿಕ ಮಾರಾಟದೊಂದಿಗೆ ಈ ಸಂಭ್ರಮವು ಅತ್ಯಂತ ಅರ್ಥಪೂರ್ಣವಾಗಿರಲಿದೆ, ಏಕೆಂದರೆ

ಕನ್ನಡ ಸೇರಿ 9 ಪ್ರಾದೇಶಿಕ ಭಾಷೆಗಳಲ್ಲಿ ಸ್ಪ್ಯಾಮ್ ಅಲರ್ಟ್ ಡಿಸ್ಪ್ಲೇ ಪರಿಚಯ

ಬೆಂಗಳೂರು, ಏಪ್ರಿಲ್ 22, 2025: ಸುಮಾರು 27.5 ಬಿಲಿಯನ್ ಕರೆಗಳನ್ನು ಸ್ಪ್ಯಾಮ್ ಎಂದು ಫ್ಲಾಗ್ ಮಾಡಿದ ತನ್ನ ಎಐ-ಚಾಲಿತ ಸ್ಪ್ಯಾಮ್ ಪತ್ತೆಹಚ್ಚುವಿಕೆ ಸಾಧನವನ್ನು ಆರಂಭಿಸಿದ ಬೆನ್ನಲೇ, ಏರ್‌ಟೆಲ್ ಇಂದು ಸ್ಪ್ಯಾಮರ್ ಗಳಿಗೆ ಮೂಗುದಾರ ಕಟ್ಟಲು ಎರಡು ಗಮನಾರ್ಹ ಸುಧಾರಣೆಗಳನ್ನು ಪರಿಚಯಿಸಿದೆ. ಗ್ರಾಹಕರು

ಯುಗಾದಿಗೆ ಓರಾದ ಸಾಂಪ್ರದಾಯಿಕ ವಜ್ರದ ಆಭರಣಗಳ ಜೊತೆ ಸಂಭ್ರಮ

ಓರಾದೊಂದಿಗೆ ಈ ಯುಗಾದಿಯನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಆಚರಿಸಿ ಸಾಂಪ್ರದಾಯಿಕ ಕಾಲಾತೀತ ವಜ್ರಗಳ ಭವ್ಯತೆಯ ಜತೆಗೂಡಿ ಯುಗಾದಿಯು ಹೊಸ ವರ್ಷದ ಪ್ರಾರಂಭಕ್ಕಿಂತ ಹೆಚ್ಚಿನದಾಗಿದೆ, ಅದು ಹೊಸ ಪ್ರಾರಂಭಗಳು, ನವೀಕರಿಸಿದ ಆಕಾಂಕ್ಷೆಗಳು ಮತ್ತು ಸಂಪತ್ತಿನ ಭರವಸೆಯ ಸಂಭ್ರಮಾಚರಣೆಯಾಗಿದೆ. ಈ ಪವಿತ್ರ ಸಂದರ್ಭವು ಸೊಗಸು ಮತ್ತು

ಕ್ಯಾನ್ಸರ್‌ ಭಯ ಬೇಡ, ಸುಲಭ ಶಾಶ್ವತ ಪರಿಹಾರೋಪಾಯ ಅನುಸರಿಸೋಣ

ಡಾ. ಹರಿಕೃಷ್ಣ ಅವರು ಕ್ಯಾನ್ಸರ್ ಎಂದರೇನು,  ಹರಡುವಿಕೆಯ ಹಂತಗಳು ಯಾವುವು ಎಂಬ ಬಗ್ಗೆ ಹೀಗೆ ವಿವರಿಸುತ್ತಾರೆ, ಸಾಮಾನ್ಯ, ಆರೋಗ್ಯಕರ ಜೀವಕೋಶಗಳಿಂದ ರೂಪಾಂತರಗಳು ಅಥವಾ ವ್ಯತ್ಯಾಸಗಳಿಂದ ಕ್ಯಾನ್ಸರ್ ಜೀವಕೋಶಗಳು ಉಂಟಾಗುತ್ತವೆ. ನಮ್ಮ ದೇಹವು ವಿವಿಧ ರೀತಿಯ ಜೀವಕೋಶಗಳನ್ನು ಹೊಂದಿದೆ, ಇದು ಸಾಮಾನ್ಯ ಕಾರ್ಯವನ್ನು ನಿರ್ವಹಿಸಲು