Menu

ಕೊಪ್ಪಳದಲ್ಲಿ ಶಾಲಾ ಆವರಣಕ್ಕೆ ನುಗ್ಗಿ ವಿದ್ಯಾರ್ಥಿ, ಶಿಕ್ಷಕನ ಮೇಲೆ ನಾಯಿ ದಾಳಿ

ರಾಜ್ಯದ ನಾನಾ ಕಡೆ ಬೀದಿನಾಯಿಗಳ ದಾಳಿಗಳಿಂದ ಜನ ಬೇಸತ್ತಿದ್ದು, ಕೊಪ್ಪಳದ ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಶಾಲಾ ಆವರಣಕ್ಕೆ ಏಕಾಏಕಿ ನುಗ್ಗಿದ ನಾಯಿ ವಿದ್ಯಾರ್ಥಿ ಹಾಗೂ ಶಿಕ್ಷಕನ ಮೇಲೆ ದಾಳಿ ಮಾಡಿದೆ. ಶಾಲಾ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ನಾಯಿ ನುಗ್ಗಿದ್ದು, ಆಟವಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿ ನಂತರ ಶಿಕ್ಷಕನ ಮೇಲೂ ದಾಳಿ ಮಾಡಿದೆ. ಆ ನಾಯಿಯು ಶುಕ್ರವಾರದಿಂದಲೇ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿದ್ದು, ಈಗಾಗಲೇ 10ಕ್ಕೂ ಹೆಚ್ಚು

ಕಲಬುರಗಿಯಲ್ಲಿ ಹಿಂದೂವನ್ನು ಮುಸ್ಲಿಂ ಧರ್ಮಕ್ಕೆ ಸೇರಿಸಿದ ಅಧಿಕಾರಿಗಳು

ಕಲಬುರಗಿಯಲ್ಲಿ ಹಿಂದೂ ವ್ಯಕ್ತಿಯೊಬ್ಬರನ್ನು ಅಧಿಕಾರಿಗಳು ಮುಸ್ಲಿಂ ಎಂದು ನಮೂದಿಸಿ ದಾಖಲೆಗೆ ಸೇರಿಸಿದ್ದಾರೆ. ಕಲಬುರಗಿಯ ರಾಮತೀರ್ಥ ನಗರದ ಮಹಾಂತಪ್ಪಾ ಕುಟುಂಬದ ಮಹಾಂತಪ್ಪ ಕೊತ್ಲೆ ಕುಟುಂಬ ವೀರಶೈವ ಲಿಂಗಾಯತ ಸಮುದಾಯದವರು. ಮಹಾಂತಪ್ಪ ಮಗನ ಜಾತಿ ಮತ್ತು ಆದಾಯ ಪ್ರಮಾಣ ಪಾತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ

ರಾಯಚೂರಿನಲ್ಲಿ ಮಳೆಗೆ ಪಕ್ಕದ ಮನೆಗೆ ವಾಲಿದ ನಾಲ್ಕಂತಸ್ತು ಕಟ್ಟಡ

ಮಳೆಯಿಂದಾಗಿ ರಾಯಚೂರು ನಗರದ ಕೋಟ್ ತಲಾರ್ ಬಡಾವಣೆಯ ಮೋತಿ ಮಸ್ಜಿದ್ ಬಳಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದು ಪಕ್ಕದ ಕಟ್ಟಡದ ಮೇಲೆ ವಾಲಿದೆ. ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಕುಸಿದ ಕಟ್ಟಡವು ಸಿವಿಲ್ ಇಂಜಿನಿಯರ್ ಮೊಹಮ್ಮದ್ ದಸ್ತಗಿರ್ ಒಡೆತನದ

ವಿಜಯೇಂದ್ರ ನಾಯಕತ್ವ ಯಾರೂ ಒಪ್ಪಿಲ್ಲ, ಆತ ಅಧ್ಯಕ್ಷನಾದರೆ ಬಿಜೆಪಿ 30 ಸೀಟು ಗೆಲ್ಲಲ್ಲ: ಮುಂದುವರಿದ ಯತ್ನಾಳ್‌ ವಾಗ್ದಾಳಿ

ವಿಜಯದಶಮಿ ಸಮೀಪಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಮಾಡುತ್ತದೆ. ಒಂದೊಮ್ಮೆ ವಿಜಯೇಂದ್ರನನ್ನು ಮುಂದುವರೆಸಿದರೆ ಬಿಜೆಪಿ 30 ಸೀಟು ಗೆಲ್ಲಲ್ಲ. ರಾಜ್ಯದಲ್ಲಿ ಬಿವೈವಿಜಯೇಂದ್ರನ ನಾಯಕತ್ವ ಯಾರೂ ಒಪ್ಪಿಕೊಂಡಿಲ್ಲ. ವಿಜಯೇಂದ್ರ ಬಿಟ್ಟು ಯಾರೇ ರಾಜ್ಯಾಧ್ಯಕ್ಷರಾದರೂ ಒಪ್ಪಿಕೊಳ್ಳುತ್ತೇನೆ.  ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಿರವಾರ ಮನೆಯಲ್ಲಿ ಊಟ ತಿಂದು ಮಲಗಿದವರಿಗೆ ಹೊಟ್ಟೆನೋವು: ಮೂವರ ಸಾವು

ರಾಯಚೂರು ಸಿರವಾರ ತಾಲೂಕಿನ ಕೆ.ತಿಮ್ಮಾಪುರದಲ್ಲಿ ಊಟ ಸೇವಿಸಿದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಊಟ ಸೇವಿಸಿದ ಬಳಿಕ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ರಮೇಶ್(35), ಪುತ್ರಿ ನಾಗಮ್ಮ(8), ದೀಪಾ(6) ಅಸು ನೀಗಿದ್ದು, ರಮೇಶ್‌

Rain death: ಗಂಗಾವತಿಯಲ್ಲಿ ಮಳೆಗೆ ಮನೆ ಕುಸಿದು ಮಗು ಸಾವು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸತತ ಮಳೆಗೆ ಮನೆಯೊಂದು ಕುಸಿದು ಒಂದುವರೆ ವರ್ಷದ ಮಗು ಮೃತಪಟ್ಟು ಆರು ಮಂದಿಗೆ ಗಾಯಗಳಾಗಿವೆ. ಒಂದುವರೆ ವರ್ಷದ ಮಗು ಪ್ರಶಾಂತಿ ಮೃತಪಟ್ಟಿದ್ದರೆ, ಮಗುವಿನ ತಾಯಿ ಹನುಮಂತಿ, ದುರಗಮ್ಮ, ಭೀಮಮ್ಮ, ಹುಸೇನಪ್ಪ, ಫಕೀರಪ್ಪ ಗಾಯಗೊಂಡವರು.

Heart attack death: ಬೆಂಗಳೂರಿನಲ್ಲಿ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತದಿಂದ ವ್ಯಕ್ತಿ

ಬೆಂಗಳೂರಿನಲ್ಲಿ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುತ್ತಲೇ ರಾಯಚೂರು ಮೂಲದ ಸೇಲ್ಸ್ ಎಕ್ಸಿಕ್ಯೂಟಿವ್ ಕುಸಿದು ಮೃತಪಟ್ಟಿದ್ದಾರೆ. ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮದ ಬಸವರಾಜ್ (46) ಮೃತರು. ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಬಸವರಾಜ್ ಕಂಪನಿಯ ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ಹೋಗಿದ್ದಾಗ ಹೃದಯಾಘಾತದಿಂದ ಸಂಭವಿಸಿ

ರಾಯಚೂರಿನಲ್ಲಿ ನಕಲಿ ಪದಾರ್ಥ ಬಳಸಿ ಮಸಾಲೆ ತಯಾರಿ ದಂಧೆ

ರಾಯಚೂರಿನಲ್ಲಿ ನಕಲಿ ಮಸಾಲಾ ಪದಾರ್ಥಗಳ ತಯಾರಿಕೆ ದಂಧೆ ನಡೆಯುತ್ತಿರುವುದು ಬಯಲಾಗಿದೆ. ಕಲಬೆರಕೆ ಮಸಾಲಾ ತಯಾರಿಕಾ ಅಡ್ಡೆ ಮೇಲೆ ಆಹಾರ ಸುರಕ್ಷಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಸಾಲೆ ಪದಾರ್ಥಗಳಿಗೆ ನಾನಾ ರಾಸಾಯನಿಕಗಳನ್ನು ಬಳಸಿ ಅಸಲಿಯಾಗಿ ಕಾಣುವಂತೆ ಮಾಡಿ ಜನರ ಜೀವದ ಜೊತೆ ಚೆಲ್ಲಾಡವಾಡುವ

ಸೀರೆಯುಟ್ಟು ರಿಮ್ಸ್ ಆಸ್ಪತ್ರೆ ಪ್ರವೇಶಿಸಿದ ಪುರುಷನ ಬಂಧನ

ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಡೋರ್‌ ಮೂಲಕ ಸೀರೆಯುಟ್ಟ ಪುರುಷನೊಬ್ಬ ಪ್ರವೇಶಿಸಿದ್ದು, ಇಲ್ಲಿನ ಮಾರ್ಕೆಟ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಶರಣಪ್ಪ ಬಂಧಿತ ಆರೋಪಿ. ಸೀರೆಯುಟ್ಟು ಬಂದ ಪುರುಷನನ್ನು ಸ್ಥಳೀಯರು ತಡೆದು ಪ್ರಶ್ನಿಸಿದ್ದಾರೆ. ಯಾವ ವಾರ್ಡ್‌ಗೆ ಹೋಗಬೇಕು, ಭೇಟಿಯಾಗಲು ಬಂದಿರುವ ರೋಗಿ

ಮೊಹರಂ ಅಲಾಯಿ ಕುಣಿಗೆ ಬಿದ್ದು ಸುಟ್ಟು ವ್ಯಕ್ತಿ ಸ್ಥಿತಿ ಗಂಭೀರ

ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಶನಿವಾರ ರಾತ್ರಿ ಅಲಾಯಿ ಕುಣಿಗೆ ಬಿದ್ದು ವ್ಯಕ್ತಿಯೊಬ್ಬ ಸುಟ್ಟು ಗಂಭೀರ ಗಾಯಗೊಂಡಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಗಾಯಾಳುವನ್ನು ಹನುಮಂತ ಯಮನೂರಪ್ಪ ಪೋಲಿಸ್ ಪಾಟೀಲ್ (40) ಎಂದು ಗುರುತಿಸಲಾಗಿದೆ. ಮೊಹರಂ ಹಬ್ಬದ ಕಫಲ್ ರಾತ್ರಿ ಆಚರಣೆಗೆ