Menu

ಸರಕಾರಿ ಶಾಲೆಗಳ ಸಬಲೀಕರಣ ಸಾಧ್ಯವೇ?

ಇತ್ತೀಚಿನ ದಿನಗಳಲ್ಲಿ ಸಾಹಿತ್ಯಸಮ್ಮೇಳನಗಳಿಗೆ ಇಷ್ಟೊಂದು ಹಣ ವ್ಯಯ ಮಾಡಬೇಕೇ? ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಭವಿಷ್ಯದಲ್ಲಿ ಪ್ರಾಮುಖ್ಯತೆಯೇ ಇಲ್ಲ ಎನ್ನುವ ವಿರೋಧಭಾವವೇ ಹೆಚ್ಚು. ಕೆಲವೊಮ್ಮೆ ಇದು ನಿಜ ಎಂದು ಅನಿಸುವುದಿದೆ. ಹಾಗಾದರೆ, ಆಗಬೇಕದ್ದು ಏನೆಂದರೆ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯನ್ನು ಕನ್ನಡ ನಾಡು, ನುಡಿ, ಸಾಹಿತ್ಯ ಸಂಸ್ಕೃತಿ, ನೆಲ, ಜಲ ಸಂರಕ್ಷಣೆಗೆ ಬಡಿದೆಬ್ಬಿಸಲು ಪ್ರೇರಣೆಯಾಗುವಂತೆ ಮಾಡಬೇಕು. ಕನ್ನಡ ‘ಭಾಷೆ ಉಳಿಸಬೇಕು ಎನ್ನುವ ಮಾತು ಪ್ರಾರಂಭವಾಗುವ ಹೊತ್ತಿನಲ್ಲೇ, ಯಾವುದೇ ಒಂದು ಸರಕಾರಿ ಶಾಲೆ ಮುಚ್ಚಬಾರದು,

ನಾಗರಿಕ ಪ್ರಜ್ಞೆಯ ಅಧೋಗತಿ?

ತನ್ನ ನಿಲ್ದಾಣ ಮತ್ತು ಪ್ಲಾಟಾರ್ಮಗಳ ಮೇಲೆ ಬಿದ್ದಿರುವ ಗುಟಕಾ ಕಲೆಗಳನ್ನು ತೊಳೆದು ಹಾಕಲು ‘ಾರತೀಯ ರೇಲ್ವೆ ವರ್ಷ ಕ್ಕೆ 12000 ಕೋಟಿ ರೂ. ಖರ್ಚು ಮಾಡುತ್ತಿದೆಯಂತೆ. ಇತ್ತೀಚೆಗೆ ನಡೆಸಿದೆ 15 ದಿನಗಳ ಸ್ವಚ್ಚತಾ ಅಭಿಯಾನದಲ್ಲಿ 20000 ಕಿ. ಮಿ ರೈಲು ಹಳಿ

ಜೀವನ ಶೈಲಿ ಬದಲಿಸಿ, ಮಧುಮೇಹ ನಿಯಂತ್ರಿಸಿ…

ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಆಟವಾಡಲು ಸೂಕ್ತ ಸೌಲ‘್ಯಗಳು ಸಿಗುತ್ತಿಲ್ಲ. ಇದರಿಂದಾಗಿ ಹತಾಶರಾಗುವ ಮಕ್ಕಳು, ಕ್ರೀಡಾ ಚಟುವಟಿಕೆಗಳ ಬಗ್ಗೆ ಅನಾಸಕ್ತರಾಗಿ, ಕಂಪ್ಯೂಟರ್ ಗೇಮ್‌ಗಳು ಮತ್ತು ದೂರದರ್ಶನಗಳಂಥ ಒಳಾಂಗಣ ಮನರಂಜನೆಯತ್ತ ಆಸಕ್ತಿವಹಿಸುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳಲ್ಲಿ ಸ್ಥೂಲಕಾಯ ಮತ್ತು ಮಧುಮೇಹ ಪ್ರಮಾಣ ಹೆಚ್ಚಾಗಿ ರಾಷ್ಟ್ರದ

ಪೂಜಿಸುವುದು, ನಾಶ ಮಾಡುವುದು-ಎರಡೂ ಒಂದೇ!

ಒಬ್ಬ ವ್ಯಕ್ತಿ ಗುಂಪಿನ ವಿರುದ್ಧ ಹೋದನೆಂದರೆ, ಗುಂಪಿಗೆ ಅದು ಇಷ್ಟ ಆಗೋದಿಲ್ಲ. ಗುಂಪು ಅವನನ್ನು ನಾಶ ಮಾಡಿಬಿಡುತ್ತದೆ ಅಥವಾ ಆ ಗುಂಪು ಏನಾದರೂ ಸುಸಂಸ್ಕೃತವಾಗಿದ್ದರೆ ಅವನನ್ನು ಪೂಜಿಸಲು ಶುರು ಮಾಡುತ್ತದೆ. ಈ ಎರಡೂ ರೀತಿಗಳು ಒಂದೇ ತರಹದವು. ಗುಂಪು ಉದ್ರಿಕ್ತವಾಗಿದ್ದರೆ, ಸುಸಂಸ್ಕೃತವಲ್ಲದಿದ್ದರೆ