ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಂದ ಉದಯಕಾಲ ವಿಶೇಷ ಸಂಚಿಕೆ ಬಿಡುಗಡೆ

ಉದಯಕಾಲ ದಿನ ಪತ್ರಿಕೆ ಹೊರತಂದಿರುವ ದೀಪಾವಳಿ
ವಿಶೇಷಾಂಕ ಸಂಚಿಕೆಯನ್ನು
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್
ಇಂದು ಬಿಡುಗಡೆಗೊಳಿಸಿದರು… ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿ ಗೌಡ ಉಪಸ್ಥಿತರಿದ್ದರು.

, ,

Leave a Reply

Your email address will not be published. Required fields are marked *